Monthly Archives: March, 2021

ಇಂದು ಕನ್ನಡದ ಖ್ಯಾತ ಲೇಖಕಿ,ರಾಜಕಾರಣಿ, ಕಾನೂನು ತಜ್ಞೆ ಡಾ ಸರೋಜಿನಿ ಮಹಿಷಿ ಅವರ ಜನ್ಮ ದಿನ

ಸರೋಜಿನಿ ಮಹಿಷಿಯವರು (1927– 2015) ಲೇಖಕಿ, ರಾಜಕಾರಣಿ, ಕಾನೂನುತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರ ಸರ್ಕಾರದಲ್ಲಿ ಮಾಜಿ ಸಚಿವೆ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದಗಳನ್ನು ಮಾಡಿದ್ದಾರೆ.ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದರು ಮತ್ತು ೨ ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸರೋಜಿನಿ ಮಹಿಷಿ ಅವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ...

ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ

ಇಂದು ನಾಡಿನ ಖ್ಯಾತ ವಿದ್ವಾಂಸರು,ಸಂಶೋಧಕರಾದ ಡಾ.ಬಿ.ವ್ಹಿ.ಶಿರೂರ ಗುರುಗಳ ಜನ್ಮದಿನ.ಈ ಇಳಿ ವಯಸ್ಸಿನಲ್ಲಿಯೂ ಅವರು ಕಂಪ್ಯೂಟರ್‍ನಲ್ಲಿ ಟೈಪಿಸುತ್ತ ಬರವಣಿಗೆ ಅಧ್ಯಯನ ಪೂರಕ ಗ್ರಂಥಗಳ ಪ್ರಕಟಣೆಯಲ್ಲಿ ತೊಡಗಿರುವರು.ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ...

ಹುಬ್ಬಳ್ಳಿ ವಲಯ ಅರಣ್ಯ ಹಸಿರೀಕರಣದಲ್ಲಿ ಅವ್ಯವಹಾರ ; ಮೂವರ ಬಂಧನ

ಹುಬ್ಬಳ್ಳಿ ವಿಭಾಗದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆಯೆಂದು ದೂರು ಬಂದ ಹಿನ್ನೆಲೆಯಲ್ಲಿ ನಿವೃತ್ತ ಪ್ರಾದೇಶಿಕ ಅರಣ್ಯಾಧಿಕಾರಿಯೊಬ್ಬರು ಹಾಗೂ ಇಬ್ಬರು ಗುತ್ತಿಗೆದಾರರನ್ನು ಹುಬ್ಬಳ್ಳಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.ಸನ್ ೨೦೨೪-೧೫ ಹಾಗೂ ೨೦೧೫-೧೬ ನೇ ಸಾಲಿನ ಹುಬ್ಬಳ್ಳಿ ವಲಯದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ಒಂದು ಕೋಟಿ ರೂ.ಗಳ ಅವ್ಯವಹಾರ ಮಾಡಿದ್ದಾರೆಂದು ನಿವೃತ್ತ...

ಕನ್ನಡ ಕವಿ ಕಾವ್ಯ ಪರಿಚಯ: ವಿನಾಯಕ ಕೃಷ್ಣ ಗೋಕಾಕ್

ವಿನಾಯಕ ಕೃಷ್ಣ ಗೋಕಾಕ್ 💠 ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.💠 ಜನನ: 9-ಆಗಸ್ಟ್ -1909💠 ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿ💠 ಕಾವ್ಯನಾಮ: "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.💠ನಿಧನ : 28 ಏಪ್ರಿಲ್ 1992 (ವಯಸ್ಸು 82) ಸಾಹಿತ್ಯಿಕ ಜೀವನ 📌 ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), ತ್ರಿವಿಕ್ರಮ ಆಕಾಶಗಂಗೆ...

ನೀವು ಕಾಣುವ ಕನಸಿನಲ್ಲಿ ಏನಾದರು ಈತರದ ಪ್ರಾಣಿ ಹಾಗು ವಸ್ತುಗಳು ಕಂಡುಬಂದರೆ ಶುಭನೂ ಅಶುಭನೂ ತಿಳಿದುಕೊಳ್ಳಿ ..!

