Monthly Archives: March, 2022
ಸುದ್ದಿಗಳು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ
ಬೆಳಗಾವಿ: ರವಿವಾರ ದಿ. 20 ರಂದು ಬೆಳಗಾವಿಯ ನ್ಯಾಯಾಲಯ ಆವರಣದ ವಕೀಲರ ಸಭಾಭವನದಲ್ಲಿ 'ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಬೆಂಗಳೂರು' ರವರ ಬೆಳಗಾವಿ ಘಟಕದ 'ಉದ್ಘಾಟನಾ ಸಮಾರಂಭ' ಮತ್ತು 'ಪದಾಧಿಕಾರಿಗಳ ಪದಗ್ರಹಣ ಸಮಾರಂಭ' ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ ವಹಿಸಲಿದ್ದು ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್...
ಸುದ್ದಿಗಳು
ತಾಂಡಾ ಜನರ ಜೊತೆ ಹೋಳಿ ಹಬ್ಬ ಆಚರಿಸಿದ ಪ್ರಭು ಚವ್ಹಾಣ ದಂಪತಿ
ಬೀದರ - ಭಾರತದ ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಇದು ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕೃತಿ.ಹೋಳಿ ಹಬ್ಬ ಆಡುವುದು ಹಿಂದಿನ ದಿನದಂದು ಸಂಸ್ಕೃತಿಯಂತೆ ಬೆಂಕಿಯಲ್ಲಿ ಕಾಮವನ್ನು ಸುಟ್ಟಿ ಮರುದಿನ ರಂಗು ಹಚ್ಚಿಕೊಂಡು ಕೆಟ್ಟ ಪದ್ಧತಿಗಳು ಸುಳ್ಳು ನುಡಿಗಳು ತೊರೆದು ಉತ್ತಮ ಜೀವನ ಸುಧಾರಣೆಯನ್ನು ಮಾಡಿಕೊಳ್ಳಲು ಈ ರಂಗಿನ ಹಬ್ಬ...
ಜೋತಿಷ್ಯ
ದಿನ ಭವಿಷ್ಯ (19/03/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕ಮೇಷ ರಾಶಿ:
ಅನಿರೀಕ್ಷಿತವಾಗಿ ವೆಚ್ಚಗಳು ಹೆಚ್ಚಾಗುತ್ತವೆ. ಹೊರಗಿನ ಎಲ್ಲಾದರ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ವಿಷಯದಲ್ಲಿ ಆತುರದ ನಿರ್ಧಾರಗಳು ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಳಾಂತರದ ಸೂಚನೆಗಳಿವೆ. ಕಲಹಗಳಿಂದ ದೂರವಿರುವುದು ಉತ್ತಮ.ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಬಣ್ಣ: ನೀಲಿ ಬಣ್ಣವೃಷಭ ರಾಶಿ:
ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ....
ಜೋತಿಷ್ಯ
ನಕ್ಷತ್ರ ಮಾಲೆ: ರೋಹಿಣಿ ನಕ್ಷತ್ರ
ರೋಹಿಣಿ ನಕ್ಷತ್ರ
🌟ಚಿಹ್ನೆ- ಎತ್ತಿನ ಬಂಡಿ ಅಥವಾ ರಥ🌟ಆಳುವ ಗ್ರಹ- ಚಂದ್ರ🌟ಲಿಂಗ-ಹೆಣ್ಣು🌟ಗಣ- ಮನುಷ್ಯ🌟ಗುಣ- ರಜಸ್ / ತಮಸ್🌟ಆಳುವ ದೇವತೆ- ಪ್ರಜಾಪತಿ🌟ಪ್ರಾಣಿ- ನಾಗರಹಾವು🌟ಭಾರತೀಯ ರಾಶಿಚಕ್ರ – 10 ° – 23 ° 20 ವೃಷಭ🌟‘ಆರೋಹಣದ ನಕ್ಷತ್ರ’ ಎಂದು ಹೇಳಲಾಗುತ್ತದೆ.🌷ವೈದಿಕ ಜ್ಯೋತಿಷ್ಯದ ಪ್ರಕಾರ ರೋಹಿಣಿ ನಕ್ಷತ್ರವು ಐದು ನಕ್ಷತ್ರಗಳ ಸಂಯೋಜನೆಯಿಂದ ಆಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಯಾವಾಗಲೂ...
