spot_img
spot_img

ಕವನ

Must Read

- Advertisement -

ಸಮ್ಮಿಲನ

ಭಾವನೆಗಳ
ತಳುಕಾಟ
ಸ್ನೇಹ ಪ್ರೀತಿಯ
ಹುಡುಕಾಟ
ಭವ ಬಂಧನ
ಸೀಮೆ ದಾಟಿ
ಗಟ್ಟಿಗೊಳ್ಳ ಬೇಕು
ಮನಸ್ಸು ಕನಸುಗಳ
ಸಮ್ಮಿಲನ
ಹೃದಯ ಬೆಸುಗೆ
ಯಾರೂ ಇರದ
ಪುಟ್ಟ ವಿಶ್ವ
ಆನಂದ ಸಂತಸ
ಸಂಭ್ರಮದ ಜಪ
ಯಾರ ಕಡೆಗೂ
ಅತ್ತ ಇತ್ತ
ನೋಡದೆ
ಮುಂದೆ ಮುಂದೆ
ಸಾಗಬೇಕು
ದೂರ ಅನಂತಕೆ
ಒಲವ ಪ್ರೇಮ
ಹಂಚಿಕೊಂಡು
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group