spot_img
spot_img

ಕವನ

Must Read

- Advertisement -

ವಿಧಾನಸೌಧ ಮಳಿಗೆಯು

ಅವರು ಕಳ್ಳರೆಂದು ಅರಿತು
ನಾವು ನಿಮಗೆ
ಮತವ ಕೊಟ್ಟೆವು
ನೀವು ಕೊಳ್ಳೆ
ಲೂಟಿ ಹೊಡಿದಿರಿ
ಭೂಮಿ ಬಿರುಕು ಬಿಟ್ಟಿತು

ಅವರು ಸುಳ್ಳರು
ಎಂದು ತಿಳಿದು
ನಿಮ್ಮ ಆಯ್ಕೆಯಾಯಿತು
ಅಲ್ಲ ನೀವು ಸತ್ಯವಂತರು
ಅಲ್ಲ ಅವರು ನೀತಿವಂತರು
ವಿಧಾನಸೌಧ ಮಳಿಗೆಯು

- Advertisement -

ತೆರಿಗೆ ತುಡುಗು ಮಾಡಿ
ನೀವು ಭವ್ಯ ಬಂಗಲೆ
ಕಟ್ಟಿ ಕೊಂಡಿರಿ
ಹೆಸರಿಗೊಂದು ಚುನಾವಣೆ
ಪ್ರಜಾಪ್ರಭುತ್ವ ಘೋಷಣೆ
ನೀವು ಅವರು ಹಂಚಿಕೊಂಡಿರಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group