Monthly Archives: August, 2025
ಸುದ್ದಿಗಳು
ಧರ್ಮಸ್ಥಳ ಪ್ರಕರಣ ; ಮುಖ್ಯಮಂತ್ರಿ, ಗೃಹಮಂತ್ರಿ ರಾಜ್ಯದ ಕ್ಷಮೆ ಕೇಳಬೇಕು
ಸಿಂದಗಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಸಂಸದ ರಮೇಶ ಜಿಗಜೀಣಗಿ, ಮಾಜಿ ಶಾಸಕ ರಮೇಶ...
ಸುದ್ದಿಗಳು
‘ಕ್ರೀಡೆಗಳು ಶಿಸ್ತು ಮತ್ತು ಉತ್ಸಾಹವನ್ನು ತುಂಬುತ್ತವೆ’ – ತಹಶೀಲ್ದಾರ ಗುಡಮೆ
ಮೂಡಲಗಿ: ‘ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ತಹಶೀಲ್ದಾರ್ ಶ್ರೀಶೈಲ ಗುಡಮೆ ಅವರು ಹೇಳಿದರು.ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಬೆಳಗಾವಿಯ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲ್ಲೂಕು ಮಟ್ಟದ ಕ್ರೀಡಾಕೂಟದಿಂದ...
ಸುದ್ದಿಗಳು
ದಿ. ರಾಮಕೃಷ್ಣ ಹೆಗಡೆ ಜನ್ಮ ದಿನ ಆಚರಣೆ
ಅಭಿಮಾನ ಸಾಂಸ್ಕೃತಿಕ ವೇದಿಕೆ ಶಿರಸಿ ಉಕ ಜಿಲ್ಲೆ ಇವರು ಇಂದು ದಿನಾಂಕ.29.08.2025 ರಂದು ಯೋಗ ಮಂದಿರ ಶಿರಸಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಜನ್ಮ ದಿನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಹೊಸಮನಿ ನಿವೃತ್ತ ಪ್ರಾಚಾರ್ಯರು ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜು ಶಿರಸಿ ಹಾಗೂ ವಿಶೇಷ ಆಹ್ವಾನಿತರಾಗಿ ಪ್ರಮೋದ ಹೆಗಡೆ...
ಸುದ್ದಿಗಳು
ಸ್ಕೌಟ್ಸ್ ರೇಂಜರ್ ಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ
ಬೆಳಗಾವಿ - ದಿ: 29 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಬೆಳಗಾವಿ ಹಾಗೂ ಕಾಲೇಜಿನ ಐ ಕ್ಯೂ ಎ ಸಿ ಘಟಕದ ಸಹಯೋಗದಲ್ಲಿ "ರೇಂಜರ್ ಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ" ಆಯೋಜಿಸಲಾಗಿತ್ತುಮುಖ್ಯ ಅತಿಥಿಗಳಾಗಿ ವಿಠ್ಠಲ. ಎಸ್. ಬಿ. ರಾಜ್ಯ...
ಸುದ್ದಿಗಳು
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಮೂಡಲಗಿ: -ತಾಲೂಕಿನ ಸರ್ಕಾರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಳ್ಳೂರ ಕ್ರಾಸ್ ದಲ್ಲಿ (ಗುಬ್ಬಿ ಬಸ್ಟ್ಯಾಂಡ್) ಓದುತ್ತಿರುವ ವಿದ್ಯಾರ್ಥಿಗಳಿಗೆ ನೋವೆಲ್ ಹೋಪ್ ಫೌಂಡೇಷನ್,ಬೆಂಗಳೂರು ಇವರಿಂದ ಸುಮಾರು ರೂ. ೫೦ ಸಾವಿರದಷ್ಟು ಬ್ಯಾಗ್ ಉಚಿತವಾಗಿ ನೀಡಲಾಯಿತುಈ ಬ್ಯಾಗ್ ನಮ್ಮ ಶಾಲೆಗೆ ಬರಲು ಪ್ರಾಮಾಣಿಕ ಪ್ರಯತ್ನ ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡ ಶಿವಮೊಗ್ಗ ಅವರಿಗೂ ಮತ್ತು ನೋವೆಲ್...
ಸುದ್ದಿಗಳು
ಅನ್ನ, ಅಕ್ಷರ ದಾಸೋಹ ಕ್ರಾಂತಿ ಮಾಡಿದ ಸುತ್ತೂರ ರಾಜೇಂದ್ರ ಶ್ರೀಗಳು: ಚಿತ್ತರಗಿ ಗುರು ಮಹಾಂತ ಶ್ರೀ
ಹುನಗುಂದ: ಸುತ್ತೂರ ರಾಜೇಂದ್ರ ಗುರುಗಳು ಅನ್ನ ದಾಸೋಹ, ಅಕ್ಷರ ದಾಸೋಹ, ನೂರಾರು ಶಿಕ್ಷಣ
ಸಂಸ್ಥೆಗಳನ್ನು ಹುಟ್ಟು ಹಾಕಿ ಬಡ ಮಕ್ಕಳ ಉಚಿತ ಅನ್ನ,ಅಕ್ಷರದ ಕ್ರಾಂತಿಯ ಹರಿಕಾರರಾಗಿ, ಬಡ ಮಕ್ಕಳ
ಎದೆಯಲ್ಲಿ ಅಕ್ಷರದ ಬೀಜಬಿತ್ತಿದ ಗುರುಗಳಾಗಿದ್ದಾರೆ. ಎಂದು ಚಿತ್ತರಗಿ ಹಾಗೂ ಇಲ್ಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಶ್ರೀಗಳು ಹೇಳಿದರು.ಹುನಗುಂದ ನಗರದಲ್ಲಿ ಶನಿವಾರ ನಡೆದ...
