ಸಂಗಮೇಶ ಪಾಟೀಲಗೆ ಪಿಎಚ್.ಡಿ ಪ್ರದಾನ

Must Read

ಬೆಳಗಾವಿ: ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸಂಗಮೇಶ ಈರನಗೌಡ ಪಾಟೀಲ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈಚೆಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಕಮಲಾಕ್ಷಿ ತಡಸದ ಅವರ ಮಾರ್ಗದರ್ಶನದಲ್ಲಿ ಸಂಗಮೇಶ ಪಾಟೀಲ ‘ಸಿವಿಲ್ ಸೊಸೈಟಿ ಆ್ಯಂಡ್ ಗವರ್ನನ್ಸ್: ಎನ್ ಅನಲ್ಯಾಟಿಕ್ ಸಂಶೋಧನಾ ಮಹಾಪ್ರಬಂಧ ಮಂಡಿಸಿದರು.

ಕು. ಸಂಗಮೇಶ ಪಾಟೀಲ ಸಾಧನೆಗೆ ಗ್ರಾಮವೇ ಸಂಭ್ರಮಿಸಿ ಇಂದು ಸಾಧಕನಿಗೆ ಸನ್ಮಾನ ಮಾಡಲಾಯಿತು..

ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ತಿರಕಪ್ಪ ತಮ್ಮನವ್ವರ, ಸಿದ್ದಯ್ಯ ಪಾಟೀಲ, ಬಸವನಗೌಡ ಪಾಟೀಲ್, ಮಂಜುನಾಥ ಅನ್ನಪ್ಪನವರ, ದೊಡ್ಡೇಶ ಹರ್ಲಾಪುರ, ಪ್ರಕಾಶ ಜ್ಯೋತಿ, ಮಾದೇವ ಮಾದರ, ಮಾರುತಿ, ಕರೆಪ್ಪ ಹಾಗೂ ಇನ್ನು ಅನೇಕ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು..

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group