ಮನುಷ್ಯ ನಿದ್ರಿಸಿದಾಗ ಆತ ಶರೀರ ಮಾತ್ರ ವಿಶ್ರಾಂತಿ ಸ್ಥಿತಿಯಲ್ಲಿ ಇರುವುದಿಲ್ಲ ಆತನ ಮನಸ್ಸು ಕೂಡ ವಿಶ್ರಾಂತಿ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಆಗಲೇ ಆ ನಿದ್ರೆಗೆ ಅರ್ಥ ಸಿಗುತ್ತದೆ. ಆದರೆ ಮನಸ್ಸು ಏನನ್ನೋ ಯೋಚನೆ ಮಾಡುತ್ತಾ ಇದ್ದರೆ ಶರೀರಕ್ಕೂ ಕೂಡ ವಿಶ್ರಾಂತಿ ದೊರೆಯುವುದಿಲ್ಲ. ಇನ್ನು ನಿದ್ರಿಸಿದಾಗ ಕೆಲವರಿಗೆ ಕೆಲವೊಂದು ಸನ್ನಿವೇಶಗಳು ಕಣ್ಮುಂದೆ ಬರುತ್ತದೆ ಇನ್ನು ಕೆಲವರು ಮಲಗುವಾಗ...

ನಮ್ಮ ದೇಶದ ಈ ಪ್ರದೇಶದಲ್ಲಿ ಇವಾಗಲು ಆಂಜನೇಯ ದೇವರು ಕೂಡ ಬದುಕಿದ್ದಾರಂತೆ!, ಹಾಗಾದ್ರೆ ಆ ಪ್ರದೇಶ ಇರೋದಾದ್ರೂ ಎಲ್ಲಿ ..!

ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಬಗ್ಗೆ ಸಾಕಷ್ಟು ಮಾಹಿತಿ ಹೇಳಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಅದೇ ರೀತಿ ಸರಳ ಪೂಜೆಯಿಂದ ಹನುಮನ ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬಹುದು ಅಷ್ಟೇ ಅಲ್ಲ ಹನುಮನ ಭಕ್ತರು ಹನುಮನನ್ನು ಮನದಲ್ಲಿಯೇ ನೆನೆದರೆ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯೆ ಕೈಹಿಡಿದು ಸಮಸ್ಯೆಗಳನ್ನು ಪರಿಹಾರ ಮಾಡಿ ದಂತೆ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ.ಈ ಅನುಭವ...

ಒಂದೇ ಸಲ ಇದನ್ನು ಹಚ್ಚಿದರೆ ಸಾಕು ನಿಮ್ಮ ತಲೆಹೊಟ್ಟು ಸಂಪೂರ್ಣ ಮಾಯವಾಗಿ ನಿಮ್ಮ ತಲೆ ಕೂದಲು ಬೆಳೆಯುತ್ತದೆ ವಿಡಿಯೋ ನೋಡಿ

ಇವತ್ತು ನಾವು ನಿಮ್ಮ ತಲೆಹೊಟ್ಟಿನ ಸಮಸ್ಯೆಗೆ ಒಂದು ಪರಿಣಾಮಕಾರಿಯಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ನೋಡಲು ಚೆನ್ನಾಗಿ ಕಾಣಬೇಕು ಎಂದರೆ ನಮ್ಮ ದೇಹದ ಆಕಾರದಿಂದ ಹಿಡಿದು ನಮ್ಮ ಮುಖದ ತ್ವಚೆಯಿಂದ ಹಿಡಿದು ಮತ್ತು ನಮ್ಮ ದೇಹದ ಹೈಟು ವೈಟು ನಾವು ಬೆಳ್ಳಗಿದ್ದವಾ ಅಥವಾ ಕಪ್ಪಗಿದ್ದವಾ ಎನ್ನುವುದು ಬಹಳ ಮುಖ್ಯವಲ್ಲ ನಮ್ಮ ದೇಹದ...

