Monthly Archives: March, 2025

ಪ್ರೀತಿಯ ಬರಹ : ನಾನು ನೀನು ಇಲ್ಲಿ ಎಲ್ಲ

ಹಲೋ ಸುಂದರಾಂಗ, ಅದೆಷ್ಟೋ ಬಾರಿ ಬರಿ ಕಂಗಳಲ್ಲಿಯೇ ಮಾತನಾಡಿದೆ. ಅಡೆತಡೆಯಿಲ್ಲದೇ ಸಾಗುವ ನಯನದ ಭಾಷೆ ನನಗೂ ಕಲಿಸಿದೆ. ಕಣ್ಣಿನಲ್ಲೇ ಸಲಿಗೆ ಬೆಳೆಸಿದೆ. ಸುದ್ದಿ ಇಲ್ಲದೇ ಸದ್ದು ಮಾಡದೆ ಹೃದಯದಿ ಕಳ್ಳಬೆಕ್ಕಿನಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟೆ. ಎಂಥ ಚೆಂದದ ಚೆಲುವಿಯರು ನಿನ್ನ ಬಯಸಿ ಹಿಂದೆ ಹಿಂದೆ ಬಂದರೂ ಕ್ಯಾರೆ ಅನ್ನಲಿಲ್ಲ. ಅಂಥ ಮೋಹಕ ಚುಂಬಕ ವ್ಯಕ್ತಿತ್ವದವನು ನೀನು....

ಸಾಹಿತಿ ಗೊರೂರು ಅನಂತರಾಜು ಅವರ ಕಲಾ ಸಾಧನೆಗೆ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನ

ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ ಸಾರಥ್ಯದ ಹೆಜ್ಜೆ ಗೆಜ್ಜೆ ನಾಟಕ ತಂಡವು ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಹಾಸ್ಯ ನಟ ಮೈಸೂರು ರಮಾನಂದ್ ವಿರಚಿತ ಮೊಬೈಲಾಯಣ ಹಾಸ್ಯ ವೈಚಾರಿಕ ನಾಟಕವನ್ನು ಪ್ರದರ್ಶಿಸಿತು.ಈ ಸಂದರ್ಭ ನಟ ನಾಟಕಕಾರ ಹಾಸನದ ಸಾಹಿತಿ ಗೊರೂರು ಅನಂತರಾಜು ಅವರ ರಂಗಭೂಮಿ ಸಾಧನೆ ಗುರುತಿಸಿ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು.ವೆಂಕಟೇಶ,...

ಜನ ಮತ್ತು ಅಭಿವೃದ್ದಿ ವಿರೋಧಿ ಬಜೆಟ್ – ಶಾಸಕ ಬಾಲಚಂದ್ರ ಜಾರಕಿಹೊಳಿ

ಸಾಲದ ಶೂಲಕ್ಕೆ ದೂಡಿದ ಬಜೆಟ್‌ಸಿದ್ದರಾಮಯ್ಯನವರು 16ನೇ ಬಜೆಟ್ ಮಂಡನೆ ಮಾಡಿರುವುದೇ ಸಾಧನೆಯಾಗಿದೆ ಮಾತ್ರವಲ್ಲ, ಮುಂಬರಲಿರುವ ತಾಪಂ, ಜಿಪಂ ಚುನಾವಣೆಯನ್ನು ಮುಂದಿಟ್ಟುಕೊಂಡು ವೋಟ್‌ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅರಭಾವಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಟೀಕಿಸಿದ್ದಾರೆ.ಪತ್ರಿಕಾ ಪ್ರಕಟಣೆಯೊಂದರಲ್ಲಿ ಅವರು ರಾಜ್ಯ ಬಜೆಟ್ ಕುರಿತ ಹೇಳಿಕೆ ನೀಡಿದರು.ಉತ್ತರ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ...

