Monthly Archives: October, 2024

ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವರ

ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವಇದೇ ೨೦೨೪ ರ ಸಪ್ಟಂಬರ್ ೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸವದತ್ತಿಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಜರುಗಿತ್ತು.ಅಂದು ಸವದತ್ತಿ ತಾಲೂಕಿನ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು. ಇಡೀ ಸಭಾಂಗಣದಲ್ಲಿ ಸೇರಿದ ಶಿಕ್ಷಕರ ಕರತಾಡನಕ್ಕೆ ಅವರ ಮಾತುಗಳು ಸಾಕ್ಷಿಯಾಗಿದ್ದವು. ಕಾರಣ ಅವರು ತಾವು ಶಿಕ್ಷಕರಾಗಿ ತಮ್ಮ ಶಾಲೆಯಲ್ಲಿ ಮಕ್ಕಳ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಚಂದನದ ಮರ ತನ್ನ ಕಡಿವ ಕೊಡಲಿಯ ಮುಖಕೆ ಪರಿಮಳವ ಸವರುವಂತೇಸುಕ್ರಿಸ್ತ ಶಿಲುಬೆಗೇರಿಸುವವರ ಕ್ಷಮಿಸೆಂದು ಪ್ರಾರ್ಥಿಸಿದ ಕ್ಷಮೆಗಿಂತ ಹಿರಿದುಂಟೆ ? - ಎಮ್ಮೆತಮ್ಮಶಬ್ಧಾರ್ಥ ಚಂದನ = ಶ್ರೀಗಂಧತಾತ್ಪರ್ಯ ಶ್ರೀಗಂಧದ‌ ಮರವನ್ನು ಕೊಡಲಿಯಿಂದ ಕಡಿದರು ಅದು ನೊಂದುಕೊಳ್ಳುವುದಿಲ್ಲ. ಬದಲಾಗಿ ಕಡಿವ ಕೊಡಲಿಗೆ ತನ್ನಲ್ಲಿರುವ ಸುಗಂಧವನ್ನು ಕೊಡಲಿಯ ಮುಖಕ್ಕೆ ಸಂತೋಷದಿಂದ ಸವರುತ್ತದೆ. ಹಾಗೆ ಏಸುಕ್ರಿಸ್ತ ಮೇಲೆ ಸುಮ್ಮಸುಮ್ಮನೆ ತಪ್ಪು‌ಹೊರಿಸಿ ಆತನನ್ನು ಶಿಲುಬೆಯ ಕಂಬಕ್ಕೆ‌ ಕಟ್ಟಿ ಕಾಲು‌ ಕೈ ಎದೆಗೆ‌ ಮೊಳೆ ಹೊಡೆಯುತ್ತಾರೆ. ದೇಹದಿಂದ‌ ರಕ್ತ...

ಬಾಲಿವುಡ್ ನಟ ಗೋವಿಂದ ಗೆ ಗುಂಡೇಟು

ಮುಂಬೈ- ಬಾಲಿವುಡ್ ನ ಖ್ಯಾತ ನ ಗೋವಿಂದ ಗೆ ಆಕಸ್ಮಿಕವಾಗಿ ಕಾಲಿಗೆ ಗುಂಡೇಟು ತಗುಲಿದ್ದು ಅವರು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ನಾನು ಈಗ ಆರಾಮವಾಗಿದ್ದೇನೆ ನನ್ನ ಮೊಳಕಾಲಿನಲ್ಲಿ ತಗುಲಿದ ಗುಂಡನ್ನು ಹೊರತೆಗೆಯಲಾಗಿದ್ದು ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಗೋವಿಂದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.ಗೋವಿಂದ ಅವರು ಬೆಳಿಗ್ಗೆ ಶೂಟಿಂಗ್ ಹೋಗುವ ಮುಂಚೆ ತಮ್ಮ ಖಾಸಗಿ ಬಂದೂಕನ್ನು ಸ್ವಚ್ಛಗೊಳಿಸುತ್ತಿರುವಾಗ...

ರೈತನಿಗೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕಾಗಿದೆ

ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು...

ಕುಮಾರಸ್ವಾಮಿಗೆ ಅವಮಾನ : ಎಡಿಜಿಪಿ ಚಂದ್ರಶೇಖರ ವಿರುದ್ಧ ಕ್ರಮಕ್ಕೆ ಆಗ್ರಹ

ಸಿಂದಗಿ; ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಪತ್ರದ ಮೂಲಕ ಹಂದಿಗೆ ಹೋಲಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ ಐಟಿ)ದ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗೌರಾನ್ವಿತ ರಾಜ್ಯಪಾಲರಿಗೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ರವರ ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ...

