Monthly Archives: December, 2025
ಸುದ್ದಿಗಳು
ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ
ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ. ಸುಳಕೂಡೆಯವರ ಸಂಪ್ರತಿ ವಚನಗಳು ಮತ್ತು ಸಂಭೃತ ವಚನಗಳು ಮೃತ್ಯುಂಜಯಸ್ವಾಮಿಗಳು ಹಿರೇಮಠ ಹಿರಿಯಸಾಹಿತಿಗಳು ಗಂದಿಗವಾಡ ಅವರು ಲೋಕಾಪ೯ಣೆ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಯು.ಎನ್.ಸಂಗನಾಳಮಠ.ಹಿರಿಯ ಸಾಹಿತಿಗಳು ಸಾ ಹೊನ್ನಾಳಿ ದಾವಣಗೇರಿ ವಹಿಸಿಕೊಳ್ಳಲಿದ್ದಾರೆ. ಪುಸ್ತಕ...
ಸುದ್ದಿಗಳು
ನಗರದ ಸಾರ್ವಜನಿಕ ಗ್ರಂಥಾಲಯಗಳಿಗೆ, ಗ್ರಂಥಾಲಯ ಇಲಾಖೆಯ ಆಯುಕ್ತರ ಭೇಟಿ,ಪರಿಶೀಲನೆ
ಬೆಳಗಾವಿ:ನಗರದ ಸಾರ್ವಜನಿಕ ಗ್ರಂಥಾಲಯಗಳಿಗೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಎಚ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ನಗರದ ಶಹಾಪುರದ ರವೀಂದ್ರ ಕೌಶಿಕ ಇ ಗ್ರಂಥಾಲಯ, ವಡಗಾವಿ, ಸದಾಶಿವ ನಗರ ಶಾಖಾ ಗ್ರಂಥಾಲಯಗಳು,ಮತ್ತು ಪ್ರಧಾನ ಗ್ರಂಥಾಲಯಕ್ಕೆ ಭೇಟಿನೀಡಿ, ಅಲ್ಲಿಯ ಕಾರ್ಯನಿರ್ವಹಣೆ, ವಿವಿಧ ವಿಭಾಗಗಳು,ಪುಸ್ತಕ ಸಂಗ್ರಹ, ವರ್ಗೀಕರಣ ಮತ್ತು ಇತರ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ...
ಸುದ್ದಿಗಳು
ಲೇಖನ : ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ
ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು...
ಸುದ್ದಿಗಳು
ಸವದತ್ತಿ ಪರಸಗಡ ಕೋಟೆಯಲ್ಲಿ ಮಂಗಗಳ ಹಾವಳಿ ; ಭಯದಲ್ಲಿ ಭಕ್ತಗಣ
ಸವದತ್ತಿ - ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹಾಗೂ ಬೆಡಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವಂಥ ಪರಸಗಡ ಕೋಟೆಯಲ್ಲಿ ಮಂಗಗಳ ಕಾಟ ಶುರುವಾಗಿದೆ.ದರ್ಶನಕ್ಕೆ ಬಂದಂಥ ಭಕ್ತಾದಿಗಳಿಗೆ ಮಂಗಗಳು ಅವರ ಕೈಲಿದ್ದ ಬ್ಯಾಗು ಮೊಬೈಲ್ ಇವನ್ನೆಲ್ಲಾ ಕಸಿದುಕೊಂಡು ಹೋಗುತ್ತಿರುವುದು ಹಾಗೂ ಭಕ್ತರಿಗೆ ಕಚ್ಚುವುದು ಮಾಡುತ್ತಿರುವುದರಿಂದ ಭಕ್ತರಲ್ಲಿ ಭಯ ಹೆಚ್ಚಾಗಿದೆ.ಈಗಾಗಲೇ ಕೆಲವು ಭಕ್ತರನ್ನು ಮಂಗಗಳು ಕಚ್ಚಿವೆ. ಹೀಗೆ ಮಂಗಗಳು...
ಸುದ್ದಿಗಳು
ಓಂ ಸಂತಾಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರದಾನ
ಮೂಡಲಗಿ : ಇತ್ತೀಚೆಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್ ಮುಧೋಳ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಕಲಾ ಸಂಘ ಇವುಗಳ ಆಶ್ರಯದಲ್ಲಿ ಜರುಗಿದ, ವಿವಿಧ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ ಪುರಸ್ಕಾರ...
ಲೇಖನ
ಲೇಖನ : ಇದ ಹಾನಿ ಮಾಡಲು ಬೇಡಿ
ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದ ಪುರಂದರದಾಸರು ಮಾನವ ಜನ್ಮದ ಮೌಲ್ಯವನ್ನು ಎತ್ತಿ ಹೇಳಿದ್ದಾರೆ. ಅಂದರೆ ಮನುಷ್ಯರಾಗಿ ಹುಟ್ಟುವದೇ ಒಂದು ದೊಡ್ಡ ವರ. ಇಂಥ ಮಾನವ ಜನ್ಮವನ್ನು ನಿರರ್ಥಕಗೊಳಿಸಿಕೊಳ್ಳದಿರಿ ಎನ್ನುವದು ಅವರ ಸಂದೇಶ. ಜಂತೂನಾಂ ನರಜನ್ಮ ದುರ್ಲಭಂ ಎಂದು ಶಂಕರಾಚಾರ್ಯರು ಹೇಳಿದ್ದು ಇದೇ ಅರ್ಥದಲ್ಲಿ ಮಾನವ ಜನ್ಮ...