ರೈತರಿಗೆ ೩೦೦ ಪವರ್ ಸ್ಪ್ರೇಯರ್ ಪಂಪ್ ಗಳನ್ನು ವಿತರಿಸಿದ ದಾಲ್ಮಿಯಾ ಭಾರತ ಫೌಂಡೇಶನ್

ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಗುರಿ ಮತ್ತು ಕೃಷಿ ಸಮುದಾಯಗಳಿಗೆ ಆದಾಯ ಹೆಚ್ಚಿಸುವ ಉದ್ದೇಶಬೆಳಗಾವಿ : ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್‌ನ (ಡಿ.ಸಿ.ಬಿ.ಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್) ವಿಭಾಗ ಆಗಿರುವ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿ.ಬಿ.ಎಫ್) ಇಂದು ಯಾದವಾಡ, ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳ...

ಸೂರ್ಯಕಾನ್ – ಬೆಂಗಳೂರು ‘ಕರ್ನಾಟಕ 2025 ರ ಸೋಲಾರ್ ಅವಾರ್ಡಿಗೆ ಭಾಜನರಾದ ಬಾಲಚಂದ್ರ ಜಾಬಶೆಟ್ಟಿ

ಇಂಗಾಲದ ಹೆಜ್ಜೆಗಳನ್ನು ಅಳಿಸಲು ಕಂಕಣಬದ್ಧವಾಗಿರುವ 'ಈಕ್ಯೂ ಅಂತರರಾಷ್ಟ್ರೀಯ' ಇಂಗ್ಲೀಷ ಮಾಸಪತ್ರಿಕೆಯು 'ಎಮ್ವಿ', ನೋವಾಸಿಸ್, ಧಶ್ ಟೆಕ್ನಾಲಜೀಜ್ ಹಾಗೂ ಇಂಡಿಯನ್ ಸೋಲಾರ್ ಅಸೋಸಿಯೇಷನ್ ಗಳ ಸಹಯೋಗದಲ್ಲಿ, ಬೆಂಗಳೂರಿನ ಲಲಿತ ಅಶೋಕಾ ಹೊಟೇಲಿನಲ್ಲಿ ಆಯೋಜಿಸಲಾಗಿದ್ದ ಸೂರ್ಯಕಾನ್ ಬೆಂಗಳೂರು-2025 ರಡಿಯಲ್ಲಿ ಕೊಡಮಾಡುವ 'ಕರ್ನಾಟಕ ಎನ್ಯುವಲ್ ಸೋಲಾರ್ ಅವಾರ್ಡ-2025' ನ್ನು ರಾಮದುರ್ಗದ ಗ್ರೀನ್ ಲ್ಯಾಂಡ್ ಬಯೋಟೆಕ್ ನ ಮುಖ್ಯ ಕಾರ್ಯನಿರ್ವಾಹಕ...

ನೆಮ್ಮದಿಯಾಗಿ ನಿದ್ರಿಸುವವರೇ ಶ್ರೀಮಂತರು

ಅಬ್ಬಾ ! ನಿದ್ರೆ ಮಾಡೋರು ಹೇಗೆ ಶ್ರೀಮಂತರು ಆಗ್ತಾರೆ ಅನ್ಸುತ್ತೆ ಹೌದು ನಿದ್ರೆ ಮಾಡದೆ ಇರೋರು ಯಾರಾದ್ರೂ ಇದಾರ, ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ನಿದ್ರೆ ಮಾಡ್ತಾರೆ ಅದರಲ್ಲೇನು ಸ್ಪೆಷಲ್ ಇರತ್ತೆ ನಿದ್ರೆಯಲ್ಲಿ ಅನ್ನೋರು ಇರಬಹುದು. ನೆಮ್ಮದಿಯ ನಿದ್ರೆ ಎಂದರೆ ಮನಸ್ಸು ಮತ್ತು ದೇಹದ ಸ್ಥಿತಿ ಸಂಪೂರ್ಣ ಶಾಂತಿ ಹಾಗೂ ವಿಶ್ರಾಂತಿ ಸ್ಥಿತಿಯಲ್ಲಿ ಇದ್ದು, ಚಿಂತೆ...

