Monthly Archives: February, 2021
ಆರೋಗ್ಯ
2 ಹನಿ ಬಾಳೆಹಣ್ಣಿಗೆ ಸೇರಿಸಿ ಸಾಕು ಕಪ್ಪಾದ ಮುಖ ಬೆಳಗಾಗುತ್ತದೆ ಅಂತ ಅತ್ಯದ್ಭುತ ಮನೆಮದ್ದು ಇದು ವಿಡಿಯೋ ನೋಡಿ!
ತಕ್ಷಣಕ್ಕೆ ನಿಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಳ್ಳಬೇಕು ಎಂದು ನಿಮಗೆ ನಾವು ತಿಳಿಸಿಕೊಡುತ್ತೇವೆ ಹೌದು ಇವತ್ತು ನಾವು ಹೇಳುವ ಈ 💯% ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದಲ್ಲಿ ಖಂಡಿತವಾಗಲೂ ತಕ್ಷಣಕ್ಕೆ ನಿಮ್ಮ ಮುಖದ ಚರ್ಮದ ಕಾಂತಿಯನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಹೌದು ನಾವು ಹೇಳುತ್ತಿರುವ ಇವತ್ತಿನ ಈ ಮನೆಮದ್ದು ಪರಿಣಾಮಕಾರಿಯಾಗಿ ನಿಮ್ಮ ಮುಖದ ತ್ವಚೆಯ...
ಸುದ್ದಿಗಳು
ಕ್ಯಾಮರಾದಲ್ಲಿ ಸೆರೆಯಾದ ಅದ್ಭುತ ಮತ್ತು ಅಚ್ಚರಿಯ ದೃಶ್ಯಗಳು ಈ ದೃಶ್ಯಗಳು ನಿಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ ವಿಡಿಯೋ ನೋಡಿ!
ಈ ಪ್ರಪಂಚದಲ್ಲಿ ಲಕ್ಷಾಂತರ ವಿಡಿಯೋಗಳು ಈ ಕ್ಯಾಮರದಲ್ಲಿ ಸೆರೆಯಾಗುತ್ತವೆ ಅದರಲ್ಲಿ ಕೆಲವೊಂದು ವಿಡಿಯೋಗಳು ನಾವು ನೀವು ನಂಬಲು ಸಾಧ್ಯವಾಗದೇ ಇರುವ ರೀತಿಯಲ್ಲಿ ಇರುತ್ತವೆ ಮತ್ತು ಅವುಗಳನ್ನು ನಮ್ಮ ಈ ಸೋಶಿಯಲ್ ವಿಡಿಯೋಗಳಲ್ಲಿ ಕೂಡ ಅಪ್ಲೋಡ್ ಮಾಡುತ್ತಾರೆ ಆದರೆ ಅವುಗಳನ್ನು ಸರ್ಚ್ ಮಾಡಿ ನೋಡೋದು ತುಂಬಾನೇ ಕಷ್ಟ ಅಂತಹ ವಿಶೇಷವಾದ ವಿಭಿನ್ನವಾದ ವಿಡಿಯೋಗಳನ್ನು. ನಾವು ಇವತ್ತು...
ಆರೋಗ್ಯ
ವಾರಕ್ಕೆ 2 ಸಾರಿ ಹೀರೇಕಾಯಿ ತಿಂದ್ರೆ ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಗಳನ್ನು ಕಂಡರೆ ಶಾಕ್ ಆಗ್ತೀರಾ ಏನಿದೆ ಇದರಲ್ಲಿ ಅಂತದ್ದು
ಸಾಮಾನ್ಯವಾಗಿ ಈ ಹೀರೆಕಾಯಿಯನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪಲ್ಯಮಾಡಿ ತಿಂದು ಇರುತ್ತಾರೆ ಆದರೆ ಪ್ರಿಯ ಮಿತ್ರರೇ ಈ ಒಂದು ಹೀರೆಕಾಯಿಯನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಪ್ರಯೋಜನಗಳು ಮತ್ತು ಉಪಯೋಗಗಳು ಮತ್ತು ಲಾಭಗಳು ಇದ್ದಾವೆ ಎಂದು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ಇವತ್ತಿನ ಈ...
ಲೇಖನ
ಫೆಬ್ರವರಿ 20, ಭೀಷ್ಮಾಷ್ಟಮಿ ತನ್ನಿಮಿತ್ತ ಸಕಾಲಿಕ ನುಡಿನಮನ ಭವ್ಯಮೂರ್ತಿ ಭೀಷ್ಮ ಪಿತಾಮಹ
ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು
ಬಿಳಿಯ ಕೂದಲುಗಳ ಹರಹಿನ ಮೇಲೆ ಅಲಂಕೃತವಾದ ಶಿರದ ಕಿರೀಟ,ಜೋಲಿದ ಹುಬ್ಬು, ಕಣ್ಣುಗಳನ್ನೆ ಮುಚ್ಚುವುದೋ ಎಂಬಂತಿರುವ ಹುಬ್ಬಿನ ಮೇಲಿನ ಕೂದಲು ,ರಾಜಪೋಷಾಕು,ಕೈಯಲ್ಲಿ ಧನಸ್ಸು ಬಾಣ- ಇದು ಕಲಾವಿದರು ಸಾಮಾನ್ಯವಾಗಿ ಚಿತ್ರಿಸಿರುವ ಭೀಷ್ಮರ ಚಿತ್ರ. ಪರಮಭಾಗವತರ ಗೋಷ್ಠಿಯಲ್ಲಿ ಇಂದೂ ಭೀಷ್ಮರ ಹೆಸರು ಅಜರಾಮರವಾಗಿ ಅವರ ಉಜ್ವಲ ವಿಷ್ಣುಭಕ್ತಿಗೆ ಸ್ಮಾರಕವಾಗಿದೆ.ಯುದ್ದ ಭೂಮಿಯಲ್ಲಿ...
