Monthly Archives: November, 2023

Honnali: ಮೌನ ಮತ್ತು ಮುಗುಳ್ನಗೆ ನಮ್ಮ ಶಾಶ್ವತ ಆಭರಣಗಳು

(ಪ್ರವಚನ: ಬ್ರಹ್ಮಕುಮಾರಿ ಶೋಭಕ್ಕ ಅಕ್ಕನವರು ) ಹೊನ್ನಾಳಿ: ಒಂದು ತಿಂಗಳ ಕಾಲ ನಡೆಯುತ್ತಿರುವ ಶರಣರು ಕಂಡ ಶಿವ ಪ್ರವಚನದಲ್ಲಿ ಇಂದು "ಮೌನ ಮತ್ತು ನಗುವನ್ನು ಕುರಿತು ಬ್ರಹ್ಮಕುಮಾರಿನಿ ಶೋಭಕ್ಕ ಅವರು ಪ್ರವಚನ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನ 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಜಾತಿ ಧರ್ಮಗಳಿಗೆ ಅಂಟಿಕೊಳ್ಳದೆ ಮಾನವೀಯ ನೆಲೆಗಟ್ಟಿನಲ್ಲಿ ಸಕಲ ಜೀವಾತ್ಮರಿಗೆ ಲೇಸನೇ...

68ನೇ ಕನ್ನಡ ರಾಜ್ಯೋತ್ಸವ ಸಮಾರಂಭ-2023

ದಿನಾಂಕ-27 ಸೋಮವಾರದಂದು ಶ್ರೀಕೃಷ್ಣ ಪದವಿ ಕಾಲೇಜಿನ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಜಯ ಕಾಲೇಜಿನ ಪ್ರಾಧ್ಯಾಪಕರು, ಕವಿ, ಲೇಖಕ ಮತ್ತು ವಿಮರ್ಶಕರು ಆದ ಡಾ.ಆರ್.ವಾದಿರಾಜುರವರು ಅಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ಎಂ.ರುಕ್ಮಾಂಗದ ನಾಯ್ಡುರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಎಸ್.ಪಿ. ಮನೋಹರ್‍ರವರು, ಸ್ನಾತಕೋತ್ತರ ವಿಭಾಗದ...

ಬಣಗಾರ ಸಮಾಜದ ಹೆಮ್ಮೆಯ ಪ್ರತೀಕ ಜಡೆಯ ಶಂಕರಲಿಂಗ ದೇವಸ್ಥಾನ

ಮೂಡಲಗಿ : ಪೆಬ್ರುವರಿ ತಿಂಗಳಲ್ಲಿ ರಾಯಚೂರ ಜಿಲ್ಲೆಯ ನವಲೆಯಲ್ಲಿ ಜೀರ್ಣೋದ್ಧಾರಗೊಂಡ ಜಡೆಶಂಕರಲಿಂಗ ನೂತನ ದೇವಸ್ಥಾನ ಲೋಕಾರ್ಪಣೆಗೆ ಮೂಡಲಗಿ ಬಣಗಾರ ಸಮಾಜದವರನ್ನು ಆಹ್ವಾನಿಸಲು ಆಗಮಿಸಿದ್ದ ಹುಬ್ಬಳಿಯ ಬಣಗಾರ ಸಮಾಜದ ಮುಖಂಡರಾದ ಅನೀಲ್ ಕವಿಶೆಟ್ಟಿ, ಸುರೇಶ  ಚನ್ನಿ ಹಾಗೂ ಮಲ್ಲಿಕಾರ್ಜುನ ಸಿರಗಣ್ಣವರ ಅವರನ್ನು ಸಮಾಜದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿದ  ಹುಬ್ಬಳ್ಳಿಯ ಬಣಗಾರ ಸಮಾಜದ ಮುಖಂಡ ಅನೀಲ್...

ಅಮ್ಮ ಎಂದರೆ ಏನೋ ಹರುಷವು

ಅಮ್ಮ ಎಂದರೆ ಏನೋ ಹರುಷವು ಅಮ್ಮ ಎಂದರೆ ಏನೋ ಹರುಷವು/ನಮ್ಮಾ ಪಾಲಿಗೆ ಅವಳೇ ದೈವವು ಅಮ್ಮಾ ಎನ್ನಲೂ ಎಲ್ಲಾ ಮರೆತೆವು/ಎಂದೂ ಕಾಣದಾ ಸುಖವಾ ಕಂಡೆವು ತಾಯಿ (Mother) ಪದವನ್ನು ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅಮ್ಮ ಆಕೆ ಜಗದಗಲ.. ಮುಗಿಲಗಲ.. ಪುಟ್ಟ ಮಗುವೊಂದು ದೇವರಿಗೆ ಕೇಳಿತಂತೆ ಯಾಕೆ ದೇವರೆ ನೀನು ನನಗೆ ಭೂಲೋಕಕ್ಕೆ ಕಳಿಸುತಿದ್ದಯಾ. ? ಅಲ್ಲಿ ನನಗೆ ಯಾರು ನೋಡಿಕೊಳ್ಳುತ್ತಾರೆ?...

ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್

ವಿಶ್ವದ ಐದು ಶಕ್ತಿಶಾಲಿ ಭಾಷೆಗಳ ಪೈಕಿ ಕನ್ನಡವೂ ಒಂದು. ಎಂಟು ಜ್ಞಾನಪೀಠ ಪ್ರಶಸ್ತಿ, ಮೂರು ರಾಷ್ಟ್ರಕವಿ ಪ್ರಶಸ್ತಿ, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಭಾಷೆ ಅತ್ಯಂತ ಸತ್ವಶಾಲಿ  ಭಾಷೆಯಾಗಿ ಬೆಳೆದಿದೆ  ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಶ್ಲಾಜಿಸಿದರು. ಮೈಸೂರು ನಗರದ ಬೊಗಾಧಿಯ ಅಜಿತ...

ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗಾಗಿ ಆಗ್ರಹಿಸಿ ಧರಣಿ

ಬೆಳಗಾವಿ - ಅತಿಥಿ ಉಪನ್ಯಾಸಕರ ಖಾಯಮಾತಿ ಬೇಡಿಕೆ ಈಡೇರುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಖಾನಾಪುರ ತಾಲೂಕ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಖಾನಾಪುರ ತಾಲೂಕಿನ ತಹಸಿಲ್ದಾರ್ ಮೂಲಕ ಸರ್ಕಾರವನ್ನು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು ಡಾ. ಅ. ಬ.ಇಟಗಿ, ವಿಟ್ಠಲ ಸೋನಪ್ಪನವರ ಯಶವಂತ ಪಾಟೀಲ ಜಬಿಯಾ ಬಸರಿಕಟ್ಟಿ, ಸುನಂದಾ ಪಾಟೀಲ ಜ್ಯೋತಿ ಎಚ್...

ಸಕ್ಕರೆ ಆರತಿಯ ವಿಶೇಷತೆಯ ಗೌರಿ ಹುಣ್ಣಿಮೆ

ಇಂದು ಗೌರಿ ಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯ ಸಡಗರ ಹೇಳತೀರದ್ದು. ಇದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲ್ಪಡುವ ಹುಣ್ಣಿಮೆ.  ಶ್ರಾವಣ ಮಾಸದ ನಂತರ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಜೋರು ಡಿಸೆಂಬರ್ ಅವಧಿಯವರೆಗೂ ತನ್ನದೇ ಭರಾಟೆಯಲ್ಲಿ ಜರುಗುತ್ತ ಬರುತ್ತವೆ. ಅದರಲ್ಲೂ ಅಕ್ಟೋಬರ್ ನವೆಂಬರ್ ಹಬ್ಬಗಳ ಸಡಗರ ಹೇಳತೀರದ್ದು. ಉತ್ತರ ಕರ್ನಾಟಕದಲ್ಲಿ ಮಹಾನವಮಿ, ಸೀಗೆಹುಣ್ಣಿಮೆ, ಹಟ್ಟಿ ಹಬ್ಬ(ದೀಪಾವಳಿ), ಗೌರಿ...

ಕಲಬುರಗಿ ವಿಶ್ವ ವಿದ್ಯಾಲಯಕ್ಕೆ ಬಸವೇಶ್ವರ ಹೆಸರು ನಾಮಕರಣ ಕ್ಕೆ ಆಗ್ರಹ

ಬೀದರ - ಭೀಮಣ ಖಂಡ್ರೆಯವರ ಕಾಲದಿಂದಲೂ ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರು ಇಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ಹೋರಾಟ ಇನ್ನೂ ಜೀವಂತ ಇದೆ. ಈ ಹೋರಾಟಕ್ಕೆ ಮಾನ್ಯತೆ ಕೊಡಬೇಕು ಎಂದು ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ  ಉಪಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಆಗ್ರಹಿಸಿದರು. ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಇದಕ್ಕೆ ದಲಿತ ಸಮುದಾಯದವರು ಅಡ್ಡಿ ಪಡಿಸಿದರೆ...

ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತಕ್ಕೆ ವಿಶ್ವಮಾನ್ಯತೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಬರಲಿರುವ ಎಪ್ರೀಲ್-ಮೇ ತಿಂಗಳಲ್ಲಿ ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಲು ಕಾರ್ಯಕರ್ತರು ಈಗಿನಿಂದಲೇ ಚುನಾವಣೆಯ ಸಿದ್ಧತೆಯಲ್ಲಿ ತೊಡಗಬೇಕು. ಈ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಶಾಸಕ, ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಸೋಮವಾರದಂದು ತಾಲೂಕಿನ ಅರಭಾವಿ ವ್ಯಾಪ್ತಿಯ...

ಸರ್ವೋದಯ ಫಿಲಾಸಫಿಯ ಸರ್ವೋಚ್ಚ ನೇತಾರ ಮಹಾತ್ಮ

ಹಿರಿಯ ಚಿಂತಕ ಡಾ ಎನ್ಕೆ ರಾಮಶೇಷನ್ ಅಭಿಮತ ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಘಟಕ ಹಾಗೂ ಮಾಧವ ನಗರದ ವೈಇಎಸ್ ಬಿಸಿನೆಸ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ನಡೆದ ಯುವಕರಿಂದ ಯುವಕರಿಗಾಗಿ ಗಾಂಧಿ ವಿಚಾರಧಾರೆಗಳ ಚಿಂತನ ಮಂಥನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ  ಚಿಂತಕ  ಎನ್ಕೆ ರಾಮಶೇಷನ್ ಸರ್ವೋದಯ ಫಿಲಾಸಫಿಯ ಸರ್ವೋಚ್ಚ ನೇತಾರ...
- Advertisement -spot_img

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -spot_img
close
error: Content is protected !!
Join WhatsApp Group