ಖಬ್ರಸ್ಥಾನ ಕುರಿತ ಶಾಸಕ ಸಂಧಾನ ಸ್ವಾಗತಾರ್ಹ – ಖತೀಬ

ಸಿಂದಗಿ; ನಗರದ ಮುಸ್ಲಿಂ ಸುಮಾರು ೭ರಿಂದ ೮ ಸಾವಿರ ಜನಸಂಖ್ಯೆಯಿದ್ದು ೫ಎ೧೯ಗು ಖಬರಸ್ತಾನ್  ಜಾಗೆ ಖಬರಸ್ಥಾನವಾಗಿಯೇ ಉಳಿಯಲು ಹೋರಾಟ ನಡೆಯುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯ ಶಾಸಕ ಅಶೋಕ್ ಮನಗೂಳಿ ಅವರು ಎರಡೂ ಬಣಗಳನ್ನು ಕರೆಯಿಸಿ ಸಂದಾನದ ಮೂಲಕ ಒಂದು ನಿರ್ಣಯಕ್ಕೆ ಬಂದು ಖಬ್ರಸ್ಥಾನ ಜಾಗ ಸುತ್ತಲು ಬಡ ಕಾರ್ಮಿಕರಿಗೆ ಯು ಆಕಾರದಲ್ಲಿ  ಪತರಾಸ್ ಶೆಡ್ಡಿನ...

ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಸ್ಥಾಪನೆ

        ಜ್ಞಾನದಿಂದ ಅಮೃತತ್ವ ಎಂಬ ಧ್ಯೇಯೋದ್ದೇಶದೊಂದಿಗೆ, ಮಹಿಳಾ ಹರಿದಾಸರನ್ನು ಪ್ರಕಾಶಗೊಳಿಸಿ, ಅವರ ಕೃತಿಗಳನ್ನು ಪ್ರಚಾರ ಹಾಗೂ ಪ್ರಸಾರಗೊಳಿಸಿ, ಮಹಿಳಾ ಹರಿದಾಸ ಸಾಹಿತ್ಯವನ್ನು ಪ್ರಕಟಗೊಳಿಸುವ ಸದುದ್ದೇಶದಿಂದ, ಹಿರಿಯ ಮಹಿಳಾ ಹರಿದಾಸರ ಅನುಗ್ರಹದಿಂದ, ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಇವರ ಮಾರ್ಗದರ್ಶನದೊಂದಿಗೆ ಪ್ರಾರಂಭವಾದ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ (ರಿ) ಇದು ದಿನಾಂಕ:...

ಅಂಗವಿಕಲರ ಕುಂದು ಕೊರತೆಗಳ ಬಗ್ಗೆ ಸಭೆ ಕರೆಯಲು ಆಗ್ರಹ

ಸಿಂದಗಿ; ಅಂಗವಿಕಲರ ಕುಂದುಕೊರತೆಗಳ ಬಗ್ಗೆ ಸಭೆ ಕರೆಯುವಂತೆ ಆಗ್ರಹಿಸಿ ಅಂಗವಿಕಲರ ಪಾಲಕರ ಒಕ್ಕೂಟ ವತಿಯಿಂದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಕಾರ್ಯದರ್ಶಿ ಅಶೋಕ ವಾಲೀಕಾರ ಮಾತನಾಡಿ, ಅಂಗವಿಕಲರ ಹಕ್ಕುಗಳ ರಕ್ಷಣೆ ಮತ್ತು ಅನುದಾನದ ಸದ್ಬಳಕೆ ಹಾಗೂ ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿ ಮತ್ತು ಅಂಗವಿಕಲರ ಹಲವಾರು ಸಮಸ್ಯೆಗಳು ಅರಿಯುವುದು ಜೊತೆಗೆ...

ಪೌರ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಿದ ಸಿಂದಗಿ ಪುರಸಭಾ ಅಧ್ಯಕ್ಷ

ಸಿಂದಗಿ; ನಿವೇಶನವಿಲ್ಲದ ಪೌರಕಾರ್ಮಿಕರಿಗೆ ನೀಡಿದ ಭರವಸೆಯಂತೆ ಈಗಾಗಲೇ ೨೯ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿದ್ದು ಉಳಿದ ೧೯ ಜನ ಪೌರ ಕಾರ್ಮಿಕರಿಗೆ ಈಗ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.ಮೋರಟಗಿ ರಸ್ತೆಯಲ್ಲಿನ ಬಿಕೆಟಿ ಹೊಟೇಲ ಎದುರಿನ...
- Advertisement -spot_img

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...
- Advertisement -spot_img
error: Content is protected !!
Join WhatsApp Group