Monthly Archives: May, 2020

ಮುದ್ದು ಕೃಷ್ಣ…

ಬಾರೋ ನನ್ನ ಬಾಳ ಕುಸುಮ ಮಡಿಲ ತುಂಬೋ ಮುದ್ದು ಕೃಷ್ಣ// ನಿನ್ನ ನಡೆಯಾ, ತೊದಲು ನುಡಿಯಾ ಮುಗುಳು ನಗೆಯಾ, ಮುಗ್ಧ ಅಳುವಾ ನೋಡುತಿರಲು ಮನವೇ ಮರುಳ// ನಿನ್ನ ಕೆನ್ನೆಯಂದ ಮುಂಗುರುಳ ಚೆಂದ ಹವಳದುಟಿಗಳ ಮೂಕ ಬಂಧ ಮುತ್ತನಿಟ್ಟರೆ ಮೈಮನಗಳು ಹದುಳ// ಕರುಳ ಬಳ್ಳಿ ನೀ...

ಕೆಲವು ‘ಟಂಕಾ’ ಗಳು

*ಹೂವು* ಹಸಿರೆಲೆಯೇ ಗಣ್ಣಿಗೊಂದು ಮೊಗ್ಗಲ್ಲೇ ಮೊಗ್ಗೆಲ್ಲೇ ಹಿಗ್ಗೇ... ಹೂವಾಗಿ ಅರಳಲೇ ಆನಂದದ ಬುಗ್ಗೆಯೇ.*ಪ್ರೀತಿ* ಎದೆಯಾಳದಿ ಇಣುಕಿ ನೋಡಲು ನಾ ನಿನ್ನದೇ ರೂಪ ತುಟಿಯಂಚಿನಾ ನಗು ನೀ ಮುಡಿಸಿದಾ ದೀಪ*ಅವ್ವ* ಸೆರಗಿನಲಿ ಮಿನುಗಿವೆ ನಕ್ಷತ್ರ ಸವಕಳಿಯ ಸೀರೆ ನೆರೆ ಕೂದಲ ಚಂದ್ರ, ಕಾಮನಬಿಲ್ಲು*ರೈತ* ತಟ್ಟೆಯಲಿಹ ಮಲ್ಲಿಗೆಯರಳೆಲ್ಲ ಬೆವರ ಹನಿ ಘಮ ಬೀರಿವೆಯಲ್ಲ ಭತ್ತದಾ ಮೊಗ್ಗರಳಿ. *ಶ್ರೀಮತಿ ಇಂದಿರಾ ಮೋಟೆಬೆನ್ನೂರ.* ---------------------------------1.ಒಗ್ಗಟ್ಟು ಕಷ್ಟ ಸಮಯ ಬಂದಿತು ಜನರೆಲ್ಲ ಒಗ್ಗೂಡಿದರು ಗುದ್ದಿ ಕೆಡವಿದರು ಒದ್ದು ಓಡಾಡಿದರೂ.2.ಸುಗಂಧ ಹೃದಯಸುಮ ಅರಳಿ...

ಸಾವರ್ಕರ್ ‘ ವೀರ ‘ ಹೇಗಾದರು ?

ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ...

ಕವನಗಳು

ನಂಬಿಕೆ 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ ನಂಬಿಕೆ ನಂಬುವಂತಿರಲಿ ನಾಟುವಂತಿರಲಿ ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ ನಂಬಿಕೆ ನಡೆ-ನುಡಿಯಿಂದ ಕೂಡಿರಲಿ ನಂಬಿಕೆ ನಯ-ವಿನಯದಿಂದ ಕೂಡಿರಲಿ ನಂಬಿಕೆ ನಂಬಿಕೆದ್ರೋಹವಾಗದಿರಲಿ ನಂಬಿಕೆ ನಾರದಂತಿರಲಿ ನಂಬಿಕೆ ನೀರುಪಾಲಾಗದೆ ಆಗಸದ ನಕ್ಷತ್ರದಂತಿರಲಿ ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ ನಂಬಿಕೆಯ...

