ಗೋವುಗಳ ಬಗ್ಗೆ ಜನ ಜಾಗೃತಿ ಅಗತ್ತ – ಸರ್ವೋತ್ತಮ ಜಾರಕಿಹೊಳಿ

Must Read

ಮೂಡಲಗಿ: ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಯುವನಾಯಕ ಸರ್ವೊತ್ತಮ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಲಿಪಾಡ್ಯ ದಿನದಂದು ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗೋಪೂಜೆ ಮಾಡುವುದರಿಂದ ಗೋವಿಗೆ ನಾವು ನೀಡುವ ಮಹತ್ವ ಗೊತ್ತಾಗುವುದು. ಸಾಕಷ್ಟು ಉಪಯೋಗವಿರುವ ಉಪಯುಕ್ತ ಹಾಗೂ ಅದರ ಗುಣ ಸ್ವಭಾವಗಳು ಮೆಚ್ಚುವಂತದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಹಣಮಂತ ಗುಡ್ಲಮನಿ, ತಹಶಿಲ್ದಾರ ಡಿ.ಜಿ ಮಹಾತ್, ಶಾಸಕರ ಆಪ್ತ ಸಹಾಯಕರಾದ  ನಾಗಪ್ಪ ಶೇಖರಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ರವಿ ಸೊನವಾಲಕರ, ಗೀರಿಶ್ ಡವಳೆಶ್ವರ, ಮಹಾದೇವ ಶೆಕ್ಕಿ, ಡಾ. ಎಸ್.ಎಸ್ ಪಾಟೀಲ, ಸಚೀನ ಸೊನವಾಲಕರ, ರಮೇಶ ಸಣ್ಣಕ್ಕಿ, ಭಿಮಪ್ಪಾ ಸೊನವಾಲಕರ ಪುರಸಭೆ ಸದಸ್ಯರಾದ ಶಿವು ಚಂಡಕಿ, ಪ್ರಕಾಶ ಮಾದರ, ಸಿದ್ದಪ್ಪಾ ಮಗದುಮ, ಹಣಮಂತ ಪೂಜೆರಿ, ಪ್ರಕಾಶ್ ಮುಗಳಖೊಡ, ಸಿದ್ದು ಗಡ್ಡೆಕಾರ, ಆನಂದ ಟಪಾಲ, ಚಿದಾನಂದ ಮುಗಳಖೊಡ, ಶಂಕರ ಶಾಬನ್ನವರ ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group