Monthly Archives: February, 2025

ವಚನ ವಿಶ್ಲೇಷಣೆ : ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು

ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ, ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ ಗುಹೇಶ್ವರಾ - ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿದೆ೯ನು ಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-983 ಪುಟ-295. ಅಲ್ಲಮರು ಕಲ್ಯಾಣಕ್ಕೆ ಸ್ವಲ್ಪ ತಡವಾಗಿ ಬಂದ ದಾಖಲೆ ಉಲ್ಲೇಖಗಳನ್ನು ಕಾಣುತ್ತೇವೆ . ಅಲ್ಲಮರು ಬಸವಾದಿ ಶರಣರ ಸಮೂಹದಲ್ಲಿ ಸರಳವಾಗಿ ಸೇರಿದವರಲ್ಲ...

ಕವನ : ನಿನ್ನೊಲವ ಕಾಯ್ದು

ಹಾಗೆ....ಸುಮ್ಮನೆ ಒಂದು ಕವಿತೆ. ನಿನ್ನೊಲವ ಕಾಯ್ದು •••••••••••••••••••••••••• ನಾವಂದುಕೊಂಡ ಆ...ರಾತ್ರಿ ಬರಲೇ ಇಲ್ಲ., ಮನದ ಮೂಲೆಯ ಮುತ್ತುಗಳು ನಲುಗಿದವು. ಒಣಗಿದ ಎಲೆಗಳಂತೆ ನರಳುತ ಉರುಳಾಡುತಿವೆ ಸಪ್ಪಳವಿದ್ದೂ ಗಪ್ಪನೆ ಮಲಗುತಿವೆ ಕಂಗಳು. ತಿಂಗಳ ಏಕಾಂತದಲಿ ಚಂದ್ರನು ಕಾಡಿದ ತಂಗಾಳಿ ಸ್ಪರ್ಶದಿ ಹರುಷ ಕಸಿದು ಮರೆಯಲಿ ನಗತೊಡಗಿದ. ಕಲೆಯಿಲ್ಲ,ಗಾಯವಿಲ್ಲ, ನೀಡಲೇಗೆ...ದೂರು...? ಹಂಬಲಿಸಿದ ವಿರಹವು, ಅಲೆಗಳ ಜೊತೆ ಕೈ ಜೋಡಿಸಿ, ದುಃಖದಲ್ಲೂ ಸುಖಿಸುತಿದೆ. ತನಗೆ....ತಾನೆ.... ನಗುತಿದೆ ಹುಚ್ಚೋ....ಪೆಚ್ಚೋ..? ನಾವಂದುಕೊಂಡ ಆ....ರಾತ್ರಿ ಬರಲಿಲ್ಲ ಹೃದಯದ ಬಾಗಿಲು ತೆರೆಯಲಿಲ್ಲ., ಎದೆಗಿರಿಯುವ ನೆನಪುಗಳಿಗೆ ಆಕಳಿಕೆ ಬರಲಿಲ್ಲ., ಸಂತೆಯ ಗದ್ದಲದಲಿ ಉಸಿರು ಆರ್ಭಟಿಸಿದರೂ, ಯಾರಿಗೂ ಕೇಳುತ್ತಿಲ್ಲ., ಕಣ್ಣೊಳಗಿನ ನೀರಿಗೆ ದಣಿವಾಗಿದೆ. ಆ ರಾತ್ರಿ ಬರಲೇ ಇಲ್ಲ., °°°°°°°°°°°°°°°°°°° ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನೈತಿಕ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ – ಸ್ವಾಮಿ ನರೇಶಾನಂದ ಜಿ

ಸಿಂದಗಿ: ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕುಟುಂಬದಿಂದಲೇ ನೀಡಬೇಕೆಂದು ವಿಜಯಪುರದ ರಾಮಕೃಷ್ಣ ಆಶ್ರಮದ ಸ್ವಾಮಿ ನರೇಶಾನಂದರು ಹೇಳಿದರು. ಅವರು ನಗರದ ಬಂದಾಳ ರಸ್ತೆಯಲ್ಲಿರುವ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿವೇಕ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳು...

