ಗುರ್ಲಾಪೂರದ ಶಾಲಾ ಮಕ್ಕಳಿಗೆ ಶ್ಯೂ ಮತ್ತು ಸಾಕ್ಸ ವಿತರಣೆ

Must Read

ಗುರ್ಲಾಪೂರ – ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ೨೦೨೫-೨೬ ನೇ ಸಾಲಿನಲ್ಲಿ ಕರ್ನಾಟಕ ಸರಕಾರದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಶ್ಯೂ ಮತ್ತು ಸಾಕ್ಸಗಳನ್ನು ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಎಲ್ ಪಿ ನೇಮಗೌಡರ ಎಸ ಜಿ ಹಂಚಿನಾಳ ಸಿದ್ದು ಗಡ್ಡೆಕಾರ ಆನಂದ ಟಪಾಲದಾರ ಪ್ರಕಾಶ ಮುಗಳೋಡ ಶಿವಬಸು ಕದಂ ಬಸವರಾಜ ಕುಲಗೋಡ ಲಕ್ಷ್ಮಣ ಗೌರಾಣಿ, ರೇವಪ್ಪ ಸತ್ತಿಗೇರಿ,ದುಂಡಪ್ಪ ಗೌಡರ, ಮಹಾದೇವ ಮುಕ್ಕುಂದ, ಮಹಾದೇವ ಬಿಳಗಿ, ರಮೇಶ ನೇಮಗೌಡರ, ಶಿವಬಸು ಮರಾಠೆ, ರವಿ ಶಾಬನ್ನವರ ಹಾಗೂ ಶಾಲಾ ಶಿಕ್ಷವ್ರಂದವು ಮತ್ತು ಸಿಬ್ಬಂದಿಯವರು ಸೇರಿ ಸರ್ವರು ಉಪಸ್ಥಿತರಿದ್ದರು.

 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group