Monthly Archives: July, 2025
ಸುದ್ದಿಗಳು
ಪಿಯೂಸಿ ನಂತರ ಮಿಲಿಟರಿ ಶಿಕ್ಷಣ ಕಡ್ಡಾಯಗೊಳಿಸಬೇಕು
ಸಿಂದಗಿ- ಇಂದಿನ ಸಮಾಜ ಸಾಮಾಜಿಕವಾಗಿ ವಿಘಟನೆಯಾಗುತ್ತಿದೆ ಇದು ಖೇದಕರ ಸಂಗತಿ. ದ್ವಿತೀಯ ಪಿಯುಸಿ ನಂತರ ಭಾರತ ಸರ್ಕಾರ ಮಿಲಿಟರಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಎಸ್ಎನ್ಡಿ ಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ೨೦೨೫-೨೬...
ಸುದ್ದಿಗಳು
ಬಿಡಿಸಿಸಿ ಬ್ಯಾಂಕ್ ಚುನಾವಣೆ ಸಮರ್ಥವಾಗಿ ಎದುರಿಸಲು ಚರ್ಚಾ ಸಭೆ
ಬೆಳಗಾವಿ- ಬರುವ ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು
ಸಮರ್ಥವಾಗಿ ಎದುರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾಜಿ ಸಂಸದ ಜೊಲ್ಲೆಯವರ ಯಕ್ಸಂಬಾ ಬ್ಯಾಂಕಿನಲ್ಲಿ ಮಂಗಳವಾರದಂದು ಸಭೆಯನ್ನು ನಡೆಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾ...
ಸುದ್ದಿಗಳು
ಭ್ರಷ್ಟ ಅಧಿಕಾರಿ ಮನೆ ಹಾಗು ಕಚೇರಿ ಮೇಲೆ ಲೊಕಾಯುಕ್ತ ದಾಳಿ ; ನಗದು, ಚಿನ್ನಾಭರಣ ವಶ
ಬೀದರ : ಕಲ್ಬುರ್ಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸುನೀಲ್ ಕುಮಾರ್ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಲೋಕಾಯುಕ್ತ ದಾಳಿವೇಳೆ ಅಪಾರ ಪ್ರಮಾಣದ ಬಂಗಾರದ ಒಡವೆ, ನಗರದು ಹಣ ಪತ್ತೆಯಾಗಿದೆ.ಅಕ್ರಮವಾಗಿ ಕೊಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆಂದು ಸಾರ್ವಜನಿಕರು ಕೊಟ್ಟ ದೂರಿನ ಆಧಾರದ ಮೇಲೆ ಕಲ್ಬುರ್ಗಿ ಹಾಗೂ ಬೀದರ್...
ಸುದ್ದಿಗಳು
ಬೀದರನಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ
ಬೀದರ - ಆಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.ಬೀದರ್ ನ ಜೈಲ್ ಕಾಲೋನಿಯ ಎಸ್ ಬಿಪಿ ನಗರದ ಸುನೀಲ್ ಕುಮಾರ್ ಚಂದ್ರಪ್ರಕಾಶ ಪ್ರಭಾ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...
ಸುದ್ದಿಗಳು
ಮೂಡಲಗಿ ನೂತನ ತಹಶೀಲ್ದಾರ್ ಶ್ರೀಶೈಲ ಗುಡಮೆ ಅವರಿಗೆ ಸತ್ಕಾರ
ಮೂಡಲಗಿ - ಮೂಡಲಗಿ ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಶ್ರೀಶೈಲ ಗುಡಮೆ ಹಾಗೂ ಇಲ್ಲಿಯವರೆಗೆ ಪ್ರಭಾರ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ ಶಿವಾನಂದ ಬಬಲಿ ಅವರಿಗೆ ಮೂಡಲಗಿ ತಹಶೀಲ್ದಾರ್ ಕಚೇರಿಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.ಶ್ರೀಶೈಲ ಗುಡಮೆ ಅವರು ಈ ಮೊದಲು ಅಥಣಿ ತಾಲೂಕಿನಲ್ಲಿ ಗ್ರೇಡ್ 2 ತಹಶೀಲ್ದಾರ್ ರಾಗಿ ಪ್ರಾಮಾಣಿಕ , ಸಮಾಜ ಪರ ಅಧಿಕಾರಿಗಳಾಗಿ...
