ಬೈಲಹೊಂಗಲದಲ್ಲಿ ನ. 23 ರಂದು ಬಸವ ದಿನಚರಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ

Must Read

ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಬೈಲಹೊಂಗಲ: ಕೇಂದ್ರ ಬಸವ ಸಮಿತಿ, ಬೆಂಗಳೂರು ಇವರ ವತಿಯಿಂದ ರವಿವಾರ ನ. 23 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಬಸವ ದಿನಚರಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಂಕರ ಸೋಮಪ್ಪ ಬೋಳಣ್ಣವರ ಬಸವ ದಿನಚರಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟನೆ ಮಾಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ವಹಿಸುವರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ.ಚಂದ್ರಶೇಖರ ಗಣಾಚಾರಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಇಬ್ರಾಹಿಮ್ ಮುಲ್ಲಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ರವಿಕುಮಾರ ಹುಲಕುಂದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಉಪಾಧ್ಯಕ್ಷರಾದ ಶ್ರೀಶೈಲ ಉಳವಪ್ಪ ಶರಣಪ್ಪನವರ(ಯಲ್ಲಪ್ಪಗೌಡ್ರ), ಮೇಕಲಮರಡಿ ಗ್ರಾಮದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಕಾಶಿಮಸಾಬ ಜಮಾದಾರ, ಗೋಕಾಕ ತಾಲೂಕು ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಳೇಶ ಬಸವರಾಜ ಫಕ್ಕೀರಪ್ಪನವರ, ಮೂಡಲಗಿ  ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದ ಆರೂಢ ಜ್ಯೋತಿ ಚೈತನ್ಯ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ) ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಕನಕರಾಯ ಬುಕ್ಕನಹಟ್ಟಿ, ಪ್ರಕಾಶ ಫ.ಮರಿತಮ್ಮನವರ, ಮನು ಗುರುಸ್ವಾಮಿ, ಎಸ್. ಪತ್ತುರಾಜ, ರಾಜು ಅಪ್ಪಾಸಾಬ ನಾಯಿಕ, ವಿಜಯ ಸಕ್ರಿ, ಗಾಯತ್ರಿ ಮಹಾದೇವ ಗುರವ, ಅಡಿವೆಪ್ಪ ಯಲ್ಲಪ್ಪ ಕಮತರ, ಶಿವಲೀಲಾ ಶಿವಮೂರ್ತಿ ಆರ್, ಶಂಕರಬಾಯಿ ನಿಂಬಾಳಕರ, ಚಂದ್ರಶೇಖರ ಬಸವರಾಜ ಬಡಿಗೇರ, ಕಿರಣ ದೇವೇಂದ್ರನಾಥ ಯಲಿಗಾರ, ಚಂದ್ರಶೇಖರಯ್ಯ ಶಿವಯ್ಯ ಕಲ್ಮಠ, ಡಾ. ಪಿ.ಎಂ.ಭೋಜೆ, ಸರಸ್ವತಿ ಬನ್ನಿಗಿಡದ, ಅಭಿಷೇಕ ಶಂಕರಯ್ಯ ಮಠದ, ಕಾಡೇಶ ಕ. ಬಸ್ತವಾಡಿ, ಆರ್. ಶೈಲಜ (ಚಿತ್ರದುರ್ಗ), ಮಲ್ಲಿಕಾರ್ಜುನ ಯಾಳವಾರ, ನಾಗನಗೌಡ ಕಲ್ಲನಗೌಡ ಹಾದಿಮನಿ, ಬಸಪ್ಪ ಬಿ.