ಸುದ್ದಿಗಳು
ಓದುವ ಹವ್ಯಾಸ ಸನ್ಮಾರ್ಗದತ್ತ ಕರೆದೊಯ್ಯುತ್ತದೆ – ಡಾ. ಬರಗೂರ
ಸಿಂದಗಿ: ಪುಸ್ತಕಗಳು ಮಾನವನ ಆತ್ಮೀಯ ಗೆಳೆಯನಂತಿರಬೇಕು. ಓದುವ ಹವ್ಯಾಸ ಸನ್ಮಾರ್ಗದ ದಾರಿಯತ್ತ ಕರೆದುಕೊಂಡು ಹೋಗುತ್ತವೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂದು ಕನ್ನಡ ಪುಸ್ತಕ ಪಾಧಿಕಾರದ ಸದಸ್ಯ ಡಾ. ಕುಶಾಲ ಬರಗೂರ ಹೇಳಿದರು.ಅವರು ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪಾಧಿಕಾರ ಹಮ್ಮಿಕೊಂಡಿದ್ದ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮದಲ್ಲಿ ಭಾಗವಹಿಸಿ...
ಸುದ್ದಿಗಳು
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
ಅಥ್ಲೆಟಿಕ್ಸದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರಜ್ವಲ ಗೋಣಿ ಇವರಿಗೆ ಸನ್ಮಾನಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟೀಯ ಕ್ರೀಡಾ ದಿನ ಆಚರಿಸುತ್ತ ದೇಶದ ಖ್ಯಾತ ಹಾಕಿಪಟು ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಜ್ವಲ ಗೋಣಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾಪಟುಗಳಿಗೆ ಶಿಸ್ತುಬದ್ಧ ದಿನಚರಿಯ...
ಸುದ್ದಿಗಳು
ಧ್ಯಾನಚಂದ್ ಅವರ ಕ್ರೀಡಾ ಕೊಡುಗೆ ಸ್ಮರಿಸಲು ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಮೂಡಲಗಿ: ಭಾರತದ ದಂತಕಥೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಕೊಡುಗೆಯನ್ನು ಗುರುತಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.ಧ್ಯಾನ್ ಚಂದ್ ಅವರು ಇಂದಿನ ಪೀಳಿಗೆಯವರಿಗೆ ಪ್ರೇರಣೆಯಾಗಿದ್ದಾರೆ. ಕ್ರೀಡಾಲೋಕದಲ್ಲಿ ಭಾರತದ ಹಾಕಿ ತಂಡ ಆಧಿಪತ್ಯ ಮೆರೆಯುವಂತೆ ಮಾಡಿದ್ದರು ಎಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ಹೇಳಿದರು.ಅವರು ಕಲ್ಲೋಳಿ ಪಟ್ಡಣದ...
ಸುದ್ದಿಗಳು
ಸದ್ಗುರುವಿನ ಮಹಿಮೆಯನ್ನು ಮಹಾಶೇಷನಿಂದಲೂ ವರ್ಣಿಸಲಾಗದು-ಶರಣಬಸವ ಶ್ರೀಗಳು
ಮುಧೋಳ - ಸದ್ಗುರುವಿನ ಮಹಿಮೆಗೆ ಎಂದು ಉಪಮೆ ಕೊಡಲಿಕ್ಕೆ ಸಾಧ್ಯವಿಲ್ಲ. ಯಾವಾತನು ಸದ್ಗುರುವಿನ ನಾಮವನ್ನು ಅಖಂಡವಾಗಿ ಜಪಿಸುವನೋ ಅವನನ್ನು ಬ್ರಹ್ಮನೇ ಪೂಜಿಸುವನು.ಸದ್ಗುರುವಿನ ಮಹಿಮೆಯನ್ನು ಸಹಸ್ರಮುಖನಾದ ಮಹಾ ಶೇಷನಿಂದಲೂ ವರ್ಣಿಸಲಾಗದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಸುಕ್ಷೇತ್ರ ಚಿಚಖಂಡಿ .ಕೆ .ಡಿ. ಗ್ರಾಮದಲ್ಲಿ ಗೌರಿ ಗಣೇಶ...
Latest News
ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...