spot_img
spot_img

ಕವನ

Must Read

spot_img
- Advertisement -

ಸಮ್ಮಿಲನ

ಭಾವನೆಗಳ
ತಳುಕಾಟ
ಸ್ನೇಹ ಪ್ರೀತಿಯ
ಹುಡುಕಾಟ
ಭವ ಬಂಧನ
ಸೀಮೆ ದಾಟಿ
ಗಟ್ಟಿಗೊಳ್ಳ ಬೇಕು
ಮನಸ್ಸು ಕನಸುಗಳ
ಸಮ್ಮಿಲನ
ಹೃದಯ ಬೆಸುಗೆ
ಯಾರೂ ಇರದ
ಪುಟ್ಟ ವಿಶ್ವ
ಆನಂದ ಸಂತಸ
ಸಂಭ್ರಮದ ಜಪ
ಯಾರ ಕಡೆಗೂ
ಅತ್ತ ಇತ್ತ
ನೋಡದೆ
ಮುಂದೆ ಮುಂದೆ
ಸಾಗಬೇಕು
ದೂರ ಅನಂತಕೆ
ಒಲವ ಪ್ರೇಮ
ಹಂಚಿಕೊಂಡು
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group