ಇಟ್ಟಣ್ಣವರ, ಮಲ್ಲಪ್ಪ ಈ. ಚಾಯಪ್ಪಗೋಳ, ಸಿದ್ದಪ್ಪ ನಿಂಗಪ್ಪ ರಾವಳ, ಮಹಾಂತೇಶ ಎಸ್. ಮುದಕನಗೌಡರ, ಚಂದ್ರಶೇಖರ ನಿಂಗಪ್ಪ ಚನ್ನಂಗಿ, ಮಧು ಚಂದ್ರಶೇಖರ ಚನ್ನಂಗಿ, ನಾಗಪ್ಪ ಎಚ್. (ನಂಜನಗೂಡು) ವಿದ್ಯಾಧರ ಗೋ. ಗುಳಗುಳಿ, ನಬಿಸಾಬ ಇಮಾಮಹುಸೇನ ಖುದ್ದುನವರ, ಭೀಮಸೇನ ಚಿಂಚಲಿ, ಜಯಶ್ರೀ ತೆಗ್ಗಿನಮಠ, ಶಿವಪುತ್ರ ಎಸ್. ಬಡಿಗೇರ, ಪವಿತ್ರಾ ನಾರಾಯಣ ಶಿಂಧೆ, ಬಸವರಾಜ ವಿ. ಪತ್ತಾರ, ಈರಣ್ಣ ಕಾಳಿಂಗಪ್ಪ ಜಾಡರ, ಮಹಾಂತೇಶ ಬಸಪ್ಪ ಬಾಳಿಗಟ್ಟಿ, ಶಂಕರೆಪ್ಪ ಮಲ್ಲಪ್ಪ ಹಳಂಗಳಿ, ಕೆ.ಟಿ. ಶಾಂತಮ್ಮ (ಚಿತ್ರದುರ್ಗ), ಶಿವಕುಮಾರ ಗುರುಬಸಪ್ಪ ಶಿವಶಿಂಪಿ, ಗೀತಾ ಕುಂಠೆ, ಕಲ್ಲಪ್ಪ ಬಾಳಪ್ಪ ಹರಿಜನ, ಯಶವಂತ ಭರಮಣ್ಣ ಉಚಗಾಂವಕರ, ರಾಧಿಕಾ ಸುರೇಶ ಮಾದಾರ, ಪುಷ್ಪ ಗಂಗಾಧರ ಹುನಗುಂದ, ಶೋಭಾ ಉಮೇಶ ಗದಗ, ಗೌರಿ ಯಲ್ಲನಗೌಡ ಮೇಳೇದ, ಶಾಂತಾ ಕೆ. ಹೊಂಬಳ, ರೇಣುಕಾ ಸಂಗಪ್ಪನವರ, ಮಧುಕರ್ ಎಂ. (ಮಧುಚಂದನ), ಪೂರ್ಣಿಮಾ ಯಲಿಗಾರ, ವಿರುಪಾಕ್ಷಿ ತಿ. ಕಮತೆ, ಗಣೇಶ ಶಂಕರ ಮೋಪಗಾರ, ಗುರುನಾಥ ಗುಡೆಣ್ಣವರ, ಸವಿತಾ ಬಸನಗೌಡ ಪಾಟೀಲ, ವಾಯ್.ಕೆ. ಕೊಣ್ಣೂರ, ವಿನೋದಾ ಪರಮನಾಯ್ಕರ, ವಿನಾಯಕ ಎನ್. ಬಡಿಗೇರ, ಶಿಂಗಮ್ಮ  ವಿ. ಕೋರಿಮಠ, ಗಿರಿಜಾದೇವಿ ಮ. ಗಂಜಿಹಾಳ, ಕವಿತಾ ಅಣ್ಣಪ್ಪ ಮುನ್ನೊಳ್ಳಿ, ಅಶ್ವಿನಿ ಬಸವರಾಜ ಚಿಪ್ಪಲಕಟ್ಟಿ, ಸಂತೋಷ ರಮೇಶ ತಿಳಗಂಜಿ, ಭಾರತಿ ಯ. ಬಡಿಗೇರ, ಚಿನ್ನಪ್ಪಗೌಡ ಮ.ಪಾಟೀಲ, ನೇಹಾ ಶ್ರೀನಿವಾಸ ಬಡಿಗೇರ, ಈಶ್ವರ ಶಿದ್ದಪ್ಪ ಹಸಬಿ, ಬಸಪ್ಪ ಹೊ. ಶೀಗಿಹಳ್ಳಿ, ಆನಂದ ಯಲ್ಲಪ್ಪ ಕೊಂಡಗುರಿ, ಮೈಲಾರಪ್ಪ ನಿಂಗಪ್ಪ ಗೋವಣ್ಣವರ, ರಾಜಕುಮಾರ ಎಸ್. ಮಾಳೇದ, ಅಶ್ವಿನಿ ಚ. ಮೂಲಿಮನಿ, ದಾನಮ್ಮ ವೀ ಅಂಗಡಿ, ವಿಠ್ಠಲ  ಚ. ತೋಟದ, ಮಲ್ಲಿಕಾರ್ಜುನ ಸಿ. ಉದ್ಬಾಳ(ಯು), ಲಕ್ಷ್ಮಿ ಶಂಕರಯ್ಯ ಹಿರೇಮಠ, ಸಂಗಮೇಶ ಬಸಗೌಡ ನಾಯಿಕ, ಅರುಣ ರೇವಣೆಪ್ಪ ಬಂಕಾಪುರ, ವಿಜಯಲಕ್ಷ್ಮಿ ತಿರಕಣ್ಣವರ, ಮಹಾಂತೇಶ ಗೋವನಕೊಪ್ಪ, ಜಗದೀಶ ಧಾರವಾಡಕರ, ಶೈಲಜಾ ಎಂ.ಕೋರಿಶೆಟ್ಟರ, ಶೈಲಜಾ ಮ. ತಳವಾರ, ಫಕೀರಪ್ಪ ಬಿ. ಸೋಮಣ್ಣವರ, ಎ.ಬಿ. ಲಿಂಬಿಗಿಡದ, ಸುಶ್ಮಿತಾ ರಾಘವೇಂದ್ರ ಮರೇದ, ಲಕ್ಷ್ಮಿ ಶೇಖಪ್ಪ ನರೇಂದ್ರ, ಅಪ್ರೀನ್ ಬಾನು ಮುಸ್ತಫಾ ಮೋಖಾಶಿ, ಸಾಗರ ಚನ್ನಪ್ಪ ಹುನುಗುಂದ, ದೀಪಾ ಶಿವಾನಂದ ನರೇಂದ್ರ, ಚಂದ್ರಶೇಖರ ರುದ್ರಪ್ಪ ಕೊಪ್ಪದ, ಶಿವಾನಂದ ಬಡಿಗೇರ, ವೀರಣ್ಣ ಮಡಿವಾಳಪ್ಪ ಹೂಲಿ, ಉದಯಚಂದ್ರ ದಿಂಡವಾರ, ಪವಿತ್ರಾ ಈರಪ್ಪ ನರೇಂದ್ರ, ಮಲ್ಲಿಕಾರ್ಜುನ ಚಂದ್ರಶೇಖರ ಬಿರಾದಾರ, ಹೇಮಾ ಎನ್(ತಮಿಳುನಾಡು) ರಾಜ್ಯದ ವಿವಿದೆಡೆಯಿಂದ ಕವಿ-ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಎಲ್ಲ ಕನ್ನಡ ಮನಸ್ಸುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬೆಂಗಳೂರು ಬಸವ ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group