spot_img
spot_img

ಕವನ

Must Read

- Advertisement -

ವಿಧಾನಸೌಧ ಮಳಿಗೆಯು

ಅವರು ಕಳ್ಳರೆಂದು ಅರಿತು
ನಾವು ನಿಮಗೆ
ಮತವ ಕೊಟ್ಟೆವು
ನೀವು ಕೊಳ್ಳೆ
ಲೂಟಿ ಹೊಡಿದಿರಿ
ಭೂಮಿ ಬಿರುಕು ಬಿಟ್ಟಿತು

ಅವರು ಸುಳ್ಳರು
ಎಂದು ತಿಳಿದು
ನಿಮ್ಮ ಆಯ್ಕೆಯಾಯಿತು
ಅಲ್ಲ ನೀವು ಸತ್ಯವಂತರು
ಅಲ್ಲ ಅವರು ನೀತಿವಂತರು
ವಿಧಾನಸೌಧ ಮಳಿಗೆಯು

- Advertisement -

ತೆರಿಗೆ ತುಡುಗು ಮಾಡಿ
ನೀವು ಭವ್ಯ ಬಂಗಲೆ
ಕಟ್ಟಿ ಕೊಂಡಿರಿ
ಹೆಸರಿಗೊಂದು ಚುನಾವಣೆ
ಪ್ರಜಾಪ್ರಭುತ್ವ ಘೋಷಣೆ
ನೀವು ಅವರು ಹಂಚಿಕೊಂಡಿರಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group