spot_img
spot_img

ಭಾರಿ ಮಳೆ ; ಮರ ಬಿದ್ದು ಆಕಳು ಸಾವು

Must Read

- Advertisement -

ಮೂಡಲಗಿ – ತಾಲೂಕಿನ ಹುಣಶಾಳ ಪಿ ಜಿ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಮರವೊಂದು ಆಕಳಿನ ಮೇಲೆ ಉರುಳಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಸಾವೀಗೀಡಾದ ಪ್ರಕರಣ ಜರುಗಿದೆ.

ಶಂಕರ ರೊಡ್ಡನವರ ಎಂಬುವವರಿಗೆ ಸೇರಿದ ಆಕಳ ಮೇಲೆ ಭಾರಿ ಮರ ಉರುಳಿ ಬಿದ್ದಿದೆ. ತುಂಬಾ ದಿನಗಳಿಂದ ಮಳೆ ಬಾರದೆ ಹೈರಾಣಾದ ಜನತೆಗೆ ತಂಪೆರೆದಿದೆ ಎನ್ನುವಷ್ಟರಲ್ಲಿ ಭಾರೀ ಮಳೆ ಗಾಳಿಗೆ ಅನೇಕ ಅನಾಹುತಗಳನ್ನು ಮಳೆ ತಂದೊಡ್ಡಿದೆ.

ಮಳೆಗೆ ಮರ ಬಿದ್ದು ಆಕಳು ಸಾವು ಸಂಭವಿಸಿದ್ದು ರೈತನನ್ನು ಕಂಗೆಡಿಸಿದೆ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group