“ಟಂಕಾ”ಗಳು

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ...

ಇಂದು ವಿಶ್ವ ಸಹೋದರರ ದಿನ !

ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ.ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್...

ಪೈನಾಪಲ್ ಎಂಬ ಅದ್ಭುತ ಹಣ್ಣು !

ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ...

ಕವನಗಳು

ಸಾಗು ಅಭ್ಯುದಯದ ಹಾದಿಯಲಿ... ಜಡತ್ವ ಬಿಡು,ಹಗಲುಕನಸು ಬಿಡು, ಬಾಳಲಿ ಮಹದುದ್ದೇಶ ಧ್ಯಾನಿಸಿ,ಹೊರಡು, ದಾರಿ ನಿನಗಾಗಿ ಕಾದಿದೆ,ಅಭ್ಯುದಯದ ಹಾದಿ, ಆರಂಭದ ಹೆಜ್ಜೆಗಳು ಕಠಿಣವಿರಬಹುದು, ಕಲ್ಲುಮುಳ್ಳುಗಳಿರಬಹುದು, ಹಳ್ಳದಿಣ್ಣೆಗಳಿರಬಹುದು, ಬೇಸರವೆನಿಸುವಷ್ಟು ತಿರುವುಗಳಿರಬಹುದು, ಹಾವು-ಚೇಳುಗಳ ಭಯವಿರಬಹುದು, ಹುಲಿ-ಸಿಂಹ-ಕರಡಿಗಳ ಕಾಟವಿರಬಹುದು, ಎಲ್ಲವನು ಎದುರಿಸಿ,ಏಕಾಗ್ರತೆಯಲಿ ಹೊರಡು... ನೂರು ಸ್ನೇಹಿತರಿರಬಹುದು, ಅಪ್ಪ-ಅಮ್ಮ,ಸಹೋದರ-ಸಹೋದರಿಯರಿರಬಹುದು, ಪ್ರಗತಿಯತ್ತ ಓಟ ನಿನ್ನದೇ... ಚಂಚಲತೆಯಿಲ್ಲದೇ ಏಕಾಗ್ರತೆಯೊಂದಿಗೆ ಚಲಿಸು, ವಿಜಯದೇವತೆ ನಿನಗೊಲಿವಳು...ಬಸವಣ್ಣನ ಕಾಯಕತತ್ವ...

ಅಪೂರ್ವ ಸಾಧಕ ಯೋಗಿ ಅಥಣಿ ಮುರುಘೇಂದ್ರ ಶಿವಯೋಗಿಗಳು..!

ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ...

ಮರಳಿ ಗೂಡಿಗೆ

ಮರಳಿ ಗೂಡಿಗೆ ದಿನಗೂಲಿಗಾಗಿ ದುಡಿಯುವ ಕಾರ್ಮಿಕರು ನಾವು.... ರಟ್ಟೆಯ ಬಲವ ನಂಬಿದವರು ಕೆಲಸವಿದೆಯೆಂದು ಕೈಚಾಚಿದರೆ ದೇಶದ ಉದ್ದಗಲಕ್ಕೂ ಹರಿದಾಡುವರು ನಾವು....!!ಕೂಲಿ ಕೆಲಸವನರಸಿ ವಿದೇಶಕ್ಕೆ ಹೋದ ಕಾರ್ಮಿಕರು ಅವರು.... ವಿದ್ಯೆ, ಹುದ್ದೆಯ ಬಲವ ನಂಬಿದವರು ಹಣದ ಆಸೆಗೆ ದೇಶವನೇ ಹೀಗಳೆದು ಲೋಹದ ಹಕ್ಕಿಯಲಿ ಕುಳಿತು ಹಾರಾಡುವವರು ಅವರು....!!ತುತ್ತಿನ...

Most Read

close
error: Content is protected !!
Join WhatsApp Group