Monthly Archives: September, 2025
ಸುದ್ದಿಗಳು
ಪ್ರಥಮವಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ ಶಿಕ್ಷಕನಿಗೆ ತಾಲೂಕಾಡಳಿದಿಂದ ಸನ್ಮಾನ
ಮೂಡಲಗಿ:ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಕರ್ತವ್ಯವನ್ನು ಕೇವಲ 8 ದಿನಗಳಲ್ಲಿ ಪ್ರಥಮವಾಗಿ ಪೂರ್ಣಗೊಳಿಸಿದ ಶಿಕ್ಷಕ ಅಶೋಕ ಬಸಳಿಗುಂದಿ ಅವರನ್ನು ತಾಲೂಕಾ ಆಡಳಿತದಿಂದ ತಹಸೀಲ್ದಾರ ಶ್ರೀಶೈಲ ಗುಡುಮೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಬಿ ಹಿರೇಮಠ ಅವರು ಸತ್ಕರಿಸಿ ಅಭಿನಂದಿಸಿದರು.ಮೂಡಲಗಿ...
ಸುದ್ದಿಗಳು
ಬದುಕು ‘ಹಾವು-ಏಣಿಯಾಟ ; ಜಯಪ್ಪ ಹೊನ್ನಾಳಿ
ಹಾಸನ - ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, 'ಬುದ್ಧ-ಬಸವ-ಅಂಬೇಡ್ಕರ್' ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ, ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ ಎಂದು ಕವಿ ಜಯಪ್ಪ...
ಸುದ್ದಿಗಳು
ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಗೋಕಾಕ- ಬೌದ್ಧ ಧರ್ಮವು ಜಾತಿ ಪದ್ಧತಿ ವ್ಯವಸ್ಥೆಯನ್ನು ತಿರಸ್ಕರಿಸಿ ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು.ಇಲ್ಲಿನ ಎಸ್ಎಸ್ಎಫ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಜರುಗಿದ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನವಯಾನ ಬೌದ್ಧ ಧರ್ಮದ ಆವೃತ್ತಿಯಾಗಿದೆ ಎಂದು ತಿಳಿಸಿದರು.ನಮ್ಮ ದೇಶಕ್ಕೆ ಸಂವಿಧಾನವನ್ನು...
ಸುದ್ದಿಗಳು
ತಮಿಳುನಾಡಿನಲ್ಲಿ ಕೆಂಪು ಕತ್ತಿನ ಫಾಲರೋಪ್ ಪಕ್ಷಿಯ ಗುರುತು, ಅಪರೂಪಕ್ಕೆ ಮತ್ತೊಂದು ಸಾಕ್ಷಿ
ಕೆಂಪು ಕತ್ತಿನ ಫಾಲರೋಪ್ (Phalaropus lobatus), ಒಂದು ಅಪರೂಪದ ವಲಸೆ ಹಕ್ಕಿಯಾಗಿದ್ದು, ಇತ್ತೀಚೆಗೆ ತಿರುಪುರ್ ನಗರದ ನಂಜರಾಯನ್ ಪಕ್ಷಿಧಾಮದಲ್ಲಿ ಕಾಣಿಸಿಕೊಂಡಿದೆ. ಈ ಪಕ್ಷಿ ಇಲ್ಲಿ ಗುರುತಿಸಲ್ಪಟ್ಟಿರುವುದು ಇದೇ ಮೊದಲ ಬಾರಿಗೆ. ಈ ಪಕ್ಷಿಯ ಉಪಸ್ಥಿತಿಯನ್ನು ಸ್ಥಳೀಯ ಪಕ್ಷಿ ವೀಕ್ಷಕರು ಮತ್ತು ತಿರುಪುರ್ ನೇಚರ್ ಸೊಸೈಟಿಯ ಸದಸ್ಯರು ದೃಢಪಡಿಸಿದ್ದಾರೆ. ಈ ಪ್ರಭೇದವು ಸಾಮಾನ್ಯವಾಗಿ ವಲಸೆಯ ಸಮಯದಲ್ಲಿ...
ಲೇಖನ
ಫೇಮಸ್ ಆಗಲು ದೇಶದ್ರೋಹದಲ್ಲಿ ತೊಡಗಬೇಕಾ ?
ಶತಾಯಗತಾಯ ಪ್ರಸಿದ್ಧಿ ಪಡೆಯಲು ಏನಾದರೂ ಮಾಡಲೇಬೇಕು ಎಂಬ ಹುಕಿ ಇದ್ದವರಿಗೆ ಈ ಲೇಖನವೊಂದು ದಾರೀದೀಪದಂತೆ ಇದೆ ಎನ್ನಬಹುದು. ವಾಟ್ಸಪ್ ನಲ್ಲಿ ಬಂದಿದ್ದ ಇದನ್ನು ಯಾರು ಬರೆದಿದ್ದಾರೇನೋ ಗೊತ್ತಿಲ್ಲ ಆದರೂ ಮಜವಾಗಿದೆ. ಓದಿನ್ಯಾಯಾಧೀಶರು : ಭಾರತವನ್ನು ತುಂಡು ಮಾಡಲಾಗುವುದು ಎಂಬ ಘೋಷಣೆಯನ್ನು ನೀವು ಕೂಗಿದ್ದೀರಾ?ಆರೋಪಿ : ಹೌದು.ನ್ಯಾಯಾಧೀಶರು: ನೀವು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದ್ದೀರಾ?ಆರೋಪಿ...
