spot_img
spot_img

ಬೀದರ್ ಪೊಲೀಸರ ಭರ್ಜರಿ ಭೇಟೆ ಸರಗಳ್ಳರ ಬಂಧನ

Must Read

spot_img
- Advertisement -

ಬೀದರ – ನಗರದ ಪ್ರಮುಖ ಪ್ರದೇಶದಲ್ಲಿ ಒಂದೇ ದಿನದಲ್ಲಿ ಐದು ಸರಗಳ್ಳತನ ನಡೆದಿದ್ದು 24ಗಂಟೆ ಒಳಗೆ ಇಬ್ಬರು ಸರಗಳ್ಳರನ್ನು ಗಾಂಧಿಗಂಜ್ ಪೊಲೀಸರು ಬಂಧಿಸಿ ಕೋಳ ತೊಡೆಸಿದ್ದಾರೆ.

ಬಂಧಿತರಿಂದ ಅಂದಾಜು ಐದು ಲಕ್ಷ ರೂ. ಕಿಮ್ಮತ್ತಿನ ನೂರು ಗ್ರಾಮ್ ಬಂಗಾರದ ಆಭರಣಗಳನ್ನ ಜಪ್ತಿ ಮಾಡಿದ್ದಾರೆ.

- Advertisement -

ಹೆಚ್ಚುವರಿ ಎಸ್ಪಿ ಮಹೇಶ್ ಮೆಗ್ಗಣ್ಣವರ್,ಡಿವೈಸ್ ಪಿ ಸತೀಶ, ಸಿಪಿಐ ಜಿ.ಎಸ್.ಬಿರಾದಾರ್ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದಲ್ಲಿ ಸರಗಳ್ಳತನ ನಡೆದರೆ ಕೂಡಲೆ ಪೊಲೀಸರ ಗಮನಕ್ಕೆ ತರಲು ಹೆಚ್ಚುವರಿ ಎಸ್ಪಿ ಮಹೇಶ್ ಮೆಗ್ಗಣ್ಣನವರ್ ಮನವಿ ಮಾಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group