spot_img
spot_img

ಸಾಹಿತಿ ಗೊರೂರು ಅನಂತರಾಜು ಅವರ ಕಲಾ ಸಾಧನೆಗೆ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನ

Must Read

spot_img
- Advertisement -

ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ ಸಾರಥ್ಯದ ಹೆಜ್ಜೆ ಗೆಜ್ಜೆ ನಾಟಕ ತಂಡವು ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಹಾಸ್ಯ ನಟ ಮೈಸೂರು ರಮಾನಂದ್ ವಿರಚಿತ ಮೊಬೈಲಾಯಣ ಹಾಸ್ಯ ವೈಚಾರಿಕ ನಾಟಕವನ್ನು ಪ್ರದರ್ಶಿಸಿತು.

ಈ ಸಂದರ್ಭ ನಟ ನಾಟಕಕಾರ ಹಾಸನದ ಸಾಹಿತಿ ಗೊರೂರು
ಅನಂತರಾಜು ಅವರ ರಂಗಭೂಮಿ ಸಾಧನೆ ಗುರುತಿಸಿ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು.

ವೆಂಕಟೇಶ, ವಿ.ಆರ್. ಭಾಸ್ಕರ್ ಚಲನ ಚಿತ್ರ ನಿರ್ದೇಶಕರು ಲಕ್ಷ್ಮಿಕಾಂತಯ್ಯ. ಕೆ. ಎ.ಎಸ್. ಅಧಿಕಾರಿ, ಗೊಟೊರೀ, ಚಿತ್ರ ನಟರು ಮತ್ತು ಹಾಸ್ಯ ನಟ ಮೈಸೂರು ರಮಾನಂದ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group