ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

Must Read

ಬೆಳಗಾವಿ – ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ. ಸುಳಕೂಡೆಯವರ ಸಂಪ್ರತಿ ವಚನಗಳು ಮತ್ತು ಸಂಭೃತ ವಚನಗಳು ಮೃತ್ಯುಂಜಯಸ್ವಾಮಿಗಳು ಹಿರೇಮಠ ಹಿರಿಯಸಾಹಿತಿಗಳು ಗಂದಿಗವಾಡ ಅವರು ಲೋಕಾಪ೯ಣೆ ಮಾಡಲಿದ್ದಾರೆ.

ಅಧ್ಯಕ್ಷತೆಯನ್ನು ಯು.ಎನ್.ಸಂಗನಾಳಮಠ.ಹಿರಿಯ ಸಾಹಿತಿಗಳು ಸಾ ಹೊನ್ನಾಳಿ ದಾವಣಗೇರಿ ವಹಿಸಿಕೊಳ್ಳಲಿದ್ದಾರೆ. ಪುಸ್ತಕ ಪರಿಚಯವನ್ನು ಸವಿತಾ ವಿರುಪಾಕ್ಷಿ ಬೆಳಗಾವಿ ಮಾಡಲಿದ್ದಾರೆ. ಗೌರವ ಉಪಸ್ಥಿತಿ ವಿಜಯ ಮುಚಳಂಬಿ ಸಮತೊಲ ಪತ್ರಿಕೆ ಸಂಪಾದಕರು ಮತ್ತು ಅಶೋಕ ಉಳೆಗಡ್ಡಿ,ಸುರೇಶ ಹಂಜಿ,ಬಾಳಗೌಡ ದೂಡಬಂಗಿ,ಮಲ್ಲಿಕಾಜು೯ನ ಜುಗತಿ,ಬಿ ಕೆ ಮಲಾಬಾದಿ, ಸುರೇಶ ಸಕ್ರೆನ್ನವರ, ಬಿ ಬಿ ಮಠಪತಿ,ಇತರರು ಉಪಸ್ಥಿತರಿರಲಿದ್ದಾರೆ

ಎಂ ವೈ ಮೆಣಸಿನಕಾಯಿ ನಿರೂಪಣೆ ಮಾಡುವರು ಎಂದು ಚಿಂತನ ಚಾವಡಿ ಬಳಗ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group