- Advertisement -
ದಾಸ ಸಾಹಿತ್ಯ ಪ್ರಚಾರ ಮಾಧ್ಯಮ – ಶ್ರೀನಿವಾಸ ಉತ್ಸವ ಬಳಗ ಪ್ರಕಟಿಸಿರುವ ಭಜನಾಮೃತದೊಂದಿಗೆ ಹರಿಕಥಾಮೃತಸಾರದ ಆದ್ಯಂತಶ್ಲೋಕ ಸಹಿತ ನಿತ್ಯ ಪಠನೀಯ ‘ಸ್ತುತಿಮಾಲ’
ದಶಮಾನೋತ್ಸವ ನೆನಪಿನ ಸಂಚಿಕೆಯನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಸಂಚಿಕೆಯ ಸಂಗ್ರಹ ಮತ್ತು ಸಂಪಾದನೆ ಮಾಡಿರುವ ಡಾ.ಎ.ಬಿ.ಶ್ಯಾಮಾಚಾರ್ಯ, ಬಳಗದ ಪದಾಧಿಕಾರಿಗಳಾದ ಡಾ.ಟಿ.ವಾದಿರಾಜ , ಬಿ.ಆರ್.ವಿ.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.