ನಮ್ಮ ರಕ್ಷಕ ಹಾಗೂ ಬಹುದೊಡ್ಡ ಪ್ರಶ್ನೆ ಕೃತಿಗಳ ಬಿಡುಗಡೆ

ಡಾ. ಸುನೀಲ ಪರೀಟ ಅವರು ಸಂಪಾದಿಸಿದ ಸೈನಿಕರ ಕುರಿತಾಗಿ 'ನಮ್ಮ ರಕ್ಷಕ' ಕವನ ಸಂಕಲನ ಹಾಗೂ ಅವರ ಸ್ವರಚಿತ 'ಬಹುದೊಡ್ಡ ಪ್ರಶ್ನೆ' ಕವನ ಸಂಕಲನಗಳು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರದಂದು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಸ. ರಾ. ಸುಳಕೂಡೆ ಅವರು ಮಾತನಾಡಿ, ಸೈನಿಕರಗೋಸ್ಕರ ಇದೊಂದು ಅತ್ಯದ್ಭುತ ಕೃತಿ ಇದರಲ್ಲಿ ಸೈನಿಕರಿಗೆ ಶಬ್ದ ಸುಮಾನಗಳು...

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಸಲು ಡಾ.ಭೇರ್ಯ ರಾಮಕುಮಾರ್ ಆಗ್ರಹ

ಮೈಸೂರು - ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ,ಗ್ರಂಥಾಲಯಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಕುವೆಂಪು, ದ. ರಾ .ಬೇಂದ್ರೆ , ಶಿವರಾಮ ಕಾರಂತ , ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ.ಗೋಕಾಕ್, ಯು.ಆರ್.ಅನಂತ ಮೂರ್ತಿ , ಗಿರೀಶ್ ಕಾರ್ನಾಡ್ , ಚಂದ್ರ ಶೇಖರ ಕಂಬಾರ ಅವರ...

ಪರಿಸರ ಸಂರಕ್ಷಣೆಗೆ ಮುಂದಾಗಿ : ನಟ ವಿಶ್ವಪ್ರಕಾಶ ಮಲಗೊಂಡ

ಸಿಂದಗಿ: ಪರಿಸರದ ಕಾಳಜಿ ಕೇವಲ ವಾಟ್ಸಪ್ ಸ್ಟೇಟಸ್ ಗೆ ಸೀಮಿತವಾಗಬಾರದು. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಹೇಳಿದರು. ರವಿವಾರ ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಯುವ ಸಂಗಮ ಯುವ ಒಕ್ಕೂಟ ಹಾಗೂ ಸಂಗಮ ಸಮಗ್ರ...

ದಾಸವಾಣಿ ಕರ್ನಾಟಕದಿಂದ ಪುರಂಧರ ನಮನ

ಸಾಧಕೋತ್ತಮರಿಗೆ  ಹಲವು ಪ್ರಶಸ್ತಿ ಪ್ರದಾನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ದಾಸವಾಣಿ ಕರ್ನಾಟಕ ವಾರ್ಷಿಕೋತ್ಸವದ ಅಂಗವಾಗಿ ಪುರಂಧರ ನಮನ ಕಾರ್ಯಕ್ರಮವನ್ನು ಬೆಂಗಳೂರು ಬಸವನಗುಡಿ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠದಲ್ಲಿ ಆಯೋಜಿಸಲಾಗಿತ್ತು.    ಕಾರ್ಯಕ್ರಮಕ್ಕೆ ಖ್ಯಾತ ಹರಿದಾಸ ಸಾಹಿತ್ಯ ವಿದ್ವಾಂಸ ಡಾ ಹ.ರಾ.ನಾಗರಾಜ ಆಚಾರ್ಯ, ಗಾಯಕ ಹುಸೇನ್ ಸಾಬ್ ಕನಕಗಿರಿ, ನಂದಿ ವಾಹಿನಿ ಸಂಸ್ಥಾಪಕ ಜೀರಿಗೆ ಲೋಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು..  ...