ಸುದ್ದಿಗಳು
100 ಕೋಟಿ ರೂ. ವೆಚ್ಚದಲ್ಲಿ ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ
ಶುಕ್ರವಾರದಂದು ಗೋಸಬಾಳದಲ್ಲಿ 15 ಕೋಟಿ ರೂ. ವೆಚ್ಚದ 110/11 ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ರೈತರಿಗೆ ದಿನನಿತ್ಯ ಕನಿಷ್ಠ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲು ಉದ್ಧೇಶಿಸಿದ್ದು, ಇದಕ್ಕಾಗಿ ನೂರು ಕೋಟಿ ರೂ. ವೆಚ್ಚದ ಅಂದಾಜು ಪತ್ರಿಕೆಯನ್ನು...
ಸುದ್ದಿಗಳು
ಕರೋನಾದ ಕರಿನೆರಳಲ್ಲಿ ಕಮರಿದ ಹೋಳಿ ಹಬ್ಬ
ವರದಿ: ಪಂಡಿತ ಯಂಪೂರೆಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಹೋಳಿ ಹಬ್ಬಕ್ಕೆ ಒಂದು ಇತಿಹಾಸವೇ ಇದೇ ರಾಜಮಹಾರಾಜರು ವರ್ಷವಿಡೀ ಆಗಿಹೋದ ಎಲ್ಲ ಕೆಟ್ಟ ವಿಚಾರಗಳನ್ನು, ಕೆಟ್ಟ ಆಲೋಚನೆಗಳನ್ನು ಕಾಮನ ಕೆಂಡದಲ್ಲಿ ಸುಟ್ಟು ಹಲವು ಬಣ್ಣಗಳಿಂದ ಹೊಸ ವಿಚಾರಗಳನ್ನು ಜಾರಿಗೆ ತಂದು ಮುಂದೆ ಯಾವ ಅವಘಡಗಳು ಸಂಭವಿಸದಿರಲಿ ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ರಂಗು ರಂಗಿನ ಗುಲಾಲುಗಳನ್ನು ಎರಚಿ ಸಂಭ್ರವಿಸುವದೇ ಹೋಳಿ...
ಸುದ್ದಿಗಳು
ಭ್ರಷ್ಟ ವ್ಯವಸ್ಥೆಯನ್ನು ಅನಾವರಣ ಮಾಡುವ ‘ವ್ಹಾ ತಾಜ್’
ಪರಸಗಡ ನಾಟಕೋತ್ಸವ ದಲ್ಲಿ ಇತ್ತೀಚೆಗೆ ನಾನು ನೋಡಿದ ನಾಟಕ ' ವ್ಹಾ ತಾಜ್' ವಾಸ್ತವ ವಿಚಾರದ ಹೊಂದಿರುವ ವಿಡಂಬನಾತ್ಮಕ ನಾಟಕವಿದು. ಎಂ. ಸಿ. ಆನಂದ ರ ರಚನೆಯ ದಿವಾಕರ ಕಟೀಲು ನಿರ್ದೇಶನ ದ ಈ ನಾಟಕ 90 ನಿಮಿಷದ್ದಾಗಿತ್ತು.ಸದ್ಯ ನಮ್ಮ ಕಣ್ಣೆದುರು ಇರುವ ವ್ಯವಸ್ಥೆಯನ್ನು ಗೇಲಿ ಮಾಡುತ್ತಾ ಸಾಗುವ ಈ ನಾಟಕ ವ್ಯವಸ್ಥೆಯಲ್ಲಿ ಇರುವ...