ಕುಸ್ತಿ ಸ್ಪರ್ಧೆಯಲ್ಲಿ ಬಾಲಕ ಬಾಲಕಿಯರ ಅಪ್ರತಿಮ ಸಾಧನೆ

ಸಿಂದಗಿ- ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ವಿಜಯಪುರ ಹಾಗೂ ಕಲಕೇರಿಯ ಎ.ಕೆ.ಸಿರಸಗಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕುಸ್ತಿ ಸ್ಪರ್ಧೆಯಲ್ಲಿ ಸಿಂದಗಿಯ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ...

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಲಿಂಗಾಯತನಾಗುತ್ತಿದೆ’ ಎಂದ್ದಿದ್ದರು

ಡಾ ಭೀಮರಾವ್ ಅಂಬೇಡ್ಕರ ಭಾರತದ ಸಮತಾ ಸೇನಾನಿ ಬುದ್ಧ ಬಸವಣ್ಣ ಫುಲೆಯವರ ನಂತರ ದೇಶದಲ್ಲಿ ಸಮಾನತೆ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ. ನಾಸಿಕದ ಕಾಳ ರಾಮ ಮಂದಿರದಲ್ಲಿ ಪ್ರವೇಶ ನಿರಾಕರಣೆ ವಿರುದ್ಧ ಸಂಘರ್ಷಕ್ಕಿಳಿದು ದಲಿತರಿಗೆ ಗುಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು . ಅವರಿಗೆ ಎಲ್ಲ ಹಂತದಲ್ಲೂ ಸಹಾಯ ಮಾಡಿದವರು ಅಂದಿನ ಮುಂಬೈ ರಾಜ್ಯದ ಶಿಕ್ಷಣ...

ಶರಣ ಆಯ್ದಕ್ಕಿ ಮಾರಯ್ಯ

12ನೇ ಶತಮಾನ ಸುವರ್ಣಕ್ಷರಗಳಿಂದ ಬರೆದಿಡುವ ಕಾಲಘಟ್ಟ. ವಚನ ಸಾಹಿತ್ಯ ಹುಟ್ಟಿದ್ದೇ ಜನಸಾಮಾನ್ಯರಿಗಾಗಿ. ಶರಣರ ಅನುಭವ ಜನ್ಯ ನುಡಿಮುತ್ತುಗಳು ಸನ್ನಡತೆಯ ದೀವಿಗೆಗಾಗಿ ಜನಸಾಮಾನ್ಯರ ಹೃದಯ ಮುಟ್ಟಿದವು, ತಟ್ಟಿದವು. ನಿರಾಭರಣ ಸೌಂದರ್ಯ “ವಚನ ಸಾಹಿತ್ಯ” ಮೇರು ತಾರೆಯಾಗಿ ನಿಂತಿದೆ.ಶರಣರು ಉನ್ನತ ವ್ಯಾಸಂಗ ಮಾಡಿದ್ದರೂ ಅನುಭವದ ಜ್ಞಾನ ಸಾಗರವಾಗಿದ್ದರು. ಸಮತಾಜೀವಿಯಾದ ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಪ್ರಾಧ್ಯಾನತೆ ನೀಡಿದ್ದು ವೈಶಿಷ್ಟ್ಯಪೂರ್ಣವಾದುದು.ಇಂಥ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಇದ್ದಷ್ಟುದಿನ ನೀನು ಹಾಯಾಗಿಯಿದ್ದುಬಿಡು ಜಾಗಬಿಡು ಮತ್ತಿಲ್ಲಿ ಬರುವವರಿಗೆ ಕರೆಬಂದ ತಕ್ಷಣವೆ ಹೊರಟುಬಿಡು ಗೊಣಗದೆಯೆ ಛತ್ರವಿದು ಭೂಲೋಕ - ಎಮ್ಮೆತಮ್ಮಶಬ್ಧಾರ್ಥ ಗೊಣಗು = ತನ್ನಲ್ಲೆ ಮಾತಾಡಿಕೊಳ್ಳು. ಛತ್ರ = ಊಟ ವಸತಿ ಒದಗಿಸುವ ಸ್ಥಳತಾತ್ಪರ್ಯ ಈ ಜಗತ್ತು ಒಂದು ಅನ್ನ‌ ನೀರು‌ ವಸತಿ‌ ಒದಗಿಸುವ ಒಂದು ಭೋಜನ‌ಶಾಲೆ. ನಾವೆಲ್ಲ ಅದರಲ್ಲಿ ತಂಗಿರುವ ಪ್ರಯಾಣಿಕರು. ಎರಡುಮೂರು‌ ದಿವಸ ಛತ್ರದಲ್ಲಿ ಬಂದು‌ ಸೇರಿ‌ ವಿಶ್ರಾಂತಿ ಪಡೆದುಕೊಂಡು ಹಾಯಾಗಿ ಇರಬೇಕು.ಮತ್ತೆ ಆ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group