ಕವನ
ಕವನ : ದೂರಾದ ಚೆಲುವೆ
ದೂರಾದ ಚೆಲುವೆ
ಮನಸಿನಾಳದಲಿ ಬೇರುಬಿಟ್ಟು
ಹೃದಯದಲಿ ಆಸೆಯ ಹಂದರ ಹಚ್ಚಿ
ಕನಸು ಕೈಗೂಡುವ ಮುನ್ನ
ಗಗನ ಕುಸುಮವಾಗಿ
ಚಿತ್ತಚೋರನಿಂದ ದೂರವಾದ ಒಲವೇ
ನಿನ್ನಿನಿಯನ ಬದುಕು ಬೇಡವಾಯಿತೇ?ಗಾಳಿ ಬೀಸಿದಾಗೊಮ್ಮೆ ನೆನಪು ಉಮ್ಮಳಿಸಿ
ಬಿಕ್ಕುತಿದೆ ಮನ
ಮೋಡ ಕವಿದಾಗೆಲ್ಲಾ ನೆನಪಾಗುತಿದೆ ಮೌನ
ಸಾನ್ನಿಧ್ಯ ಬಯಸಿದೆ
ಹೃದಯ ಹಗುರಾಗಲು
ನಿನ್ನೆಯ ನೆನಪಿಗಿಂತ
ಬಲು ಕಷ್ಟವಿಂದು
ತಾಳಲಾರೆ ವಿರಹ ಕಣ್ಣಂಚಿನಲಿ ಜಾರುತಿದೆ ಬಿಂದು
ಅಂಬರದ ಹೂವಿಗೆ
ಭುವಿಯ...
ಸುದ್ದಿಗಳು
ಸೃಜನಶೀಲ ಸಾಹಿತ್ಯ ಸೃಷ್ಟಿಯಾಗಲಿ – ಡಾ ಬಿ ಟಿ ಲಲಿತಾನಾಯಕ್
ದಾವಣಗೆರೆ - ಪ್ರಸ್ತುತ ದಿನಗಳಲ್ಲಿ ಸೃಜನಶೀಲ ಸಾಹಿತ್ಯ ಸೃಷ್ಟಿಯಾಗಬೇಕಾಗಿದೆ. ಬಂಜಾರ ಸಮುದಾಯ ಮೂಲತಃ ಕಲಾವಿದರು ಗಾಯಕರು ಆಗಿದ್ದು ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುವ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಬಂಜಾರ ಯುವಕ ಯುವತಿಯರಿಗೆ ಇಂತಹ ಕಾರ್ಯಗಾರಗಳು ಉತ್ತೇಜಿಸುತ್ತವೆ ಎಂದು ಡಾ. ಬಿ ಟಿ ಲಲಿತಾನಾಯಕ ಹೇಳಿದರು.ದಿನಾಂಕ: ೧೩.೧೨.೨೦೨೫ ಹಾಗೂ ೧೪.೧೨.೨೦೨೫ ಎರಡು ದಿನಗಳ ಕಾಲ ದಾವಣಗೆರೆ ಜಿಲ್ಲೆಯ...
ಸುದ್ದಿಗಳು
ಜಿಲ್ಲಾ ಸಾಹಿತಿಗಳ ಕವಿಗೋಷ್ಠಿ
ಬೆಳಗಾವಿ - ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಸಾಹಿತ್ಯ ಕವಿಗೋಷ್ಠಿ ಕಾರ್ಯಕ್ರಮ ರವಿವಾರ ೯ ರಂದು ಕನ್ನಡ ಭವನ ನೆಹರು ನಗರ ರಾಮದೇವ ಹೋಟೆಲ್ ಹಿಂದೆ ಜರುಗಿತು.ಸಮಾರಂಭದ ಅಧ್ಯಕ್ಷತೆಯನ್ನು. ಮಂಗಳಾ ಮೆಟಗುಡ್ಡ ಜಿಲ್ಲಾಧ್ಯಕ್ಷರು ಕ ಸಾ ಪ ಬೆಳಗಾವಿ ಜಿಲ್ಲೆ ಅವರು...
ಸುದ್ದಿಗಳು
ಹತ್ತು ಸಾವಿರ ಕೋ. ಠೇವಣಿ ಡಿಸಿಸಿ ಬ್ಯಾಂಕ್ ಗುರಿ – ಜೊಲ್ಲೆ
ಬೆಳಗಾವಿ- ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದು, ಈಗಿರುವ 6 ಸಾವಿರ ಕೋಟಿ ರೂಪಾಯಿ ಠೇವಣಿಯನ್ನು ಮುಂದಿನ ದಿನಗಳಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿವರೆಗೆ ಹೆಚ್ಚಿಸಲು ಉದ್ದೇಶ ಹೊಂದಿರುವುದಾಗಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ...
Latest News
ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ
ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....



