Monthly Archives: September, 2025

ಡಾ. ಸುರೇಶ ನೆಗಳಗುಳಿ ಗಜಲ್ ಸಂಕಲನ ‘ಕುವಲಯ’ ಬಿಡುಗಡೆ

ಮಂಗಳೂರು -  ದಿನಾಂಕ 7-9-24 ರಂದು ಬಿದರೆಯ ಸರಕಾರೀ ನೌಕರರ ಸಮುದಾಯ ಸಭಾ ಭವನದಲ್ಲಿ ದ್ವಿತೀಯ ರಾಜ್ಯ ಗಜಲ್ ಸಮ್ಮೇಳನವು ನಡೆಯಲಿದೆ.ಖ್ಯಾತ ಗಜಲ್ ಕವಿ ಡಾ. ಕಾಶೀನಾಥ ಅಂಬಲಗೆಯವರ ಅಧ್ಯಕ್ಷತೆಯಲ್ಲಿ, ಸಭಾಪತಿ ಯ ಟಿ ಖಾದರ್ ಉಪಸ್ಥಿತಿಯಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಯ ಗಜಲ್ ಕವಿಗಳ ಈ ಸಮಾವೇಶದಲ್ಲಿ ಮಂಗಳೂರಿನ ಗಜಲ್ ಕವಿ ಹಾಗೂ...

ಸಿಂದಗಿ : ಎಂ ಎಂ ಕಲಬುರ್ಗಿ ೧೦ ನೇ ಸ್ಮರಣೋತ್ಸವ

ಸಿಂದಗಿ; ಡಾ.ಎಂ.ಎಂ.ಕಲಬುರ್ಗಿಯವರು ಅನೇಕ ಗ್ರಂಥಗಳನ್ನು ಸಂಪಾದನೆ ಮಾಡಿದ ಗ್ರಂಥಗಳಿಗೆ ಕೇಂದ್ರ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಂತವರು ಬಂದ ಪ್ರಶಸ್ತಿಗಳಿಂದ ಡಾ. ಕಲಬುರ್ಗಿಯವರಿಗೆ ಗೌರವ ಬರಲ್ಲಿಲ್ಲ ಆ ಎಲ್ಲ ಪ್ರಶಸ್ತಿಗಳಿಗೆ ಗೌರವ ಬಂದಿವೆ ಆ ಎಲ್ಲ ಪ್ರಶಸ್ತಿಗಳಿಗೆ ಗೌರವವನ್ನು ಕೊಟ್ಟಂತವರು ಒಬ್ಬ ವ್ಯಕ್ತಿಯಾಗಿದೇ ಕನ್ನಡದ ನಿಘಂಟುವಾಗಿದ್ದರು...

ಸೆ. ೦೩ ಕ್ಕೆ ಮೂಡಲಗಿ ನಗರಕ್ಕೆ ಲೋಕಾಯುಕ್ತರ ಭೇಟಿ

ಸೆ,೦೩ಕ್ಕೆ ಮೂಡಲಗಿ ನಗರಕ್ಕೆ ಲೋಕಾಯುಕ್ತರ ಭೇಟಮೂಡಲಗಿ:-ಪಟ್ಟಣದ ತಹಶಿಲ್ದಾರ ಕಛೇರಿ ಹಾಗೂ ಸ್ಥಳೀಯ ಕುರುಹಿನಶೆಟ್ಟಿ ಕೋ ಆಪ್ ಸೊಸಾಯಿಟಿಗೆ  ಸೆಪ್ಟೆಂಬರ್,೦೩-೨೦೨೫ ರಂದು ಲೋಕಾಯುಕ್ತರು ಬೇಟಿ ನೀಡಲಿದ್ದಾರೆಸೆಪ್ಟೆಂಬರ್, ೦೩ ರಂದು ಬೆಳಿಗ್ಗೆ, ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ವರೆಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಮುಖದಲ್ಲಿಯೇ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಲೋಕಾಯುಕ್ತರು ಜನಸಂಪರ್ಕ ಮಾಡುವವರಿದ್ದಾರೆ.ಸರ್ಕಾರಿ...

ಜಿಲ್ಲಾ ಮಟ್ಟದ ಸ್ಪರ್ಧೆಗೆ  ಪ್ರಿಯಾ ಮುಗ್ಗಣ್ಣವರ ಆಯ್ಕೆ

ಜಮಖಂಡಿ: ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದ ಚೆಸ್ ಮತ್ತು ಆರ್ಟಿಸ್ಟಿಕ್ ಯೋಗಾ ಸ್ಪರ್ಧೆಗಳೆರಡರಲ್ಲೂ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಮುಗ್ಗಣ್ಣವರ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ.ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬಾಗಲಕೋಟೆ ಮತ್ತು...

