Monthly Archives: May, 2023
ಸುದ್ದಿಗಳು
ಈ ಸಲ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸೋಣ – ಜಗದೀಶ ಶೆಟ್ಟರ
ಸಿಂದಗಿ: ದಿ.ಎಂ.ಸಿ ಮನಗೂಳಿ ಅವರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರು ಪಟ್ಟು ಹಿಡಿದ ಕೆಲಸ ಬಿಟ್ಟವರಲ್ಲ ಅಂಥವರ ಮಗನಾದ ಅಶೋಕ ಮನಗೂಳಿಯಿಂದ ಅಭಿವೃದ್ಧಿ ಸಾಧ್ಯ. ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಅದಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ತಕ್ಕ ಪಾಠ ಕಲಿಸೋಣ. ಅಶೋಕ ಮನಗೂಳಿಯನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ...
ಸುದ್ದಿಗಳು
ಚುನಾವಣೆ ನಂತರ ಪಂಚಮಸಾಲಿ ಹೋರಾಟ ಮುಂದುವರೆಸಲು ಪಣ
ಜಯ ಮೃತ್ಯುಂಜಯ ಶ್ರೀಗಳಿಗೆ ಸಮಾಜದವರಿಂದ ಅಭಿನಂದನೆ
ಮೂಡಲಗಿ: ಕಳೆದ 3 ವರ್ಷಗಳಿಂದ ನಿರಂತರ ಹೊರಾಟದ ಫಲದಿಂದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಪಡೆದುಕೊಂಡಿದ್ದು, ಚುನಾವಣೆ ನಂತರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 2024ರ ಒಳಗಾಗಿ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಓಬಿಸಿ ಮೀಸಲಾತಿಯಲ್ಲಿ ಸೇರ್ಪಡಿಸುವಂತೆ ಒಗ್ಗಟಿನಿಂದ ಹೊರಾಟ ಮಾಡೋಣ ಎಂದು ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವ...
Latest News
ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ...



