Monthly Archives: December, 2025

ಹೆಬ್ಬಾಳ ಅವರ ವಯೋ ನಿವೃತ್ತಿ ಜೀವನವು ಸುಖಕರವಾಗಿರಲಿ – ದಿನೇಶ್ ಶರ್ಮಾ

ಹಳ್ಳೂರ- ಕಾರ್ಮಿಕರ ಜೊತೆ ಅವಿನಾಭಾವ ಸಂಬಂಧವಿಟ್ಟುಕೊಂಡು ನಿರಂತರ ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ವೃತ್ತಿ ಜೀವನವನ್ನು ಮುಗಿಸಿ ನಿವೃತ್ತಿ ಹೊಂದುತ್ತಿರುವ ಕೆಂಪಣ್ಣ ಹೆಬ್ಬಾಳ ಅವರ ವಯೋ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಕಾರ್ಖಾನೆಯ ಸಿಟಿಓ ದಿನೇಶ್ ಶರ್ಮಾ ಹೇಳಿದರು.ಅವರು ಗೋದಾವರಿ ಬಯೋರಿಪೈನರಿಜ್ ಲಿ , ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೆಂಪಣ್ಣ...

ನಿರಂತರ ಶ್ರದ್ಧೆ, ಸಾಧನೆ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ ; ಸಂಗೀತ ಕೃಪಾ ಕುಟೀರ

   ಬೆಂಗಳೂರು -  ನಗರದ ಸಾಂಸ್ಕೃತಿಕ ವಲಯದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತ ಕೃಪಾ ಕುಟೀರ ತನ್ನ 41ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಭಕ್ತಿಭಾವ ಮತ್ತು ಸಂಗೀತ ವೈಭವದೊಂದಿಗೆ ಆಚರಿಸಿಕೊಂಡಿತು.   ನಗರದ ಬನಶಂಕರಿ ಪ್ರಥಮ ಹಂತದ ಪಿ.ಎಸ್. ಕಾಲೇಜ್ ಹಿಂಭಾಗದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆಯಲ್ಲಿ 41ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಆಯೋಜಿಸಲಾಗಿತ್ತು.    ಕಾರ್ಯಕ್ರಮವು ಖ್ಯಾತ ವಿಮರ್ಶಕ,...

ಗ್ರಾಮೀಣ ಜಾತ್ರೆಗಳು ಸಂಸ್ಕೃತಿ ಉಳಿಸಿವೆ – ಈರಣ್ಣ ಕಡಾಡಿ

ಮೂಡಲಗಿ: ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಬುಧವಾರ ಡಿ-31 ರಂದು ತಾಲೂಕಿನ ಗುಜನಟ್ಟಿ ಗ್ರಾಮದ ನಿಂಗಮ್ಮಾದೇವಿ ಹಾಗೂ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು...

ವಚನಗಳಂತೆ ಬದುಕು ರೂಪಿಸಿಕೊಳ್ಳಬೇಕು – ಡಾ. ಬಸವರಾಜ ಸಾದರ

ಹುಬ್ಬಳ್ಳಿ: ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ, ಧರ್ಮಗಳ ಕಿತ್ತಾಟದಿಂದ ದೂರವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಹೇಳಿದರು.ರವಿವಾರ ಇಲ್ಲಿನ ಪಿ. ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದಿಂದ ಸಂಗಮ ಸಿರಿ ಪ್ರಶಸ್ತಿ...

ಕೃಷಿಕ ಸಮಾಜವು ರೈತರ ಮತ್ತು ಕೃಷಿ ಇಲಾಖೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ :  ಶಿವಪ್ಪಗೌಡ ಬಿರಾದಾರ

  ಸಿಂದಗಿ: ಕೃಷಿಕ ಸಮಾಜವು ರೈತರ ಮತ್ತು ಕೃಷಿ ಇಲಾಖೆಯ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.   ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕಿನ ಕೃಷಿಕ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಅವರು...

ಕುಳಲಿಯಲ್ಲಿ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ

  ದಿ.4ರಂದು.3 ಜಿಲ್ಲೆಯ ಕಲಾವಿದರ ಸಭೆಮುಧೋಳ] - ಮುಧೋಳ ತಾಲೂಕಿನ ಸುಕ್ಷೇತ್ರ ಗುರುನಾಥಾರೂಢರ ಮಠದ ಸಹಕಾರದೊಂದಿಗೆ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಜನವರಿ 15 ರಿಂದ 24ರ ವರೆಗೆ 10 ದಿನಗಳ ಕಾಲ ರಾಜ್ಯಮಟ್ಟದ ಜನಪದ ಸಂಗೀತೋತ್ಸವ ನಡೆಯಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶರಣಬಸವ...

