Monthly Archives: February, 2021
ಸಿನಿಮಾ
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಯಾಕೆ ಗೊತ್ತಾ!
ಇತ್ತೀಚೆಗೆ ನಟ ಧ್ರುವ ಸರ್ಜಾ ಅವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು ಮತ್ತು ಈ ಒಂದು ಸಂದರ್ಭದಲ್ಲಿ ಬಿಗ್ಬಾಸ್ ಖ್ಯಾತಿಯ ಪ್ರಥಮ್ ಮತ್ತು ನಿರ್ದೇಶಕ ನಂದ ಕಿಶೋರ್ ಜೊತೆಗಿದ್ದರು ಹೌದು ಮಿತ್ರರೇ ಮಾಜಿಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಪೊಗರು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಅವರು ಆಹ್ವಾನಿಸಿದ್ದಾರೆ ಈ...
ಆರೋಗ್ಯ
ನಿಮ್ಮ ಕೇಶರಾಶಿಯ ಸಮಸ್ಯೆಗೆ ಇಲ್ಲಿದೆ ಅದ್ಭುತ ಮನೆಮದ್ದು ಏನು ಗೊತ್ತಾ ವಿಡಿಯೋ ನೋಡಿ!
ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ಬಿಳಿಕೂದಲನ್ನು ಹೇಗೆ ಕಪ್ಪಗೆ ಮಾಡಿಕೊಳ್ಳಬೇಕು ಎಂದು ಒಂದು ಸರಳ ವಿಧಾನವನ್ನು ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಈ ಮನೆಮದ್ದು ತುಂಬಾನೇ ಸುಲಭವಾದ ಮನೆಮದ್ದು ಮತ್ತು ಎಫೆಕ್ಟಿವ್ ಆದ ಮನೆಮದ್ದು ಇದಾಗಿರುತ್ತದೆ ಹಾಗಾಗಿ ನಮ್ಮ ಇವತ್ತಿನ...
ಆರೋಗ್ಯ
ಹೊಟ್ಟೆ ಬೊಜ್ಜು ಕರಗಬೇಕಾ ಈ ಒಂದು ದೋಸೆಯನ್ನು ಹೀಗೆ ಮಾಡಿ ತಿನ್ನುತ್ತಾ ಬನ್ನಿ: ಅಜ್ಜಿಯ ಸೀಕ್ರೆಟ್ ಟಿಪ್ಸ್.!
ಸಾಮಾನ್ಯವಾಗಿ ನಾವು ಪ್ರತಿನಿತ್ಯ ಸೇವಿಸುವ ಆಹಾರದಿಂದಲೂ ಕೂಡ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಇಂದು ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ದೇಹದ ತೂಕವನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ನಾವು ಪ್ರತಿನಿತ್ಯ ಬೆಳಗಿನ ಉಪಾಹಾರಕ್ಕೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರು ಮಾಡಿಕೊಂಡು ಸೇವಿಸುತ್ತೇವೆ. ಅದರ...
ಸುದ್ದಿಗಳು
ಕರ್ನಾಟಕದ ಪ್ರಭಾವಿ ರಾಜಕಾರಣಿ ಮಗಳ ನಿಶ್ಚಿತಾರ್ಥ ಹೇಗಾಯ್ತು ಗೊತ್ತಾ ವಿಡಿಯೋ ನೋಡಿ
ನಮ್ಮ ಕರ್ನಾಟಕದ ಪ್ರಭಾವಿ ರಾಜಕಾರಣಿಯಾದ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರ ಅರಿಶಿನದ ನಿಶ್ಚಿತಾರ್ಥ ಹೆಂಗೈತೆ ಗೊತ್ತಾ ಅಬ್ಬಬ್ಬಾ ನೋಡಲು ಎರಡು ಕಣ್ಣು ಸಾಲದು ಎಷ್ಟೇ ಆಗಲಿ ಶ್ರೀಮಂತರ ಪ್ರತಿಯೊಂದು ಕಾರ್ಯಕ್ರಮವು ಕೂಡ ಅದ್ದೂರಿಯಾಗಿ ಭರ್ಜರಿಯಾಗಿ ನಡೆದೇ ನಡೆಯುತ್ತದೆ. ಕಾರಣ ಅವರಿಗೆ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟು...
