ಎಸ್‍ಐ ಪೂಜಾರಿ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಸತ್ಕಾರ

Must Read

ಮೂಡಲಗಿ: ಪಟ್ಟಣದ ಪೋಲೀಸ್ ಠಾಣೆಯ ನೂತನ ಪಿ.ಎಸ್.ಐ ರಾಜು ಪೂಜಾರಿ ಅವರನ್ನು ದಲಿತ ಸಂಘರ್ಷ ಸಮಿತಿ ಕರ್ನಾಟಕ(ರಿ) ಅಣ್ಣಯ್ಯ ಬಣದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನ್ನಟ್ಟಿ, ರಾಜ್ಯ ಸಂಘಟನಾ ಸಂಚಾಲಕರು ಲಕ್ಕಪ್ಪ ತೆಳಗಡೆ ಜಿಲ್ಲಾ ಅಲ್ಪಸಂಖ್ಯಾತರ ಘಟಕ ಸಂಚಾಲಕ ರಮಜಾನ ಬಿಜಾಪೂರ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಸಣ್ಣಕ್ಕಿ ಮೂಡಲಗಿ ತಾಲೂಕಾ ಅಲ್ಪಸಂಖ್ಯಾತರ ಘಟಕ ಸಯ್ಯದ ಮಂಟೂರ, ಸಂಘಟನಾ ಸಂಚಾಲಕ ಉಸ್ಮಾನ ಮದಭಾವಿ ಖಜಾಂಚಿ ಹಸನಸಾಬ ಮುಗಟಖಾನ, ಸಂಘಟನಾ ಸಂಚಾಲಕ ಮದಾರಸಾಬ ಜಕಾತಿ, ಮೂಡಲಗಿ ತಾಲೂಕು ಸಂಘಟನಾ ಸಂಚಾಲಕ ಯಲ್ಲಪ್ಪ.ದು.ಬಾಳವ್ವಗೋಳ, ಮೈಬೂಬ ಜಮಾದಾರ, ಮೈಬೂಬ ಜಾತಗಾರ, ಸೈಯದಜಮಾದಾರ, ಮಕ್ತುಮ ಮದಬಾವಿ ಮತ್ತಿತರರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group