ಆರೋಗ್ಯ
ಮೂರು ದಿನ ತಿಂದರೆ ಸಾಕು ನೂರು ವರ್ಷ ಸುಸ್ತು ವೃದ್ಯಾಪ್ಯ ಬಲಹೀನತೆಯ ಕೀಲುಗಳ ನೋವು, ಮಂಡಿನೋವು, ಸೊಂಟನೋವು, ಕ್ಯಾಲ್ಸಿಯಂ ಕೊರೆತೆ ಕಂಡು ಬರುವುದಿಲ್ಲ…
ಜನರಲ್ಲಿ ಕಂಡು ಬರುತ್ತಿರುವ ಮೂಳೆಗಳ ನೋವು, ಮಂಡಿ ನೋವು, ಬಲಹೀನತೆ ಹಾಗೂ ಸುಸ್ತು ಇವುಗಳಿಗೆ ಅದ್ಭುತವಾದಂತಹ ಮನೆ ಮದ್ದನ್ನು ಇಂದು ನಿಮಗೆ ತಿಳಿಸುತ್ತೇವೆ. ನಾವು ತಿಳಿಸುವ ಈ ಮನೆ ಮದ್ದನ್ನು ಪ್ರತಿನಿತ್ಯ ದಿನಕ್ಕೆ ಒಂದು ಬಾರಿ ಸೇವಿಸಿದರೆ ಸಾಕು ಎಂತಹ ನೋವು ಇದ್ದರೂ ಕೂಡ ಅದಕ್ಕೆ ಉಪಶಮನ ದೊರೆಯುತ್ತದೆ. ಇನ್ನೂ ಮನೆ ಮದ್ದಿಗೆ ಬೇಕಾಗುವ...
ದೇಶ/ವಿದೇಶ
ಬಿಜೆಪಿ ಅಧಿಕಾರಕ್ಕೆ ಬಂದರೆ ಸೋನಾರ್ ಬಾಂಗ್ಲಾ ರಚನೆ – ಅಮಿತ್ ಷಾ
ಕೋಲ್ಕತ್ತಾ - ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.ಇದೇ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲಿರುವ ಹಿನ್ನೆಲೆಯಲ್ಲಿ ದಕ್ಷಿಣ ೨೪ಪರಗಣ ಜಿಲ್ಲೆಯಲ್ಲಿ ಅವರು ಬೃಹತ್ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ...
ಲೇಖನ
ರಥ ಸಪ್ತಮಿ ಆಚರಣೆ: 2021 ಫೆಬ್ರವರಿ 19 ಶುಕ್ರವಾರ.
ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.ಶಿವನಿಗೆ ಹೇಗೆ ‘ಬಿಲ್ವಪತ್ರೆ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ.
ಸ್ನಾನ ಕ್ರಮ:
ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ ......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ...
ಕವನ
ಕವನ: ನೀನ್ಯಾರು….?
ನೀನ್ಯಾರು....?
ನಿನ್ನ ಮಾತಿನ ಶೈಲಿಯ ಮೋಡಿ,
ನೀ ಬಳಸುವ ಪದಪುಂಜವ ಕೇಳಿದರೆ ,
ಅನಿಸುತ್ತದೆ, ನಿಘಂಟಿನ ಪದಗಳು ನಿನಗೆ ಬಲುಸುಲಭವೇನೋ....?
ಹಾಗಾದರೆ ನೀನ್ಯಾರು.........|೧|
ಮೂಕ ಪ್ರಾಣಿ-ಪಕ್ಷಿಯೆಡೆಗೆ ನೀ
ತೋರುವ ನಿಶ್ ಕಲ್ಮಶ ವಾತ್ಸಲ್ಯತೆಗೆ,
ಲಾಲನೆ-ಪಾಲನೆ ಮಾಡುವ ರೀತಿ ನೋಡಿ,
ಬೆಣ್ಣೆಯಂತೆ ಕರಗದೆ ಇರುವವರಾರು,
ಹಾಗಾದರೆ ನೀನ್ಯಾರು.....?|೨|
ಹಿರಿಯರಿಗೆ ನೀ ತೋರುವ ಗೌರವ-ಆದರಗಳ ನೋಡಿದರೆ ,
ಕಿರಿಯರಿಗೆ ತೋರುವ ನಿರ್ಮಲ ಪ್ರೀತಿ-ಕಾಳಜಿ ,ಮನದಲ್ಲಿ
ನಿನ್ನ ಗೌರವಿಸದೆ ಇರುವವರಾರು...
ಹಾಗಾದರೆ ನೀನ್ಯಾರು....?|೩|
ದೀನ-ದಲಿತರ ಬದುಕಿನ ಬವಣೆಗಳ
ನೋಡಿಮಿಡಿಯುವ ನಿನ್ನ...
ಲೇಖನ
ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ
ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ 11 ಕಿ.ಮೀ ಮುನವಳ್ಳಿಯಿಂದ 5 ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ ಮುಂದೆ ಮುನವಳ್ಳಿಯತ್ತ ಬರತೊಡಗಿದರೆ ಬೃಹತ್ ಮರದ ಪಕ್ಕಕ್ಕೆ ಹನುಮಾನ ಮಂದಿರವಿದೆ.ಇದು 12-12-1967 ರಲ್ಲಿ ನಿರ್ಮಿಸಿದ್ದು.ಶನಿವಾರ ಬಂದರೆ...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...