ಕದಂಬ ಸೈನ್ಯ ಕನ್ನಡ ಸಂಘಟನೆಗೆ ಯಾಕೂಬ್ ನೇಮಕ

Must Read

ಹಾಸನ ಜಿಲ್ಲೆ ಕದಂಬ ಸೈನ್ಯ ಕನ್ನಡ ಸಂಘಟನೆಯ ಉಪಾಧ್ಯಕ್ಷರನ್ನಾಗಿ ಯಾಕೂಬ್ ಖಾನ್ ಗೊರೂರು ರವರನ್ನು ನೇಮಕ ಮಾಡಲಾಗಿದೆ ‌

ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಹೋರಾಟ, ಸಾಹಿತ್ಯ ಸೇವೆ ಕನ್ನಡ ಸೇವೆ,
ಅತ್ಯುತ್ತಮ ಗುಣಮಟ್ಟದ ‌ಗೋಡೆ ಬರಹಗಾರರು, ಭಾವಚಿತ್ರ ಬಿಡಿಸುವ ಕಲಾವಿದರಾಗಿರುವ ಯಾಕೂಬ್ ಅವರಿಗೆ ಈ ಗೌರವ ದೊರಕಿದೆ.

ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ (ಕೇಂದ್ರ ಕಚೇರಿ ಮಂಡ್ಯ) ಇವರು ಯಾಕೂಬ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group