ಸಿಂದಗಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಪಟ್ಟಣದ ನಿವಾಸಿಯಾದ ಬಂದೇನವಾಜ ಸೈಫನಸಾಬ ಶಹಾಪೂರ ಅವರನ್ನು ಅಸಂಘಟಿತ ಕಾರ್ಮಿಕರ ವಿಭಾಗದ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮಹ್ಮದ್ ಹನೀಪ ಮಕಾಂದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Latest News
ಕವನ : ನೆಲದ ನಾಲಿಗೆ ಮೇಲೆ
ನೆಲದ ನಾಲಿಗೆ ಮೇಲೆಆ ಗುಡಿಸಲೊಳಗೆ
ಬರೀ ಬಿಕ್ಕಳಿಕೆಗಳೆ
ಸುಕ್ಕುಗಟ್ಟಿವೆ,
ನೆತ್ತರು ಮೆತ್ತಿದ
ಪ್ರಶ್ನೆಗಳು-
ಇನ್ನೂ ಉಸಿರಿಡಿದಿವೆ.
ಈ ಅರಮನೆಯೊಳಗೆ ಬರೀ ಸೊಕ್ಕುಗಳೆ
ತೊಟ್ಟಿಕ್ಕುತ್ತಿವೆ;
ಹಾಲಾಹಲದ ನಂಜುಂಡು,
ಬಡಿವಾರದಲಿ ಗರ ಬಡಿದಂತೆ
ಹಾಸಿದೆ ಬೆಳಕು.
ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು,
ಬಾಳು...

