Monthly Archives: April, 2021

ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಿಎಮ್. ಹಾಗೂ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಐದು ದಿನಗಳವರೆಗೆ “ಹೋಮ್ ಕ್ವಾರಂಟೈನ್” ಒಳಗಾದ ಬಾಲಚಂದ್ರ ಜಾರಕಿಹೊಳಿ. ಗೋಕಾಕ: ಶನಿವಾರದಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಾ ಸುರೇಶ ಅಂಗಡಿ ಅವರ ಪರ ಕ್ಷೇತ್ರಾದಾಧ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಶಾಸಕ ಹಾಗೂ...

Benefits Of Carrot In Kannada | ಕ್ಯಾರೆಟ್ ತಿಂದರೆ ದೇಹಕ್ಕೆ ಆಗುವ ಲಾಭಗಳು

Benefits Of Carrot In Kannada ಈ ಪೋಸ್ಟ್ನಲ್ಲಿ ನಾವು ಕ್ಯಾರೆಟ್ ತಿನ್ನುವುದರಿಂದ ಉತ್ತಮ ಪ್ರಯೋಜನಗಳನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬ ಮನುಷ್ಯನು ಸಹ ಎಂದಿನಂತೆ ಊಟ, ತಿಂಡಿ ಮಾಡುತ್ತಾನೆ. ಆದರೆ ಊಟ ಮಾಡಿದ ನಂತರ ಕೆಲವು ಪದಾರ್ಥಗಳನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿವೆ ಎಂದು ಹೇಳಬಹುದು. ಹೌದು ಹಾಗಾದರೆ ಬನ್ನಿ ಆ ಪದಾರ್ಥಗಳು ಯಾವುವು...

ವಿಶೇಷ ಲೇಖನ

ವಿಶೇಷ ಲೇಖನ ಪಬ್ಲಿಕ್ ಟಿವಿಯವರು ಒಂದು ಪ್ರಶ್ನೆಗೆ ಉತ್ತರವನ್ನು ಪಬ್ಲಿಕ್ ನೀಡಲು ಕೇಳಿದ್ದರು. ಪ್ರಶ್ನೆ ಹೀಗಿದೆ ನೋಡಿ.ಕೊರೊನ ವನ್ನು ತಡೆಯಲು ಸರ್ಕಾರ ಏನು ಮಾಡಬೇಕು?ವಿದೇಶ ಪ್ರವಾಸ ತಡೆಯೋದು ಮಾಸ್ಕ್ ಧರಿಸೋದನ್ನು ಕಡ್ಡಾಯ ಮಾಡೋದು ಲಾಕ್ಡೌನ್ ಮಾಡೋದು ಜನರೆ ಎಚ್ಚರವಾಗಿರೋದುಇದರಲ್ಲಿ ಯಾವುದೇ ವ್ಯವಹಾರಕ್ಕಾಗಲಿ, ಮನರಂಜನೆಗಾಗಲಿ, ಮಾಧ್ಯಮಗಳಿಗಾಗಲಿ ಇನ್ನಿತರ ರಾಜಕೀಯ ಚಟುವಟಿಕೆಗಳಿಗಾಗಲಿ ತಡೆಹಾಕುವ ಮಾತಿಲ್ಲ. ಸತ್ಯ ಹೇಳಬೇಕೆಂದರೆ...

Bidar News: ಬಿಜೆಪಿ ಕಾರ್ಯಕರ್ತರ ಮೇಲೆ ಸಾರ್ವಜನಿಕರಿಂದ ಹಲ್ಲೆ , ನೋಟು ಹರಿದು ಆಕ್ರೋಶ

ಬೀದರ - ಮತದಾರರಿಗೆ ಹಣ ಹಂಚುತ್ತಿದ್ದ ಆರೋಪ ಮಾಡಿ ಸಾರ್ವಜನಿಕರು ಬಿಜೆಪಿಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಬಸವಕಲ್ಯಾಣದ ತಿಪ್ಪರಾಂತ ಬಡಾವಣೆ ಹಾಗೂ ಭೋಸಗಾ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.ಇದೇ ದಿ.೧೭ ರಂದು ಬಸವಕಲ್ಯಾಣದಲ್ಲಿ ಮತದಾನ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿರುವಾಗ ತಡೆದ ಸಾರ್ವಜನಿಕರು ಅವರ ಮೇಲೆ ಹಲ್ಲೆ...

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)

ಚೈತ್ರ ಮಾಸ: ಶುದ್ದ 13.04.2021 ಮಂಗಳವಾರ ಉಗಾದಿ ಹಬ್ಬ 21.04.2021 ಬುಧುವಾರ ಶ್ರೀ ರಾಮ ನವಮಿ 27.04.2021 ಮಂಗಳವಾರ ಪೌರ್ಣಿಮೆ, ಹನುಮ ಜಯಂತಿ ವೈಶಾಖ ಶುದ್ಧ: 14.05.2021 ಶುಕ್ರವಾರ ಅಕ್ಷಯ ತೃತೀಯ 25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ ಆಷಾಡ ಬಹುಳ: 08.8.2021 ಭಾನುವಾರ ಭೀಮನ ಅಮಾವಾಸ್ಯೆ ಶ್ರಾವಣ ಮಾಸ ಶುದ್ದ: 13.08.21 ಶುಕ್ರವಾರ ನಾಗಪಂಚಮಿ 20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ 21.08.2021 ಶನಿವಾರ ಋಗ್ವೇದ ಉಪಾಕರ್ಮ 22.08.2021 ಭಾನುವಾರ ಯಜುರ್ವೇದ...