ಸುದ್ದಿಗಳು
ಸಿಂದಗಿ : ಸಂಗಮ ಸಂಸ್ಥೆಯಿಂದ ವಿಶ್ವ ಆತ್ಮಹತ್ಯೆ ತಡೆ ಹಾಗೂ ವಿಶ್ವ ಹೃದಯ ದಿನ ಆಚರಣೆ
ಸಿಂದಗಿ; ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಮಾತ್ರ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ ಈ ದಿನಗಳಲ್ಲಿ ಹೆಚ್ಚು ಸೌಲಭ್ಯಗಳಿದ್ದರೂ ಉತ್ತಮ ಆರೋಗ್ಯ ಕಾಪಾಡಲಾಗುತ್ತಿಲ್ಲ. ಆಹಾರದ ಅವ್ಯವಸ್ಥಿತ ಸೇವನೆಯು ಶಾರೀರಿಕ ಕ್ಷೀಣತೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಕೆಲವರು ಜಿಗುಪ್ಸೆ ಹೊಂದಿ ಆತ್ಮಹತ್ಯೆ ಕಡೆ ವಾಲುತ್ತಿದ್ದಾರೆ ಎಂದು ಆಯುಶ್ ಮುಖ್ಯಸ್ಥ ಡಾ. ಮಾಂತೇಶ ಹಿರೇಮಠ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಸಂಗಮ ಸಂಸ್ಥೆಯಲ್ಲಿ...
ಸುದ್ದಿಗಳು
ಸಂಕಷ್ಟ ಕ್ಕೆ ಸಿಲುಕಿದ ನೆರೆ ಸಂತ್ರಸ್ತರ ನೆರವಿಗೆ ನಿಂತ ವೆಂಕಟೇಶ್ವರ ಶ್ರೀಗಳು
ಸಿಂದಗಿ; ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ, ಕೊಟ್ಟಿದ್ದು ಕೆಟ್ಟಿತು ಅನಬೇಡ, ಮುಂದೆ ಕಟ್ಟಿಟ್ಟ ಬುತ್ತಿ ಸರ್ವಜ್ಞ, ಎನ್ನುವ ವಾಡಿಕೆಯಂತೆ ಭೀಮಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ಕುಮಸಗಿ ಗ್ರಾಮದ ೪೦ ರೈತ ಕುಟುಂಬಕ್ಕೆ ಸ್ಥಳೀಯ ಶ್ರೀವೆಂಕಟೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾಸ್ವಾಮಿಗಳು ಸ್ವಾಮೀಜಿ ನೆರವಿಗೆ ನಿಂತಿದ್ದಾರೆ.ಈ ಸಂದರ್ಭದಲ್ಲಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಭೀಮಾನದಿಯ...
ಲೇಖನ
ದಿಟ್ಟ ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರ್
ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಮಾಲ್ವಾ ಸಾಮ್ರಾಜ್ಯದ ಹೋಳ್ಕರ್ ಮಹಾರಾಷ್ಟ್ರ ಮೂಲದ ರಾಣಿಯಾಗಿದ್ದರು . ಅವರನ್ನು ಭಾರತದ ಅತ್ಯಂತ ದಾರ್ಶನಿಕ ಮಹಿಳಾ ಆಡಳಿತಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 18 ನೇ ಶತಮಾನದಲ್ಲಿ , ಮಾಲ್ವಾದ ಮಹಾರಾಣಿಯಾಗಿ , ಅವರು ಧರ್ಮದ ಸಂದೇಶವನ್ನು ಹರಡುವಲ್ಲಿ ಮತ್ತು ಕೈಗಾರಿಕೀಕರಣವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಬುದ್ಧಿವಂತಿಕೆ,...
ಸುದ್ದಿಗಳು
ವೈವಿಧ್ಯಮಯ ಲೇಖನಗಳ ಗುಚ್ಛ “ವಚನ- ಧರ್ಮ- ಪರಿಸರ ” – ಡಾ.ಎನ್. ಎಚ್.ಮುದಕಪ್ಪನವರ
ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ "ತಿಂಗಳ ಬೆಳಕು -29"ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು.ಪ್ರೊ. ಬಿ. ಬಿ. ಕಡ್ಲಿ ಅವರ " ವಚನ-ಧರ್ಮ- ಪರಿಸರ" ಎಂಬ ವಿಮರ್ಶೆ ಮತ್ತು ಸಂಶೋಧನ ಸಂಕಲನವನ್ನು ಕುರಿತು ಡಾ. ಎನ್. ಎಚ್. ಮುದುಕಪ್ಪನವರ ಮಾತನಾಡಿದರು.ಪ್ತೊ. ಬಿ.ಬಿ. ಕಡ್ಲಿಯವರ...
ಸುದ್ದಿಗಳು
ಹುನಗುಂದ : ಬಸವೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ೨೮.೭೨ ಲಕ್ಷ ರೂ ನಿವ್ವಳ ಲಾಭ
ಹುನಗುಂದ; ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘವು ಶೇರುದಾರ ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ೨೦೨೪- ೨೫ ನೇ ಸಾಲಿನಲ್ಲಿ ೧೮.೭೨ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಹೊಸೂರ ಹೇಳಿದರು.ಇಲ್ಲಿನ ಪುರಸಭೆ ಮಂಗಲಭವನದಲ್ಲಿ ನಡೆದ ೨೩ನೇ ವಾರ್ಷಿಕ ಸರ್ವ ಸಾಧಾರಣ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



