spot_img
spot_img

ಬೆಂಗಳೂರಿನಲ್ಲಿ ಹತ್ತು ದಿನ ಗಣೇಶೋತ್ಸವ

Must Read

spot_img
- Advertisement -

ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದು ಬೆಂಗಳೂರು ಮಹಾನಗರ ಪಾಲಿಕೆ ೧೦ ದಿನಗಳ ಗಣೇಶೋತ್ಸವಕ್ಕೆ ಪರವಾನಿಗೆ ನೀಡಿ ಕೈ ತೊಳೆದುಕೊಂಡಿದೆ.

ಯಾರಿಗೂ, ಯಾವುದಕ್ಕೂ ಇಲ್ಲದ ನಿಬಂಧನೆಗಳು, ರೂಲ್ಸ್ ಗಳು ಗಣೇಶ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಕಚೇರಿ ಎದುರು ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನೇ ತಂದು ಇಟ್ಟು ಪ್ರತಿಭಟನೆ ನಡೆಸಿದರು.

ಕೇವಲ ನಾಲ್ಕು ಅಡಿ ಗಣಪನನ್ನು ಕೂರಿಸಬೇಕು, ಐದು ದಿನ ಮಾತ್ರ ಕೂರಿಸಬೇಕು, ಮನೆಯಲ್ಲಿ ಕೂಡಾ ಎರಡು ಅಡಿಗಿಂತ ಎತ್ತರದ ಗಣಪ ಇರಬಾರದು ಎಂಬ ಸರ್ಕಾರಿ ನಿಯಮಗಳನ್ನು ಪ್ರಶ್ನಿಸಿದ ಹಿಂದೂಪರ ಸಂಘಟನೆಗಳು ಬಿಬಿಎಂಪಿ ಕಚೇರಿಯ ಎದುರು ಉಗ್ರ ಪ್ರತಿಭಟನೆ ನಡೆಸಿದವು.

- Advertisement -

ಆಗ ಈ ಪ್ರತಿಭಟನೆಗೆ ಮಣಿದ ಬಿಬಿಎಂಪಿ ಆಯುಕ್ತರು ಹತ್ತು ದಿನಗಳವರೆಗೆ ಗಣೇಶ ಕೂರಿಸಲು ಅನುಮತಿ ನೀಡಿದರು.

- Advertisement -
- Advertisement -

Latest News

ಗುಬ್ಬೆವಾಡ  ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ

ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group