Monthly Archives: April, 2025
ಲೇಖನ
ನಮಗೇಕೆ ಕಾನೂನುಗಳು ಬೇಕು ?
ಪದವಿ ತರಗತಿಯ ಮೊದಲ ದಿನ. ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರೊಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ ಓರ್ವ ವಿದ್ಯಾರ್ಥಿಯನ್ನು ಉದ್ದೇಶಿಸಿ ನಿನ್ನ ಹೆಸರೇನು ಎಂದು ಕೇಳಿದರು ವಿದ್ಯಾರ್ಥಿ ತನ್ನ ಹೆಸರನ್ನು ಹೇಳಿದ. ಕೂಡಲೇ ಆ ವಿದ್ಯಾರ್ಥಿಗೆ...
ಲೇಖನ
ಪುಸ್ತಕವೆಂಬ ಉತ್ತಮ ಒಡನಾಡಿ
ಪ್ರತಿಯೊಬ್ಬ ಮಾನವನಿಗೆ ಓದುವಿಕೆ ಓದಿದ್ದು ತಿಳಿಯುವಿಕೆ ಅವಶ್ಯಕ. ಓದು ತಿಳಿವಳಿಕೆಗೆ ಪುಸ್ತಕ ಅಗತ್ಯ ಆಕರವಾಗಿದೆ. ಪುಸ್ತವೆಂಬುದು ಒಂದು ಮಾಯಾವಿ ಜಗತ್ತಿನ ಅನಾವರಣ. ಬದುಕಿನ ಚಿತ್ರಣವನ್ನು ಬದಲಾಯಿಸುತ್ತಾ ಹೊಸದೊಂದನ್ನು ಕಂಡು ಹಿಡಿಯಲು ಪ್ರೇರಣಾದಾಯಕ.ವಾಸ್ತವ ವಸ್ತು ಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪುಸ್ತಕವು ಸಹಕಾರಿ ಚಿಂತನೆ ಮಂಥನ ನಡೆಸಿ ಸರಿ ತಪ್ಪಿನ ಅರಿವನ್ನು ಮೂಡಿಸುವ ಜ್ಞಾನ ದೀವಿಗೆ ಪುಸ್ತಕವೇ...
ಸುದ್ದಿಗಳು
ಗೃಹ ಆಧಾರಿತ ಮಕ್ಕಳಿಗೆ ಬೆಂಬಲ ನೀಡುವ ಸಾಮಗ್ರಿಗಳ ವಿತರಣೆ
ಸವದತ್ತಿ:ಪಟ್ಟಣದ ಆಯ್ದ ವಿಕಲಚೇತನ ಗೃಹ ಆಧಾರಿತ ಮಕ್ಕಳಿಗೆ ಬೆಂಬಲ ನೀಡುವ ಸಲುವಾಗಿ ಶಿಕ್ಷಣ ಇಲಾಖೆ ಕೊಡಮಾಡಿದ ಸಾಮಗ್ರಿಗಳನ್ನು ತಾಲೂಕಿನ ಶಾಸಕರಾದ ವಿಶ್ವಾಸ ವೈದ್ಯ ವಿತರಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್ ಬಿ ಬೆಟ್ಟದ. ವೈ ಬಿ ಕಡಕೋಳ ಡಿ...
ಸುದ್ದಿಗಳು
ಸೈದಾಪೂರ ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ
ಹಳ್ಳೂರ - ಸಮೀಪದ ಸೈದಾಪೂರ -ಸಮೀರವಾಡಿ ಪವಾಡ ಪುರುಷ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪ್ರಥಮ ದಿನ ರಥೋತ್ಸವವು ಅತೀ ವಿಜೃಂಭಣೆಯಿಂದ ನಡೆಯಿತು.ಪ್ರಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ದೇವರಿಗೆ ಪೂಜೆ ಹಾಗೂ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಅರ್ಚಕರಾದ ಈರಯ್ಯ ಮತ್ತು ಮಾಂತಯ್ಯ ಸ್ವಾಮಿಗಳು ಹಾಗೂ ಗುರು ಹಿರಿಯರು, ಕಮೀಟಿಯ ಅಧ್ಯಕ್ಷರು ಸರ್ವ ಸದಸ್ಯರು ಚಾಲನೆ ನೀಡಿದರು.ರಥೋತ್ಸವದ ಮೇಲೆ...
ಸುದ್ದಿಗಳು
ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯುವಕರ ಶಕ್ತಿ ಅವಶ್ಯಕ: ಚೇತನ ಜೋಗನ್ನವರ
ಮೂಡಲಗಿ: ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶದ ಭವಿಷ್ಯ ಯುವಕರನ್ನೇ ಅವಲಂಬಿಸಿದೆ. ಯುವಕರು ರಾಷ್ಟ್ರದ ಸಂಪತ್ತು. ಯುವಶಕ್ತಿ ಸದ್ಬಳಕೆಯಿಂದ ಬಲಿಷ್ಠ ಹಾಗೂ ಸಧೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಯುವಶಕ್ತಿ ಈ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ. ಯುವಶಕ್ತಿ ಜಾಗೃತವಾದರೆ ಮಾತ್ರ ದೇಶ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ...
