Homeಸುದ್ದಿಗಳುಶ್ರೀ ಶಿವಲಿಂಗೇಶ್ವರ ಸಾಹಿತ್ಯ ರಚನೆ ; ಶಿವಲಿಂಗ ಬನಹಟ್ಟಿ ಅವರಿಗೆ ಸನ್ಮಾನ

ಶ್ರೀ ಶಿವಲಿಂಗೇಶ್ವರ ಸಾಹಿತ್ಯ ರಚನೆ ; ಶಿವಲಿಂಗ ಬನಹಟ್ಟಿ ಅವರಿಗೆ ಸನ್ಮಾನ

ಹಳ್ಳೂರ – ಸಮಿಪದ ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಶಿವಲಿಂಗೇಶ್ವರ ಭಕ್ತಿ ಗೀತೆ ಭಕ್ತಿಯ ತವರೂರ ಸೈದಾಪೂರ ಸುಕ್ಷೇತ್ರ ಶಿವಲಿಂಗೇಶ್ವರ ಹೊಸ ಭಕ್ತಿ ಗೀತೆ ರಚನೆ ಮಾಡಿ ಹಾಡು ಹಾಡಿದ ಸಾಹಿತಿ ಶಿವಲಿಂಗ ಬನಹಟ್ಟಿ ಅವರಿಗೆ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಪ್ರೋತ್ಸಾಹಕರಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಮಯದಲ್ಲಿ ಅರ್ಚಕರಾದ ಮಹಾಂತಯ್ಯ ಮಠಪತಿ, ರಾಮಯ್ಯ ಮಠಪತಿ, ಸುರೇಶ ಹೊಸಕೋಟಿ, ಮುರಿಗೆಪ್ಪ ಮಾಲಗಾರ, ರಂಗಪ್ಪ ಸನದಿ, ರಮೇಶ ಪಾಟೀಲ, ಮಹಾಲಿಂಗ ಮಾಳಿ, ಅಲ್ಲಪ್ಪ ಕಂಕಣವಾಡಿ, ಶ್ರೀಶೈಲ ನಾಗನೂರ, ಜಯಕುಮಾರ ತೆಳಗಡೆ, ಪಾಂಡು ಹಂಚಿನಾಳ, ಮಂಜು ದೇಸನೂರ ಸೇರಿದಂತೆ ಅನೇಕರಿದ್ದರು.

RELATED ARTICLES

Most Popular

error: Content is protected !!
Join WhatsApp Group