ಸುದ್ದಿಗಳು
ಜಲಜೀವನ ಮಿಷನ್ ಕಿರು ಚಿತ್ರಕ್ಕೆ ಚಾಲನೆ
ದಿನಾಂಕ 18/03/2021 ರಂದು ಜಲಜೀವನ್ ಮಿಷನ್ ಅಡಿ ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ, RDS ಸಂಸ್ಥೆ ಮುರಗೋಡ ಇವರ ಸಹಯೋಗದೊಂದಿಗೆ ಅರೋಗ್ಯ ಮತ್ತು ನೈರ್ಮಲ್ಯ ಕುರಿತು ಶಾಲಾ ಮಕ್ಕಳಿಗೆ ಹಾಗು ಸಮುದಾಯಕ್ಕೆ ಕಿರು ಚಿತ್ರ ಪ್ರದರ್ಶನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಭಿಯಂತರ ಎ. ಎಸ್. ಬಣಗಾರ...
ಸುದ್ದಿಗಳು
ಹೆಣ್ಣು ಮಕ್ಕಳು ಕಾಮದೇವನನ್ನು ಪೂಜಿಸುವ ಈ ಹಬ್ಬದ ಕುರಿತು ನಿಮಗೆ ಗೊತ್ತೆ…?
ಕರಾವಳಿಯಲ್ಲಿರುವ ಮಾತೃಮೂಲೀಯ ಸಂಸ್ಕೃತಿಯ ಮಲೆಯಾಳಿ ಮಾತೃಭಾಷೆಯ ಕೆಲವು ಸಮುದಾಯದವರಿಗೆ 'ಪೂರಂ ಹಬ್ಬ' ಬಹಳ ವಿಶೇಷವಾದುದು. ಈ ಒಂಬತ್ತು ದಿನಗಳ ಕಾಲ ವಿಶೇಷ ಹೂಗಳಿಂದ ಕಾಮದೇವನನ್ನು ಕುಟುಂಬದ ಎಲ್ಲಾ ಹೆಣ್ಣುಮಕ್ಕಳು ಮೂಲಮನೆಯಲ್ಲಿ ಜತೆಯಾಗಿ ಸೇರಿ, ಪೂಜಿಸುವುದರಿಂದ ಬದುಕಿನಲ್ಲಿ ಸುಖ, ಸಮೃದ್ಧಿ, ಆರೋಗ್ಯ, ಆಯಸ್ಸು ಮತ್ತು ಎಲ್ಲಾ ವಿಧದ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ, ಪೂರಂ ಆಚರಣೆಯಲ್ಲಿ ಪಾಲ್ಗೊಂಡ ಹೆಣ್ಣುಮಗುವು...
ಸುದ್ದಿಗಳು
ಮೂಡಲಗಿ ನಾಮದೇವ ಶಿಂಪಿ ಸಮಾಜದಿಂದ ಸತ್ಕಾರ
ಮೂಡಲಗಿ - ಇತ್ತೀಚೆಗೆ ಮೂಡಲಗಿಯ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಪಾಂಡುರಂಗ ಮಹೇಂದ್ರಕರ ಅವರನ್ನು ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ಶ್ರೀ ನಾಮದೇವ ಶಿಂಪಿ ಸಮಾಜದ ವತಿಯಿಂದ ಸತ್ಕರಿಸಲಾಯಿತು.ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶ್ರೀರಂಗ ಮಂದ್ರೋಳಿ, ಉಪಾಧ್ಯಕ್ಷರಾದ ಗಂಗಾರಾಂ ರೇಳೆಕರ, ಸದಸ್ಯರಾದ ಜಗದೀಶ್ ಮಂದ್ರೋಳಿ ಪಾಂಡುರಂಗ ಮಂದ್ರೋಳಿ, ಅಶೋಕ ಇತಾಪೆ, ಗಜಾನನ ರೇಳೆಕರ, ಶಂಕರ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...