Monthly Archives: October, 2023

ಅ. 26 ರಂದು ಆರ್. ಶ್ರೀನಿವಾಸ್ ಅರವತ್ತು ಅಭಿನಂದನ ಸಂಭ್ರಮ

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಖಜಾಂಚಿಗಳು ಆದ ಆರ್. ಶ್ರೀನಿವಾಸ್ ರವರ 60ರ ಸಂಭ್ರಮಾಚರಣೆಯನ್ನು ಇದೆ ಅಕ್ಟೋಬರ್ 26 ಗುರುವಾರ ಸಂಜೆ 4:30 ರಿಂದ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ...

ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡ

ಮುನವಳ್ಳಿಯ ನಾಡಹಬ್ಬದ ಮೊದಲ ದಿನ ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡದ ಆಗಮನವಾಗಿತ್ತು. ನಮ್ಮೂರಿನ ಹುಡುಗ ಕಾರ್ತಿಕ ಗೋಪಶೆಟ್ಟಿ ಈ ತಂಡದ ಸದಸ್ಯರಲ್ಲಿ ಒಬ್ಬನು. ನಾನು  ಈ ಸ್ಟ್ಯಾಂಡ್ ಅಪ್ ತಂಡದ ಹಾಸ್ಯ ಕುರಿತು ವಿಡಿಯೋ ನೋಡಿದ ನೆನಪಿಗಾಗಿ ಆ ದಿನ ಕಾರ್ತಿಕ್ ಅವರ ಮನೆಗೆ ಹೋಗಿ ಬಂದೆನು.ಅಲ್ಲಿ ತಂಡದ ಸದಸ್ಯರನ್ನು ಪರಿಚಯಿಸಿಕೊಂಡೆ. ನಂತರ...

ಕನ್ನಡ ಭಾಷೆಯ ಸಾರ್ವಭೌಮತ್ವ ಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ

ಸನ್ಮಾನ್ಯ ಸಿದ್ದರಾಮಯ್ಯಮಾನ್ಯ ಮುಖ್ಯಮಂತ್ರಿ ಗಳುಕರ್ನಾಟಕ ಸರ್ಕಾರಬೆಂಗಳೂರು, ಇವರಿಗೆ ಇಂದ, ಭೇರ್ಯ ರಾಮಕುಮಾರ್ ಕನ್ನಡ ಸಾಹಿತ್ಯ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಪತ್ರಕರ್ತರು ಕೆ. ಅರ್. ನಗರ ಮೈಸೂರು ಜಿಲ್ಲೆ ಮೊಬೈಲ್ :9449680583                   63631 72368 ಮಾನ್ಯರೆ,ವಿಷಯ: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ  ರಾಜ್ಯದಲ್ಲ ಕನ್ನಡ ಭಾಷೆಯ ಸಾರ್ವಬೌಮತ್ವ ಕ್ಕಾಗಿ ಅಗತ್ಯ...

ಬೈಲಹೊಂಗಲದಲ್ಲಿ ಸಂಭ್ರಮದ ಒಂದು ನೂರು ವಚನೋತ್ಸವದ ವಿಜಯೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವದ ವರ್ಷಾಚರಣೆ ವಚನ ಸಂಶೋಧಕ ಪಿತಾಮಹ ಫ. ಗು.ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ಇವರ ಆಶ್ರಯದಲ್ಲಿ 100ನೇಯ ವಚನೋತ್ಸವ ಕಾರ್ಯಕ್ರಮ ಸಂಗೊಳ್ಳಿ...

ಶಿವಾಪುರದಲ್ಲಿ ದಸರಾ ಕವಿಗೋಷ್ಠಿ

ಕವಿಗಳಿಲ್ಲದಿದ್ದರೆ ಜಗತ್ತಿನ ಸೌಂದರ್ಯ ಗೊತ್ತಾಗುತ್ತಿರಲಿಲ್ಲ ಮೂಡಲಗಿ: ‘ಲೋಕಾನುಭವ ಮತ್ತು ಜೀವನಾನುಭವದೊಂದಿಗೆ ಓದು ಇದ್ದರೆ ಉತ್ತಮ ಕಾವ್ಯಗಳು ಹೊರಹೊಮ್ಮುತ್ತವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.  ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿ ಇರದಿದ್ದರೆ ಈ ಜಗತ್ತಿನ ಸೌಂದರ್ಯ...

ಚನ್ನಮ್ಮಳ ಸಾಹಸ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಅಗತ್ಯವಾದುದು

 ಸಿಂದಗಿ: 1857ರ ಸ್ವತಂತ್ರ ಸಂಗ್ರಾಮ ಹೋರಾಟಕ್ಕೆ ಪ್ರೇರಣೆ ನೀಡಿದ ಚೆನ್ನಮ್ಮಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತದೇಶದ ಪರಂಪರೆಯನ್ನು ಮೆರೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಆಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸ್ವಾಮಿ...