ಸುದ್ದಿಗಳು
ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ – ಸಂಸದ ಈರಣ್ಣ ಕಡಾಡಿ
ಬೆಳಗಾವಿ:ರಾಜ್ಯದಲ್ಲಿರುವ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ನಡೆಸುವ ಪೊನ್ ಪೇ, ಗೂಗಲ್ ಪೇ, ಆನ್ ಲೈನ್ ಪೇಮೆಂಟಗಳ ಬಗ್ಗೆ ರಾಜ್ಯದಲ್ಲಿ ತಲೆದೋರಿರುವ ತೆರಿಗೆ ಇಲಾಖಾ ನೋಟಿಸ್ ಗಳಿಂದ ಇವರ ಹಿತರಕ್ಷಣೆಗಾಗಿ ಬಿಜೆಪಿ ವತಿಯಿಂದ ಸಹಾಯವಾಣಿ ಕೇಂದ್ರ ತೆರಯಲಾಗಿದ್ದು ತೊಂದರೆಗೆ ಒಳಗಾದ ವ್ಯಾಪಾರಸ್ಥರು, ಹಾಗೂ ನೋಟಿಸ್ ಬಗ್ಗೆ ಪರಿಹಾರಕ್ಕಾಗಿ ಸಹಾಯವಾಣಿ ನಂ 8884245123 ಕಾಲ್ ಮಾಡಿ...
ಲೇಖನ
ಲೇಖನ : ಎಲ್ಲ ಎಲ್ಲೆಯ ಮೀರಿದ್ದು ಸ್ನೇಹವು
ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ ಎಸ್ ಎಲ್ ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ ಪ್ರತಿ ಪಿರಿಯೆಡ್ನಲ್ಲೂ ನಮ್ಮ ತಲೆಯೊಳಗ ತುಂಬುತ್ತಿದ್ದರು. ಅಂತಾ ಸಮಯದೊಳಗ ಅದೂ ನನ್ನದು ಅರ್ಧ ಎಸ್ ಎಸ್ ಎಲ್ ಸಿ ಮುಗಿದು...
ಕವನ
ಕವನ : ನಿನ್ನೊಲವೇ ಒಂದು ರೋಮಾಂಚನ !
🌹ನಿನ್ನೊಲವೇ ಒಂದು ರೋಮಾಂಚನ🌹
ನಿನ್ನ ಮಿಂಚುವ ಕಣ್ಣುಗಳಲಿ
ನೀನಾಡುವ ಮಾತುಗಳಲಿ
ನೀ ನೋಡುವ ನೋಟದಲಿ
ನೀನೆರೆಯುವ ಪ್ರೀತಿಯಲಿರೋಮಾಂಚನವೇ ರೋಮಾಂಚನ !ನೋಡುತನಿನ್ನ ಮುಗ್ಧಮೊಗದಲಿ
ನಗುವ ಆ ತುಂಟ ಮುಗುಳ್ನಗೆಯಲಿ
ನಿನ್ನ ಅಗಲಿಕೆಯ ವಿರಹ ವೇದನೆಯಲಿ
ನಿನ್ನ ನೆನಪಿನ ಆ ದೋಣಿ ಯಲ್ಲಿರೋಮಾಂಚನವೇ ರೋಮಾಂಚನ !ನಿತ್ಯ ಸೂಸುವ ತಂಗಾಳಿಯಲಿ
ಭಾವಾನುಭವದ ಆಗರದಲಿ
ನಿನಗಾಗಿ ಸುರಿಸುವ ಕಂಬನಿಧಾರೆಯಲಿ
ನಿನ್ನ ಸ್ಪರ್ಶದ ಆ ಸಗ್ಗದಲಿರೋಮಾಂಚನವೇ ರೋಮಾಂಚನ !ನೀ ಬಂದ ಆ...
ಸುದ್ದಿಗಳು
ಲೇಖಕಿ, ಸಮಾಜಸೇವಕಿ ಡಾ. ಸೌಜನ್ಯ ಶರತ್ ಅವರಿಗೆ ಕರುನಾಡ ಪದ್ಮ ಪ್ರಶಸ್ತಿ
ಬೆಂಗಳೂರಿನ ಲೇಖಕಿ, ಜಾಗೃತಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಹಾಗೂ ಸಾನೋವಿಸ್ ಲೈಫ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಸೌಜನ್ಯ ಶರತ್ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಚೈತನ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ನಡೆಸಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಮಾವೇಶದಲ್ಲಿ ಕರುನಾಡ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮೈಸೂರಿನ ಹಿರಿಯ ಸಾಹಿತಿ ಡಾ. ಭೇರ್ಯ...
ಸುದ್ದಿಗಳು
ಮಡ್ಡಿ ಈರಣ್ಣನ ಜಾತ್ರೆ ನಿಮಿತ್ತ ಪ್ರವಚನ ಕಾರ್ಯಕ್ರಮ
ಮೂಡಲಗಿ - ಸಮೀಪದ ನಾಗನೂರಿನ ಶ್ರೀ ಮಡ್ಡಿ ಈರಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ. ೨೫ ರಿಂದ ಅಗಷ್ಟ್ ೧೦ ರ ವರೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.ಸಿದ್ಧಾರೂಢರ ಮಠ ಶಿವಯೋಗಾಶ್ರಮ ಮುಧೋಳ ರನ್ನ ಬೆಳಗಲಿಯ ಪರಮಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು ಈ ಪ್ರವಚನ ನಡೆಸಿಕೊಡಲಿದ್ದಾರೆ.ಪ್ರತಿದಿನ ರಾತ್ರಿ ೭.೩೦...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...