ವಿಶೇಷ ಲೇಖನ ; ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ

ಪ್ರತಿ ದಿನವೂ ಒಂದು ಹೊಸ ಬೆಳಗನ್ನು ನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗದ ಆದಿ ಯುಗಾದಿಯನ್ನು ನೂತನ ವರ್ಷವನ್ನು ಆರಂಭಿಸಿದರೆ. ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನವರಿ ಒಂದರಂದು ಆರಂಭಿಸುತ್ತಾರೆ., ಅದು ಏನೇ ಇರಲಿ ದ.ರಾ.ಬೇಂದ್ರೆಯವರ ಯುಗಾದಿ ಕವನದ ಸಾಲುಗಳನ್ನು ನಾವು ಎಷ್ಟು ಸ್ಮರಿಸಿದರೂ ಕಡಿಮೆಯೇ. ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ...

ಶತಮಾನ ಪೂರೈಸಿದ ಮೂಡಲಗಿ ಶಾಲೆ ಅಭಿವೃದ್ಧಿ ಯಾವಾಗ ?

ಮೂಡಲಗಿ - ಮೂಡಲಗಿ ಪಟ್ಟಣವು ತಾಲೂಕಾಗಿ ಹೊರಹೊಮ್ಮಿ ಅನೇಕ ವರ್ಷಗಳಾದವು. ಪಟ್ಟಣದ ಮಧ್ಯೆಯೇ ಇರುವ ಸರ್ಕಾರಿ ಶಾಲೆ ಶತಮಾನದ ಮೇಲೆ ಅರ್ಧ ಶತಮಾನ ಕಂಡರೂ ಇನ್ನೂ ಯಾವುದೇ ಅಭಿವೃದ್ಧಿ ಕಾಣದೆ ಹಳೆಯ ಗೂಡಿನಂತೆ ಕಾಣುತ್ತಿದೆ. ಶಿಕ್ಷಣ ಇಲಾಖೆಯ ಕರ್ತವ್ಯಪರತೆಯನ್ನು ಅಣಕಿಸುತ್ತಿದೆ.ಇದೇ ಡಿ. ೨೭ ಹಾಗೂ ೨೮ ರಂದು ಎರಡು ದಿನಗಳ ಕಾಲ ಸಮೀಪದ ಮುಸಗುಪ್ಪಿ...

ಲೇಖನ; ಅರೆ! ಹೊಸ ವರ್ಷ ಹೀಗೂ ಆಚರಿಸುವುದುಂಟೆ?

ಅರೆ! ಮೊನ್ನೆ ಮೊನ್ನೆ ತಾನೆ ಹೊಸ ವರ್ಷದ ಆಗಮನವನ್ನು ಸಡಗರದಿಂದ ಆಚರಿಸಿದಂತಿತ್ತು. ಮತ್ತೆ ಬಂತು ಹೊಸ ವರ್ಷ! ಎನ್ನುವ ಅಚ್ಚರಿಯ ಭಾವ ಪ್ರತಿ ವರ್ಷವೂ ಮೂಡುವುದುಂಟು. ಜನವರಿ ೧ ಪಶ್ಚಿಮದ ಕ್ಯಾಲೆಂಡರ್ ಪ್ರಕಾರ ವಿಶ್ವದ ಅನೇಕ ರಾಷ್ಟ್ರ ಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗುತ್ತವೆ. ಭಾರತದಲ್ಲಿ ಚಂದ್ರಮಾನ ಪಂಚಾಂಗದಲ್ಲಿ ಚೈತ್ರ ಶುದ್ಧ ಪ್ರತಿಪದೆ ಅಂದರೆ...

ಅನನ್ಯ ಅಕ್ಷರ ಪ್ರೇಮಿ – ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಪರಂಪರೆ ಎನ್ನುವುದು ನಿನ್ನೆಗಷ್ಟೇ ಸೇರಿರುವ ಧೂಳಲ್ಲ; ಅದು ಪ್ರತಿದಿನವೂ ಹೊಸ ಅರ್ಥಗಳೊಂದಿಗೆ ಮನುಷ್ಯನ ಬದುಕಿನಲ್ಲಿ ಮಿಡಿಯುವ ಜೀವಂತ ಚೇತನ. ಆ ಚೇತನಕ್ಕೆ ಅಕ್ಷರಗಳ ಶಬ್ದ ಕೊಡುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವವರು ಡಾ. ಗುರುರಾಜ್ ಪೋಶೆಟ್ಟಿಹಳ್ಳಿ. ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ ಮತ್ತು ಮಾಧ್ಯಮ—ಈ ನಾಲ್ಕು ದಿಕ್ಕುಗಳ ಸಂಗಮದಲ್ಲಿ ಅವರ ಚಿಂತನೆ ರೂಪುಗೊಂಡಿದೆ.ವೇದ–ಪುರಾಣಗಳ ತಾತ್ವಿಕತೆ, ದಾಸಸಾಹಿತ್ಯದ ಭಕ್ತಿ,...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group