Monthly Archives: July, 2025

ವೈದ್ಯರ ಲೆಕ್ಕಾಚಾರ ಶೂನ್ಯವಾಗದೆ ಜನಜನಿತವಾಗಲಿ – ಡಾ ಸುರೇಶ ನೆಗಳಗುಳಿ

ಕಣಚೂರು ಆಯುರ್ವೇದ ಕಾಲೇಜಿನಲ್ಲಿ ವೈದ್ಯರ ದಿನಾಚರಣೆಕಣಚೂರು ಆಯುರ್ವೇದ ಕಾಲೇಜು ನಾಟೆಕಲ್ ಮಂಗಳೂರು ಇಲ್ಲಿ ಜುಲೈ ಒಂದರಂದು ವೈದ್ಯರ ದಿನವನ್ನು ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ವೈದ್ಯಕೀಯ ಸಲಹೆಗಾರ ಡಾ. ಸುರೇಶ ನೆಗಳಗುಳಿ ಮತ್ತು ಪ್ರಾಂಶುಪಾಲೆ ಡಾ ವಿದ್ತಾಪ್ರಭಾ ರವರಿಂದ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.ಕೇಕ್ ಕತ್ತರಿಸುವ ಸಮಾರಂಭವು ಕಾರ್ಯಕ್ರಮದ ಪ್ರಮುಖ...

ನನ್ನ ತಾಯಿ ನನ್ನ ಮೊದಲ ವೈದ್ಯೆ !

ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ದೊಡ್ಡದಾದ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸಾದಾಸೀದ ಹೆಣ್ಣು ಮಗಳು. ಯಾವಾಗಲು ನೇರ ಮಾತು. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಗುರು ಖಾಸ್ಗತೇಶ್ವರ ಸ್ವಾಮಿಗಳ ಪರಮಭಕ್ತೆ. ಸದಾ ನಗು ಮುಖದಲ್ಲಿ ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವವರ ಕಣ್ಣಲ್ಲಿ ಭರವಸೆಯ ಬೆಳಕು.Business ಮಾಡುವ ಕುಟುಂಬದಿಂದ...

ಪಾಟೀಲ ಗುರುಗಳ ಸೇವಾ ನಿವೃತ್ತಿ ಸಮಾರಂಭ

ಭಂಡಾರಹಳ್ಳಿ : ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆ ಇರಬೇಕು,ಪಾಟೀಲ ಗುರುಗಳು ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರು. ಸಹಬಾಳ್ವೆ,ಸಹಕಾರ,ಸದಾಚಾರ ಗುಣವುಳ್ಳ ಇವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಕಗದಾಳದ ಡಾ.ಗುರು ವೀರಭದ್ರಸ್ವಾಮಿಗಳು ತಮ್ಮ ಆಶೀರ್ವಚನ ನುಡಿಗಳಲ್ಲಿ ಹೇಳಿದರು.ಅವರು ಭಂಡಾರಹಳ್ಳಿ ತೋಟದ ಶಾಲೆಯಲ್ಲಿ ನಿವೃತ್ತಿ ಹೊಂದಿದ ವಿಠಲಗೌಡ ಪಾಟೀಲ ಗುರುಗಳ ಸೇವಾ ನಿವೃತ್ತಿ...

ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ  ಸ್ವಾಮಿ ವಿವೇಕಾನಂದರ  ಸ್ಮರಣೋತ್ಸವ

ಬಾಗಲಕೋಟೆ -  ಪೂಜ್ಯರಾದ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ಪುಣ್ಯದಂಪತಿಗಳ ಉದರದಲ್ಲಿ ಜನಿಸಿದ ನರೇಂದ್ರನಾಥ ದತ್ತ ಅವರು 1863 ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು. ರಾಮಕೃಷ್ಣ ಪರಮಹಂಸರ ಶಿಷ್ಯತ್ವ ಹೊಂದಿದ ನಂತರ ಜಗತ್ತಿಗೆ ವಿವೇಕಾನಂದರೆಂದು ಎಂದು ಪರಿಚಯವಾದರು. ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷ. ರಾಜಯೋಗ. ಕರ್ಮ ಯೋಗ....

ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..!

ಹಾಸ್ಯ ಬರಹಗಳಿಗೆ ಹೆಸರಾದ ಎಸ್. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರು ಹಾಸ್ಯ ದರ್ಶನ ಮಾಸಪತ್ರಿಕೆ ಸಂಪಾದಕರು ಆಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರಿನಲ್ಲಿ ಕೆಲವು ಹಾಸ್ಯ ಕಾರ‍್ಯಕ್ರಮ ನೀಡಿದ್ದಾರೆ. ರಾವ್ ಗೊರೂರಿನಲ್ಲಿ ಬಹಳ ವಷ೯ ಆಡಿಟರ್ ಆಗಿದ್ದರು. ಆಗ ನಾನು ರಾವ್ ಜೊತೆಗೂಡಿ ಶಾಲಾ ಕಾಲೇಜುಗಳಲ್ಲಿ ಒಂದು...