ಕಥೆ
ಸಣ್ಣ ಕತೆ : ದಯೆ ಬೇಕು ಬದುಕಿನಲ್ಲಿ
ದಯೆ ಬೇಕು ಬದುಕಿನಲ್ಲಿಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡ ಮಾಡಿರಲಿಲ್ಲ. ಉಳಿದೆಲ್ಲ ದಿನಗಳಿಗಿಂತ ಆ ದಿನ ಭಿನ್ನವಾಗಿತ್ತು.ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಆತನ ತಾಯಿ ದಾಖಲಾಗಿದ್ದು ಆಕೆಗೆ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಮಲ್ಲಿಗೆಯ ತೋಟಕ್ಕೆ ಬೇಲಿ ಹಾಕಲುಬಹುದು
ಸೂಸುವ ಸುವಾಸನೆಯ ತಡೆಯಬಹುದೆ ?
ಏಸುಬುದ್ಧಕಬೀರ ಬಸವನಾನಕರೊರೆದ
ಮೌಲ್ಯಗಳು ಮನುಕುಲಕೆ - ಎಮ್ಮೆತಮ್ಮ|ಶಬ್ಧಾರ್ಧ
ಒರೆದ = ಹೇಳಿದತಾತ್ಪರ್ಯ
ಮಲ್ಲಿಗೆ ಹೂವಿನ ಬಳ್ಳಿಯನ್ನು ತೋಟದಲ್ಲಿ ಬೆಳೆಸಿ ದನ
ತಿನ್ನದಂತೆ ಜನ ಹೂ ಕದಿಯದಂತೆ ಸುತ್ತೆಲ್ಲ ಮುಳ್ಳಿನ
ಬೇಲಿ ಹಾಕಿ ರಕ್ಷಿಸಿಕೊಳ್ಳಬಹುದು. ಆದರೆ ಮಲ್ಲಿಗೆ ಹೂವು
ಅರಳಿ ಪರಿಮಳ ಪಸರಿಸಿದಾಗ ಅದನ್ನು ಪಕ್ಕದಲ್ಲಿಯ
ಹೊಲಗಳಿಗೆ ಹೋಗದಂತೆ ತಡೆದು ನಿಲ್ಲಿಸಲು ಅಸಾಧ್ಯ.
ಸುಗಂಧ ಗಾಳಿಯಲ್ಲಿ ಬೆರೆತು ಸುತ್ತಮುತ್ತ...
ಸುದ್ದಿಗಳು
ವಿಜೃಂಭಣೆಯಿಂದ ಜರುಗಿದ ಜಾನಪದ ಉತ್ಸವ – ಸಾಂಸ್ಕೃತಿಕ ಸಂಭ್ರಮ
ಬೆಳಗಾವಿ - ದಿನಾಂಕ 21 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ "ಜನಪದ ಉತ್ಸವ", ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಿತು,ವಿದ್ಯಾರ್ಥಿನಿಯರಿಂದ ಕುಂಭ ಮೆರವಣಿಗೆ, ಆರತಿ ಸಂಪ್ರದಾಯ ,ಜನಪದ ಮದುವೆ ಪದ್ಧತಿ, ಉಡಿ ತುಂಬುವುದು, ಬಳೆ ಶಾಸ್ತ್ರ ಪದ್ಧತಿ, ಶಾಸಕ್ಕಿ ಸಂಪ್ರದಾಯ ಅಡುಗೆ ಮಾಡುವುದು, ಮಜ್ಜಿಗೆ ಮಾಡುವುದು,ಧಾನ್ಯ ಹಸನು ಮಾಡುವುದು, ಸೊಪ್ಪು ಸೋಸುವುದು,...
ಸುದ್ದಿಗಳು
ಏಪ್ರಿಲ್ ೩೦ ರಿಂದ ೯ ದಿನಗಳವರೆಗೆ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಗೋಕಾಕ- ಗೋಕಾಕ ಗ್ರಾಮ ದೇವತಾ ಯಾತ್ರಾ ಮಹೋತ್ಸವಕ್ಕಿಂತ ಮುಂಚೆ ನಡೆಯುವ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವ ಗ್ರಹ ದೇವರ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಮತ್ತು ಮಹಾ ರಥೋತ್ಸವವು ಬರುವ ೩೦ ರಿಂದ ಮೇ ೮ ರ ವರೆಗೆ ಜರುಗಲಿದ್ದು, ನಗರದಲ್ಲಿರುವ ಪ್ರತಿಯೊಂದು ಮನೆ...
ಸುದ್ದಿಗಳು
ಅರಣ್ಯ ಮತ್ತು ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು- ಇಮ್ರಾನ್ ಬೇಗ್ ಮುಲ್ಲಾ
ಮೂಡಲಗಿ:-. “ಅರಣ್ಯಗಳು ಮಾನವ ಬದುಕಿನ ಶ್ವಾಸಕೋಶವಿದ್ದಂತೆ,ಅವುಗಳಿಂದ ಔಷಧೀಯ ಸಸ್ಯೋತ್ಪನ್ನಗಳು ಹಾಗೂ ಆಮ್ಲಜನಕ ದೊರೆಯುವುದು. ಜಗತ್ತಿನ ಜನರ ಜೀವನಾಡಿಯಾಗಿರುವ ಅರಣ್ಯಗಳು ಮಾನವ ಬದುಕಿಗೆ ಹಲವು ರೀತಿಯ ಪ್ರಯೋಜನಗಳನ್ನು ಒದಗಿಸಿವೆ ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯಗಳು ಕಣ್ಮರೆಯಾಗುತ್ತಿದ್ದು, ಜೊತೆಗೆ ಜಲಮೂಲಗಳು ಬತ್ತುತ್ತಿದ್ದು ಅರಣ್ಯ ಮತ್ತು ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕೆಂದು ಗೋಕಾಕ ವಲಯ ಅರಣ್ಯಾಧಿಕಾರಿ ಇಮ್ರಾನ್...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...