Bidar News: ಬಿಜೆಪಿಯ ನೋಟು ಕಾಂಗ್ರೆಸ್ ಗೆ ಓಟು ಪಾಲಿಸಿ – ಈಶ್ವರ ಖಂಡ್ರೆ

ಬೀದರ - ರಾಜ್ಯ ಬಿಜೆಪಿ ನಾಯಕರು ಭ್ರಷ್ಟಾಚಾರದ ಹಣವನ್ನು ತಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಮತದಾರರಿಗೆ ಹಣ ಹಂಚುತ್ತಾರೆ ಇದರಿಂದ ಕರ್ಮಭೂಮಿಯ ಪಾವಿತ್ರ್ಯ ಉಳಿಯದು. ರಾಜ್ಯ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.ಬಸವಕಲ್ಯಾಣ ನಲ್ಲಿ ಒಂದು ಒಟ್ಟಿಗೆ ಎರಡು ಸಾವಿರ ಕೊಡುತ್ತಾ ಇರದು ಎಂದು ಬಿಜೆಪಿ ನಾಯಕರ...

Bidar News: ಬಿಜೆಪಿ ಬಂಡಾಯ ಅಭ್ಯರ್ಥಿಗೆ ಬಿಜೆಪಿ ನಾಯಕರಿಂದ ಜೀವ ಬೆದರಿಕೆ ಆರೋಪ

ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಇತಿಹಾಸ ಪುಟ ತಿರುವಿ ನೋಡಿದರೆ ಮೊಟ್ಟ ಮೊದಲು ಪಾರ್ಲಿಮೆಂಟ್ ಬಸವಕಲ್ಯಾಣದಲ್ಲಿ ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ತನ್ನ ಭಾಷಣದಲ್ಲಿ ಬಸವಕಲ್ಯಾಣ ಬಸವಣ್ಣನವರು ನೆನಪು ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷದ ರಾಜ್ಯದ ನಾಯಕರು ಮಾಡುವ ಕೆಲಸ ಇಡೀ...

ಮಂಗಲ ಅಂಗಡಿ ಪರ ಸಂಸದ ಈರಣ್ಣ ಕಡಾಡಿ ಬಿರುಸಿನ ಪ್ರಚಾರ

ಮೂಡಲಗಿ: ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಏ. 17 ರಂದು ಕಮಲ ಗುರ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಾರಿ ಅಂತರದಿಂದ ಗೆಲ್ಲಿಸಬೇಕೆಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮತದಾರರಲ್ಲಿ ಮನವಿ ಮಾಡಿದರು.ಗುರುವಾರ (ಏ.15) ರಂದು ಮೂಡಲಗಿ ನಗರದ...

ಬಿರಿಯಾನಿ ಎಲೆಯನ್ನು ಮನೆಯಲ್ಲಿ ಹತ್ತು ನಿಮಿಷ ಸುಟ್ಟರೆ ಏನಾಗುತ್ತದೆ ಗೊತ್ತಾ

ಪ್ರತಿಯೊಬ್ಬ ಮನುಷ್ಯನು ಎದುರು ನೋಡುವುದು ಮನಃಶಾಂತಿ ಗೋಸ್ಕರ, ಅದು ಇದ್ದರೇನೇ ಏನನ್ನಾದರೂ ಮಾಡಲು ಸಾಧ್ಯ. ನಾವು ಪ್ರತಿನಿತ್ಯ ಮನಃಶಾಂತಿಗಾಗಿ ಹಲವು ದಾರಿಗಳನ್ನು ಹುಡುಕುತ್ತೇವೆ. ಹಾಗೆಯೇ ಕೆಲವೊಂದು ಸುದ್ಧ ವಾಸನೆಯನ್ನು ನಾವು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಸಿಗುವ ಉಲ್ಲಾಸಕ್ಕೆ ಆರಾಮ ತೆರಪಿ ಎನ್ನುತ್ತಾರೆ.ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತದೆ....

ಪಂಚಮಸಾಲಿ ಮುಖಂಡರಿಂದ ಮುಖ್ಯಮಂತ್ರಿಗೆ ಮನವಿ ; ಕಡೆಗಣಿಸಲ್ಪಟ್ಟರೆ ನಿರಾಣಿ

ಮೂಡಲಗಿ - ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೇಳುವ ತಮ್ಮ ನ್ಯಾಯಯುತ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ್ದ ಸಿಎಂ ಅವರಿಗೆ ಪಂಚಮಸಾಲಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.ಕೃಷಿ ಕುಟುಂಬದಿಂದ ಬಂದಿರುವ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group