Monthly Archives: January, 2026

ಡಾ.ಡಿ ಎಸ್ ಕರ್ಕಿ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಯ್ಕೆ

ಡಾ. ಡಿಎಸ್ ಕರ್ಕಿ ಪ್ರತಿಷ್ಠಾನ ಟ್ರಸ್ಟ್ ಪ್ರತಿವರ್ಷ ನೀಡುವ ಡಾ ಡಿಎಸ್ ಕರ್ಕಿ ಕಾವ್ಯ ಪ್ರಶಸ್ತಿ 2025 ನೇ ಸಾಲಿಗೆ ಎರಡು ಕೃತಿಗಳು ಪುರಸ್ಕೃತಗೊಂಡಿವೆ.ಶ್ರೀಮತಿ ಜ್ಯೋತಿ ಬದಾಮಿ ಬೆಳಗಾವಿ, ಇವರ "ಋಣಿ" ಮತ್ತು ಡಾ ಸುನೀಲ ಪರೀಟ ಅವರ "ಬಹುದೊಡ್ಡ ಪ್ರಶ್ನೆ" ಕೃತಿಗಳು ಆಯ್ಕೆಯಾಗಿದ್ದು 2026 ನೇ ಸಾಲಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ...

ಲೇಖನ : ಅರಿವಿನ ಗುರು ಡಾ ಗುರುಲಿಂಗ ಕಾಪಸೆ

ಗುರುಲಿಂಗ ಕಾಪಸೆ ಎಂಬ ಬಹು ದೊಡ್ಡ ದೈತ್ಯ ಪ್ರತಿಭೆ ಬಹುಮುಖ ವಿದ್ವಾಂಸ ಬಾಲ್ಯದಲ್ಲಿ ಮುಲ್ಕಿ ಮುಗಿಸಿ ಮುಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಹಲವು ವರ್ಷಗಳ ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ತಮ್ಮ ತುಂಬು ಜೀವನದ ಅನುಪಮ ಸೇವೆ ಸಲ್ಲಿಸಿದ್ದಾರೆ.ಮಧುರ ಚೆನ್ನರ ಸಾಮಿಪ್ಯ ಅವರನ್ನು ಅರವಿಂದರ ಪ್ರಭಾವಕ್ಕೆ ಒಳಪಡಿಸಿದರೆ ತಪೋವನದ...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group