ಸುದ್ದಿಗಳು
೧.೩೪ ಕೋಟಿ ರೂ. ದಂಡ ವಸೂಲಿ ಮಾಡಿದ ಬೀದರ್ ಪೊಲೀಸರು; ಜನತೆಯ ಆಕ್ರೋಶ
ಕೊರೋನಾ ಮಹಾಮಾರಿಯಿಂದಾಗಿ ಜನತೆ ಬಸವಳಿದಿರುವಾಗಲೆ ಗಾಯದ ಮೇಲೆ ಬರೆ ಎಳೆದಂತೆ ಕಳೆದ ವರ್ಷ ಸಂಚಾರಿ ನಿಯಮಗಳ ನೆಪದಲ್ಲಿ ಬೀದರ್ ಪೊಲೀಸರು ೧.೩೪ ಕೋಟಿ ಹಣ ವಸೂಲಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಪತ್ರಕರ್ತರೊಡನೆ ಮಾತನಾಡುತ್ತ ಈ ವಿಷಯ ತಿಳಿಸಿದರು.ಆದರೆ ಪೊಲೀಸರ ಈ ಕಾರ್ಯ ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನ ಹುಟ್ಟು ಹಾಕಿದ್ದು ಸಂವಿಧಾನದ...
ಲೇಖನ
ಸ್ವಾವಲಂಬಿ ಜೀವನಕ್ಕೆ ಸ್ವಾಭಿಮಾನದ ಬೀಜ
ನನ್ನ ಕಾಲಿನ ಮೇಲೆ ನಾನು ನಿಂತು ಬದುಕಿ ತೋರಿಸಬೇಕೆಂದರೆ ನನ್ನಿಂದಾಗುತ್ತದೆಯೋ ಇಲ್ಲವೋ ಎನ್ನುವ ಭಯ ಕಾಡುತ್ತದೆ. ಹೊಸತೇನಾದರೂ ಮಾಡಬೇಕೆಂದರೆ ಕೈಯಲ್ಲಿರುವುದನ್ನೂ ಕಳೆದುಕೊಂಡರೆ ಗತಿಯೇನು? ಎಂಬ ಹೆದರಿಕೆ ಕಿತ್ತು ತಿನ್ನುತ್ತದೆ. ಜನ ಸಮೂಹದಲ್ಲಿರುವಾಗ ಅವಮಾನವಾದರಂತೂ ಸ್ವಾವಲಂಬಿಯಾಗಿ ಬದುಕಲೇಬೇಕು ಅನಿಸುತ್ತದೆ. ಬೇರೆಯವರ ಆಶ್ರಯದಲ್ಲಿ ಅವರು ಹೇಳಿದಂತೆ ಬದುಕಿದರೆ ತೊಂದರೆ ಇಲ್ಲ.ಆದರೆ ಅದರಲ್ಲಿ ಸಂತೃಪ್ತಿ ಆನಂದ ಎಳ್ಳಷ್ಟೂ ಸಿಗದು....
ಸುದ್ದಿಗಳು
ಸಾಹಿತಿಗಳೇ ಶಿಕ್ಷಕರಾಗಬೇಕು
ವಿಚಾರಜೀವಿ ಮಾನವನಿಗೆ ಸ್ವಾತಂತ್ರ್ಯ ಬಹುಮುಖ್ಯ ಎನ್ನುವ ಮೇಲಿನ ನುಡಿಮುತ್ತು ನಿಜವಾಗಿಯೂ ಸತ್ಯ. ಸಾಮಾನ್ಯರ ವಿಚಾರಧಾರೆಗಳು ಅಸಮಾನ್ಯರೆನಿಸಿ ಕೊಂಡವರಿಗೆ ಅನುಭವಕ್ಕೆ ಬರದೆ, ಅವರ ವಿಚಾರಗಳನ್ನು ಸ್ವತಂತ್ರ ವಾಗಿ ಹೊರಹಾಕಿ, ಇಂದಿನ. ಭಾರತ. ವಿದೇಶಿಗಳ ಕೈ ಗೊಂಬೆಯಂತೆ ಕೇವಲ ಪ್ರಚಾರದಲ್ಲಿ ಮುಳುಗಿದೆ.ಏನೇ ಇರಲಿ, ನಮ್ಮ ಮೂಲ ಜ್ಞಾನ ನಮ್ಮೊಳಗೆ ಇದ್ದಾಗ ಯಾರು ತಾನೆ ಕದಿಯಲು ಸಾಧ್ಯ?.ನಮ್ಮ ಮಕ್ಕಳ...
