ಭಾರಿ ಮಳೆ ; ಮರ ಬಿದ್ದು ಆಕಳು ಸಾವು

Must Read

ಮೂಡಲಗಿ – ತಾಲೂಕಿನ ಹುಣಶಾಳ ಪಿ ಜಿ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಮರವೊಂದು ಆಕಳಿನ ಮೇಲೆ ಉರುಳಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಸಾವೀಗೀಡಾದ ಪ್ರಕರಣ ಜರುಗಿದೆ.

ಶಂಕರ ರೊಡ್ಡನವರ ಎಂಬುವವರಿಗೆ ಸೇರಿದ ಆಕಳ ಮೇಲೆ ಭಾರಿ ಮರ ಉರುಳಿ ಬಿದ್ದಿದೆ. ತುಂಬಾ ದಿನಗಳಿಂದ ಮಳೆ ಬಾರದೆ ಹೈರಾಣಾದ ಜನತೆಗೆ ತಂಪೆರೆದಿದೆ ಎನ್ನುವಷ್ಟರಲ್ಲಿ ಭಾರೀ ಮಳೆ ಗಾಳಿಗೆ ಅನೇಕ ಅನಾಹುತಗಳನ್ನು ಮಳೆ ತಂದೊಡ್ಡಿದೆ.

ಮಳೆಗೆ ಮರ ಬಿದ್ದು ಆಕಳು ಸಾವು ಸಂಭವಿಸಿದ್ದು ರೈತನನ್ನು ಕಂಗೆಡಿಸಿದೆ

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group