ಕೊಡಗು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ. ಆಲೂರ

ವ್ಯಕ್ತಿತ್ವದ ಪರಿಚಯ ಮಾಡುವುದಕ್ಕಿಂತ ಮೊದಲು ಒಂದೆರಡು ಮಾತುಗಳು. ಡಾ. ಶಶಿಕಾಂತ ಪಟ್ಟಣ ಅವರು ನಮ್ಮವರನ್ನು ನಮ್ಮವರಿಗೇ ಪರಿಚಯ ಮಾಡಿಕೊಡುವ ಸಲುವಾಗಿ ಈ ಅಂಕಣವನ್ನು ಬರೆಯಲು ಸೂಚಿಸಿದರು. ನಮ್ಮ ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರದ ಅಡಿಯಲ್ಲಿರುವ ಅಕ್ಕನ ಅರಿವು ವೇದಿಕೆಯಲ್ಲಿ ಒಬ್ಬರಿಗಿಂತ ಒಬ್ಬರು ಅಪ್ಪಟ ಬಸವಾಭಿಮಾನಿಗಳು, ಗೃಹಿಣಿ, ಕೃಷಿಕರು,ಲೇಖಕಿಯರು, ಸಾಹಿತಿಗಳು, ವಿಮರ್ಶಕರು, ಚಿಂತಕರು ಪ್ರಬುದ್ಧ...

ಸಂಗಮೇಶ ಪಾಟೀಲಗೆ ಪಿಎಚ್.ಡಿ ಪ್ರದಾನ

ಬೆಳಗಾವಿ: ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸಂಗಮೇಶ ಈರನಗೌಡ ಪಾಟೀಲ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈಚೆಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಕಮಲಾಕ್ಷಿ ತಡಸದ ಅವರ ಮಾರ್ಗದರ್ಶನದಲ್ಲಿ ಸಂಗಮೇಶ ಪಾಟೀಲ 'ಸಿವಿಲ್ ಸೊಸೈಟಿ ಆ್ಯಂಡ್ ಗವರ್ನನ್ಸ್: ಎನ್ ಅನಲ್ಯಾಟಿಕ್ ಸಂಶೋಧನಾ ಮಹಾಪ್ರಬಂಧ ಮಂಡಿಸಿದರು.ಕು. ಸಂಗಮೇಶ ಪಾಟೀಲ ಸಾಧನೆಗೆ ಗ್ರಾಮವೇ...

ಎಲ್ಲಾ ಸಾಹಿತ್ಯದ ಮೂಲ ಚುಟುಕು. ಹಲವು ಭಾವ ‌ಹಲವು ರೂಪ ಆಕಾರ ಮಾತ್ರ ಬೇರೆ ಬೇರೆ – ಡಾ ಸುರೇಶ ನೆಗಳಗುಳಿ

ಮಂಗಳೂರು -ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡ ಅಂತಾರಾಜ್ಯ ಮಟ್ಟದ 5 ನೇ ಸಮ್ಮೇಳನವು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ವಿಜೃಂಭಣೆಯಿಂದ ಜೂನ್ 29ರಂದು ಸಿರಿಬಾಗಿಲು ಸಭಾಂಗಣದಲ್ಲಿ ನಡೆಯಿತು.ರಾಧಾಕೃಷ್ಣ ಉಳಿಯತ್ತಡ್ಕರಿಂದ ದೀಪ ಪ್ರಜ್ವಲನೆಯಿಂದ ಚಾಲನೆ ಗೊಂಡು ವಿ ಬಿ ಕುಲಮರ್ವ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ವಾನ್ ರಘುಪತಿ ಭಟ್, ಆಕಾಶ...

ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ ಅರ್ಜಿ ದಿನಾಂಕ ವಿಸ್ತರಣೆ

ಬೆಳಗಾವಿ ಜಿಲ್ಲಾ ಘಟಕ ಮಹಾಸಭೆಯು ಸುಭಾಷ ನಗರ, ಎಸ್.ಪಿ.ಆಫೀಸ್ ಹಿಂದೆ ನೂತನವಾಗಿ ನಿರ್ಮಿಸಿರುವ ‘ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ, ಕ್ಷೇಮಾಭಿವೃದ್ಧಿ ಸಂಘ, ಬೆಳಗಾವಿ’ ಇವರಿಂದ ಬಡ ವಿದ್ಯಾರ್ಥಿನಿಯರಿಗೆ ವಸತಿ ನಿಲಯಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವೀರಶೈವ ಲಿಂಗಾಯತ ಸಮಾಜದ ಪಿಯುಸಿ, ಪದವಿ, ಇಂಜಿನಿಯರಿಂಗ್, ಎಂಬಿಬಿಎಸ್, ಡಿಪ್ಲೋಮಾ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರು ಮಾತ್ರ ಅರ್ಜಿಯನ್ನು...

ಸೂಕ್ತ ಆಡಳಿತ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ : ಸಿಂದಗಿ ಜೆಡಿಎಸ ಆರೋಪ

ಸಿಂದಗಿ; ಪಟ್ಟಣದ ತಹಶೀಲ್ದಾರ ಕಛೇರಿಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ತಹಸೀಲ್ದಾರ್ ಪ್ರದೀಪ ಹಿರೇಮಠ ರವರ ಮುಖಾಂತರ ರಾಜ್ಯ ಸರಕಾರಕ್ಕೆ  ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜನತಾದಳ ಜಾತ್ಯತೀತ ತಾಲೂಕಾ ಅಧ್ಯಕ್ಷ ಎಮ್. ಎನ್. ಪಾಟೀಲ ಮಾತನಾಡಿ, ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group