ರಾತ್ರಿ ವೀಳ್ಯದೆಲೆಯಿಂದ ಹೀಗೆ ಮಾಡಿ ಬೆಳಗ್ಗೆ ಅಷ್ಟರಲ್ಲಿ ನರಹುಳಿ ಇರೋದೆ ಇಲ್ಲ ವಿಡಿಯೋ ನೋಡಿ!

ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ದೇಹದ ಇತರೆ ಭಾಗದಲ್ಲಿ ಆಗುವಂತಹ ಈ ಗಜಕರ್ಣ ಕಜ್ಜಿ ಮತ್ತು ಅಲರ್ಜಿ ಹುಳುಕಡ್ಡಿ ಅಥವಾ ನಿಮ್ಮ ಚರ್ಮದ ಮೇಲೆ ಚರ್ಮದ ರೀತಿ ಬೆಳೆಯುವ ಗುಳ್ಳೆ ಅಥವಾ ಸ್ಕಿನ್ ಟ್ಯಾಕ್ಸ್ ಅಂದೂ ಏನು ಕರೆಯುತ್ತಾರೆ ಈ ರೀತಿಯ ಸಮಸ್ಯೆಯನ್ನು...

ಜಿಲೆಟಿನ್ ವಶ; ಬಿಜೆಪಿ ಮುಖಂಡನ ಮೇಲೆ ಸ್ಮಗ್ಲಿಂಗ್ ಆರೋಪ

ಬೀದರ - ಗಡಿ ಜಿಲ್ಲೆಯಾದ ಬೀದರನಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಗುರುನಾಥ ಕೋಳೂರ ಸ್ಪೋಟಕ ವಸ್ತುಗಳ ಸ್ಮಗ್ಲಿಂಗ್ ದಂಧೆ ಮಾಡುತ್ತಾರೆ ಎಂಬ ಗಂಭೀರ ಆರೋಪವನ್ನು ಸುಲ್ತಾನ್ ಪೂರ ಗ್ರಾಮದ ಯುವಕನೊಬ್ಬ ಮಾಡಿದ್ದಾನೆ.ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವುದೆ ಸಂರಕ್ಷಣೆ ಇಲ್ಲದೆ ಸಾಗಾಣಿಕೆ ಮಾಡುತಿರುವುದನ್ನು ಇತ್ತೀಚೆಗೆ ಪೋಲಿಸರು ತಡೆದು ವಶಪಡಿಸಿಕೊಂಡ ಬೆನ್ನಲ್ಲೆ ಭಾರತೀಯ ಜನತಾ...

ಇಂದು ಕನ್ನಡದ ಕಥೆಗಾರರಾದ ಶ್ರೀ ರಾಘವೇಂದ್ರ ಖಾಸನೀಸ ಅವರು ಜನಿಸಿದ ದಿನ

ಜನನ ೦೨.೦೩.೧೯೩೩ರಲ್ಲಿ ವಿಜಯಪುರದ ಜಿಲ್ಲೆಯ ಇಂಡಿಯಲ್ಲಿ ಜನನ. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಶಿಕ್ಷಣವಿಜಯಪುರದಲ್ಲಿ ಶಾಲಾಶಿಕ್ಷಣ ಧಾರವಾಡದಲ್ಲಿ ಕಾಲೇಜುಶಿಕ್ಷಣ. ಬಿ.ಎ.ಪದವಿ (೧೯೫೪) ಮುಂಬಯಿಯ ಎಲ್ ಫಿನ್ಸ್ ಟನ್ ಕಾಲೇಜಿನಲ್ಲಿ ಇಂಗ್ಲೀಷ್ ಎಂ.ಎ. ಪದವಿ ಮುಂಬಯಿ ವಿವಿ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ.ವೃತ್ತಿಜೀವನ ಪುಣೆಯ ಎಸ್.ಪಿ.ಕಾಲೇಜಿನ ಗ್ರಂಥಾಲಯದಲ್ಲಿ ವೃತ್ತಿ. ವಲ್ಲಭ ವಿದ್ಯಾನಗರದ ಬಿರ್ಲಾ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ವೃತ್ತಿ.ಬೆಂಗಳೂರು ವಿವಿ...
- Advertisement -spot_img

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...
- Advertisement -spot_img
error: Content is protected !!
Join WhatsApp Group