ಸಿನಿಮಾ
ರಶ್ಮಿಕ ಮಂದಣ್ಣ ಜಿಮ್ ನಲ್ಲಿ ಹೆಂಗೆಲ್ಲ ಕಷ್ಟಪಡುತ್ತಾರೆ ಗೊತ್ತಾ ಈ ವಿಡಿಯೋ ನೋಡಿ!
ಸಾಮಾನ್ಯವಾಗಿ ಯಾವುದೇ ಚಿತ್ರರಂಗದ ನಟ ಮತ್ತು ನಟಿ ಮಣಿಯರ ಆಗಿರಬಹುದು ಅವರು ಯಾವುದೇ ಒಂದು ರೀತಿಯ ಚಿಕ್ಕ ಕೆಲಸವನ್ನು ಮಾಡಿದರು ಕೂಡ ತಕ್ಷಣಕ್ಕೆ ಈ ಸಮಾಜದಲ್ಲಿ ಅವರು ಸುದ್ದಿಯಲ್ಲಿರುತ್ತಾರೆ ಹೌದು ಅವರು ಕಾಫಿ ಕುಡಿದರು ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ ಯಾವುದಾದರೂ ಒಂದು ಮನೆ ತೆಗೆದುಕೊಂಡರೂ ಕೂಡ ಸುದ್ದಿಯಾಗುತ್ತಾರೆ ಅಥವಾ ಯಾರ ಬಗ್ಗೆಯಾದರೂ ಒಂದು ಹೇಳಿಕೆ...
Uncategorized
ದರ್ಶನ್ ಅವರ ಅಭಿಮಾನಿಗಳಿಗೆ ಖ್ಯಾತ ನಟ ಜಗ್ಗೇಶ್ ಬೈದಿರುವ ಆಡಿಯೋ ರೆಕಾರ್ಡ್ ಈಗ ಎಲ್ಲೆಡೆ ವೈರಲ್
ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅತ್ಯದ್ಭುತವಾದ ಅಭಿನಯದ ಮೂಲಕ ಕನ್ನಡ ಚಿತ್ರರಸಿಕರ ಮನಸ್ಸನ್ನು ರಂಜಿಸಿದ ಖ್ಯಾತ ನಟ ನಮ್ಮ ನಿಮ್ಮೆಲ್ಲರ ಪ್ರೀತಿಯ ನವರಸ ನಾಯಕ ಜಗ್ಗೇಶ್ ಅವರು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ಅಭಿಮಾನಿಗಳ ಮನಸ್ಸನ್ನು ನೋಯಿಸಿದ್ದಾರೆ ಎಂದು ಈಗ ಎಲ್ಲ ಕಡೆ ಚರ್ಚೆಯಾಗುತ್ತಿದೆ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ. ಜಗ್ಗೇಶ್...
ಸುದ್ದಿಗಳು
ಸಮ್ಮೇಳನಾಧ್ಯಕ್ಷರ ಸಂದರ್ಶನ
ಯುವಕರು ಮೊಬೈಲ್ ಮಿತಿಗೊಳಿಸಿದಷ್ಟು ಲಾಭವಿದೆ: ಪ್ರೊ. ಸಂಗಮೇಶ ಗುಜಗೊಂಡ
ಪ್ರೊ. ಸಂಗಮೇಶ ಗುಜಗೊಂಡ ಅವರ ಪರಿಚಯ
ಪ್ರೊಫೆಸರ್ ಸಂಗಮೇಶ ಗುಜಗೊಂಡ. ಶಿಶು ಸಾಹಿತ್ಯದಲ್ಲಿ ಪರಿಚಿತ ಹೆಸರು. ಮೂಲತಃ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದವರಾದ ಗುಜಗೊಂಡ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು ತಮ್ಮ ಊರಲ್ಲೇ. ಹಳೆಯ ಬಿಜಾಪೂರದಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...