ಮಳಗಲಿ ಶಾಲೆಯಲ್ಲಿ ಅಣಕು ಚುನಾವಣೆ

ಸವದತ್ತಿ - ದೇಶ ಅಪ್ನಾಯೆನ ಸಹಯೋಗ ಪೌಂಡೇಶನದಿಂದ Actizen Club ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಸರಕಾರಿ ಉ.ಕ.ಪ್ರಾ.ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಅಣುಕು ಚುನಾವಣೆ, ಪರಸ್ಪರ ಅವಲಂಬನೆ, ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು, ಡ್ಯೂಟಿ ಬಾಂಡ, 5 ಹಂತದ ಚಟುವಟಿಕೆಗಳನ್ನು Actizen Club ದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ...

ಕವನ : ಗರತಿಯ ಹಾಡು

ಜನಪದ ಶೈಲಿಯ ಗರತಿಯ ಹಾಡು ಮುಂಜಾನೆ ಏಳುತ್ತ ಮನೆ ದೇವ್ರ ನೆನೆಯುತ್ತ ಅಂಗಳದಿ ರಂಗೋಲಿ ಬಿಡಿಸ್ಯಾಳ ಅಂಗಳದಿ ರಂಗೋಲಿ ಬಿಡಿಸ್ಯಾಳ ಮಾದೇವಿ ಮನದಾಗ ಮಾದೇವನ ನೆನೆದಾಳ|| ಪತಿಯ ಪ್ರಾಣ ಪದಕ ವಂಶದ ಕುಲತಿಲಕ ಮಕ್ಕಳಿಗೆ ಮಾಣಿಕ್ಯ ಮಾದೇವಿ ಮಕ್ಕಳಿಗೆ ಮಾಣಿಕ್ಯ ಆಗ್ಯಾಳ ಮಾದೇವಿ ಹಿರಿಯರಿಗೆ ತಲೆಬಾಗಿ ನಡೆದಾಳ|| ನೆರೆಹೊರೆಗೆ ಬೇಕಾಗಿ ಬಡವರಿಗೆ ನೆರವಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮಾದೇವಿ ಗುರುವಿಗೆ ಶರಣಾಗಿ ನಡೆದಾಳ|| ಮನೆ ಕೆಲಸಕ್ಕೂ ಸೈ ಇವಳು ಹೊರ ದುಡಿಮೆ ಬಲ್ಲವಳು ಕಾಯಕವೇ ಕೈಲಾಸ ಅಂತಾಳ ಕಾಯಕವೇ ಕೈಲಾಸ ಅಂತಾಳ ಮಾದೇವಿ ಕುಲಕೆ...

ಉದ್ಯಮದಾರರಿಗೆ ಸೀಮಿತ ಬಜೆಟ್ – ಶಾಸಕ ಮನಗೂಳಿ

ಸಿಂದಗಿ - ಕೇಂದ್ರ ಸರ್ಕಾರ ಮಂಡಿಸಿದ ಈ ಬಾರಿಯ ಬಜೆಟ್ ಕೇವಲ ಉದ್ಯಮದಾರರಿಗೆ ಸೀಮಿತವಾದಂತಿದೆ. ರಾಜ್ಯದ ಜನ ನಿರೀಕ್ಷೆಗೆ ತಕ್ಕಂತೆ ಯಾವ ಬಹುದೊಡ್ಡ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಕಂಡಿಲ್ಲ ಹೀಗಾಗಿ ರಾಜ್ಯದ ನಿರೀಕ್ಷೆಗೆ ಈ ಬಜೆಟ್ ಶೂನ್ಯವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಟೀಕಿಸಿದರು. ಮಧ್ಯಮ ವರ್ಗದ ಜನತೆಗೆ ಮತ್ತು ಮಹಿಳೆಯರಿಗೆ ಯಾವುದೇ...
- Advertisement -spot_img

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -spot_img
close
error: Content is protected !!
Join WhatsApp Group