ಸಿಂದಗಿ – ತಾಲ್ಲೂಕಿನ ತಾರಾಪೂರ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 850 ನೇ ವರ್ಷದ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ವಿರಕ್ತಮಠ ಆಲಮೇಲ ಇವರು ವಹಿಸಿಕೊಂಡರು ಅಧ್ಯಕ್ಷತೆ ಮಲ್ಲಿಕಾರ್ಜುನ ಜೋಗುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಪುರ ಇವರು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಶಾಂತ ಗೌಡ ಬಿರಾದಾರ ಶಂಕರಗೌಡ ಪಾಟೀಲ್, ಸಿದ್ದರಾಮ ಕುಂಬಾರ್, ಸಿದ್ದಣ್ಣ ಕಿಣಗಿ, ಶರಣಗೌಡ ಬಿರಾದಾರ, ರೇವಣಸಿದ್ದಯ್ಯ ಹಿರೇಮಠ, ಶಿವು ಕಂಟೀಕೊರ ಹಾಗೂ ಸಮಸ್ತ ತಾರಾಪುರ ಗ್ರಾಮಸ್ಥರು ಹಾಗೂ ಭೂಮಿ ಸಮಾಜದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು
ಕಾರ್ಯಕ್ರಮದ ನಿರೂಪಣೆ ರೇವಣಸಿದ್ದ ಹಿರೇಮಠ್ ನಡೆಸಿಕೊಟ್ಟರು.