ಕರ್ನಾಟಕ ಆದಿಜಾಂಬವ ಜನ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ

ಸಿಂದಗಿ: ಪಟ್ಟಣದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಿದ್ದಾರೆ. ಆದರೆ ಮಾದಾರ ಚನ್ನಯ್ಯ ವೃತ್ತಕ್ಕೆ ದೀಪಾಲಂಕಾರ ಮಾಡದೇ ಅಧಿಕಾರಿಗಳು ಅವಮಾನಿಸಿದನ್ನು ಖಂಡಿಸಿ ಕರ್ನಾಟಕ ಆದಿಜಾಂಬವ ಜನ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗ ಮನವಿ ಸಲ್ಲಿಸಿದರು.ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಮಾತನಾಡಿ, ಎಲ್ಲ ವೃತ್ತಗಳಿಗೆ ದೀಪಾಲಂಕಾರ ನಗರದಲ್ಲಿರುವ ಬಹುತೇಕ ಎಲ್ಲ...

ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟ ದೂರವಾಗುತ್ತವೆ

ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜಾ ಮನೋಭಾವದಿಂದಾಗಿ ಅವರಿಗೆ ಕುಟುಂಬದಲ್ಲಿ ಹೆಚ್ಚು ಗೌರವ ಇದೆ ಎಂದು ಕಾಯಕ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಹಾಂತಯ್ಯ ಶಿ ಹಿರೇಮಠ ಹೇಳಿದರು.ತಾಲೂಕಿನ  ಚಿಕ್ಕಸಿಂದಗಿ ಗ್ರಾಮದ ಹಿರೇಮಠದ ಪರಿವಾರದವರು ಹಮ್ಮಿಕೊಂಡ ಶ್ರೀ ದೇವಿ ಪುರಾಣ ಪ್ರವಚನ ಮಂಗಲೊತ್ಸವದಲ್ಲಿ 1265 ಮುತೈದೆಯರಿಗೆ ಉಡಿತುಂಬವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶೃದ್ಧಾ...

ಬೀದರ ಪೊಲೀಸರ ದಸರಾ ಹಬ್ಬದ ಭರ್ಜರಿ ಬೇಟೆ

ಬೀದರ ಜಿಲ್ಲಾದ್ಯಂತ ಒಂಬತ್ತು ಪ್ರಕರಣ ಭೇದಿಸಿದ ಪೋಲಿಸರು ಬೀದರ - ಅಕ್ರಮವಾಗಿ ಸಾಗಿಸುತ್ತಿದ್ದ ಜಿ ಎಮ್ ಫ್ಯಾನ್, ಕಂಟೇನರ್ ಲಾರಿ ದರೋಡೆ ಹಾಗೂ ಹೊಲದಲ್ಲಿ ಗಾಂಜಾ ಬೆಳೆ ಹಾಗೂ ಮನೆ ಕಳ್ಳತನ ಸೇರಿದಂತೆ ಒಂಬತ್ತು ಪ್ರಕರಣಗಳನ್ನು ಭೇದಿಸಿದ ಬೀದರ ಪೊಲೀಸರು ಒಟ್ಟು  ಮೊತ್ತ 94.12 ಲಕ್ಷ ರೂ. ಜಪ್ತಿ ಮಾಡಿದ್ದಾರೆಬೇಮಳಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿ.ಎಂ ಕಂಪನಿಯ...

ಆಯುಧ ಪೂಜೆ- Ayudh Pooja

ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ. ಇದನ್ನು ಹಲವು ರಾಜ್ಯಗಳಲ್ಲಿ ಅಸ್ತ್ರ ಪೂಜೆ ಎಂದೂ ಕರೆಯುವರು. ದಸರ ಹಬ್ಬದ ಒಂಬತ್ತನೇ ದಿನ ಅಥವ ನವಮಿಯಂದು ಶಸ್ತಾಸ್ತೃಗಳನ್ನು ಅಥವಾ ಆಯುಧಗಳನ್ನು ಪೂಜಿಸುವ ಈ ಹಬ್ಬದಂದು ತಮ್ಮ ತಮ್ಮ ಮನೆಗಳಲ್ಲಿರುವ ವಾಹನಗಳಾದಿಯಾಗಿ ಆಯುಧ ವಸ್ತುಗಳನ್ನು ಪೂಜಿಸುವುದು ವಾಡಿಕೆ.ಆಯುಧ ಪೂಜೆಯಂದು ವಿಶೇಷವಾಗಿ ಸರಸ್ವತಿ(ಪುಸ್ತಕಗಳನ್ನು) ಲಕ್ಷ್ಮೀ ( ಈ...
- Advertisement -spot_img

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...
- Advertisement -spot_img
error: Content is protected !!
Join WhatsApp Group