spot_img
spot_img

ಕದಂಬ ಸೈನ್ಯ ಕನ್ನಡ ಸಂಘಟನೆಗೆ ಯಾಕೂಬ್ ನೇಮಕ

Must Read

spot_img
- Advertisement -

ಹಾಸನ ಜಿಲ್ಲೆ ಕದಂಬ ಸೈನ್ಯ ಕನ್ನಡ ಸಂಘಟನೆಯ ಉಪಾಧ್ಯಕ್ಷರನ್ನಾಗಿ ಯಾಕೂಬ್ ಖಾನ್ ಗೊರೂರು ರವರನ್ನು ನೇಮಕ ಮಾಡಲಾಗಿದೆ ‌

ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಹೋರಾಟ, ಸಾಹಿತ್ಯ ಸೇವೆ ಕನ್ನಡ ಸೇವೆ,
ಅತ್ಯುತ್ತಮ ಗುಣಮಟ್ಟದ ‌ಗೋಡೆ ಬರಹಗಾರರು, ಭಾವಚಿತ್ರ ಬಿಡಿಸುವ ಕಲಾವಿದರಾಗಿರುವ ಯಾಕೂಬ್ ಅವರಿಗೆ ಈ ಗೌರವ ದೊರಕಿದೆ.

ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ (ಕೇಂದ್ರ ಕಚೇರಿ ಮಂಡ್ಯ) ಇವರು ಯಾಕೂಬ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group