Homeಸುದ್ದಿಗಳುಮರಾಠಿ ಪುಂಡರಿಗೆ ಎಚ್ಚರಿಕೆ

ಮರಾಠಿ ಪುಂಡರಿಗೆ ಎಚ್ಚರಿಕೆ

ಬೀದರ – ಮಹಾರಾಷ್ಟ್ರದ ಶಿವಸೇನೆ ಹಾಗೂ ಎಮ್ಈಎಸ್ ಪುಂಡರು ಇದೇ ರೀತಿ ಪುಂಡಾಟಿಕೆ ನಡೆಸುತ್ತಿದ್ದರೆ ಕರ್ನಾಟಕದ ಏಳು ಕೋಟಿ ಕನ್ನಡಿಗರು ತಕ್ಕ ಉತ್ತರ ಕೊಡಲು ಸಮರ್ಥವಾಗಿದ್ದಾರೆ ಎಂದು ಪ್ರಜಾಶಕ್ತಿ ಪಕ್ಷದ ರಾಜ್ಯ ಅಧ್ಯಕ್ಷ  ಡಾ. ವಿಶ್ವನಾಥ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡಿಗರು ಪುಂಡ ಮರಾಠಿಗರನ್ನು ಮಹಾರಾಷ್ಟ್ರದ ಒಳಹೊಕ್ಕು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಗಡಿ ವಿಚಾರದಲ್ಲಿ ಎಮ್ಈಎಸ್ ಹಾಗೂ ಶಿವಸೇನೆಗಳು ತಮ್ಮ ಪುಂಡಾಟಿಕೆ ಮೆರೆಯಬಾರದು ಎಂದು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group