ಅಕ್ರಮ ಗುಟ್ಕಾ ತಯಾರಿಕಾ ಘಟಕದ ಮೇಲೆ ಬೀದರ ಪೊಲೀಸರ ದಾಳಿ

ಬೀದರ - ವಿವಿಧ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ, ಪಾನಮಸಾಲಾ, ತಂಬಾಕು ತಯಾರಿಸಿ ಸಾಗಿಸುತ್ತಿರುವ ಅಡ್ಡೆಯ ಮೇಲೆ ಪೋಲಿಸರು ದಾಳಿ ಮಾಡಿದ್ದು ೨.೪೫ ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬೀದರ ಕೈಗಾರಿಕಾ ಪ್ರದೇಶ ದಕ್ಷಿಣ ಭಾರತದ ಗುಟ್ಕಾ ಹಬ್ ಆಗಿದೆಯೇನೋ ಎಂಬಂತೆ ಅಪಾರ ಪ್ರಮಾಣದ ನಕಲಿ ಗುಟ್ಕಾ ಪಾಕೀಟಗಳನ್ನು ಬೀದರ್ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ...

10ನೇ ಪುಣ್ಯಸ್ಮರಣೆ ನಿಮಿತ್ತ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಗೌರವ ಸಲ್ಲಿಕೆ

10ನೇ ಪುಣ್ಯಸ್ಮರಣೆ ನಿಮಿತ್ತ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಗೌರವ ಸಲ್ಲಿಕಧಾರವಾಡ- ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತ ಶ್ರೇಣಿಯ ನಿಜಸಂಶೋಧಕರಾಗಿ, ಕನ್ನಡ ಅಧ್ಯಯನ ಪೀಠದ ದಕ್ಷ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ, ಅನೇಕ ವಿಶಿಷ್ಟ ಯೋಜನೆಗಳ ರೂವಾರಿಗಳಾಗಿ, ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಸಂಘ- ಸಂಸ್ಥೆಗಳ ನಿರ್ದೇಶಕರಾಗಿ, ಕನ್ನಡ ನಾಡು ನುಡಿ- ಸಾಹಿತ್ಯ,...

ನೇತಾಜಿ ಕುರಿತ ಪುಸ್ತಕಗಳ ಲೋಕಾರ್ಪಣೆ

ಮಂಗಳೂರು ವಿಶ್ವ ವಿದ್ಯಾಲಯ ದಲ್ಲಿ ಹಿರಿಯ ಸಾಹಿತಿ, ಪ್ರೊ. ಕೆ. ಈ. ರಾಧಾಕೃಷ್ಣ ಕನ್ನಡಕ್ಕೆ ಅನುವಾದಿಸಿ ಬರೆದ 1." ಓರ್ವ ಭಾರತೀಯ ಯಾತ್ರಿಕ -ಒಂದು ಅಪೂರ್ಣ ಆತ್ಮ ಕಥೆ " 2. ಭಾರತೀಯ ಹೋರಾಟ "3. ಅಸಾಮಾನ್ಯ ದಿನಚರಿ " ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಕರ್ನಾಟಕ ಸರಕಾರದ ಅರೋಗ್ಯ ಮಂತ್ರಿ ಹಾಗೂ ದಕ್ಷಿಣ ಕನ್ನಡ...

ಡಾ.ಸುಜಾತಾ ಚಲವಾದಿ ಮತ್ತು ಎಂ.ಡಿ.ಚಿತ್ತರಗಿ ಅವರಿಗೆ ಸಂಗಮ ಪ್ರಶಸ್ತಿ

ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ಸಂಗಮ ವಾರ್ಷಿಕ ಪ್ರಶಸ್ತಿಗೆ ಹಿರಿಯ ಲೇಖಕಿ ಹಾಗೂ ತಾಳಿಕೋಟೆ ಖಾಸ್ಗತೇಶ್ವರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತಾ ಚಲವಾದಿ ಹಾಗೂ ಯುವ ಲೇಖಕ ಪ್ರಶಸ್ತಿಗೆ ಲೇಖಕ, ಕವಿ ಹಾಗೂ ಮುದಗಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಡಿ.ಚಿತ್ತರಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು...

20ನೇ ಶತಮಾನದ ಸಮಗ್ರ ಬದುಕಿನ ಪ್ರತಿಬಿಂಬ -‘ಶರಣು ಶರಣಾರ್ಥಿ’ ; ಡಾ. ಸಯ್ಯದ್ ಮುಜೀಬ್ ಅಹ್ಮದ್, ಮಾನ್ವಿ

ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ "ತಿಂಗಳ ಬೆಳಕು -28"ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು. ಡಾ. ಹೇಮಂತ್ ಭೂತನಾಳ ಅವರ "ಶರಣು ಶರಣಾರ್ಥಿ" ಎಂಬ ಆತ್ಮಕಥೆಯನ್ನು ಕುರಿತು ಡಾ. ಸಯ್ಯದ್ ಮುಜೀಬ್ ಅಹ್ಮದ್, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು,...
- Advertisement -spot_img

Latest News

ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬೀದರ - ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ...
- Advertisement -spot_img
error: Content is protected !!
Join WhatsApp Group