Times of ಕರ್ನಾಟಕ

ಕವನಗಳು

ನಂಬಿಕೆ 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ ನಂಬಿಕೆ ನಂಬುವಂತಿರಲಿ ನಾಟುವಂತಿರಲಿ ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ ನಂಬಿಕೆ ನಡೆ-ನುಡಿಯಿಂದ ಕೂಡಿರಲಿ ನಂಬಿಕೆ ನಯ-ವಿನಯದಿಂದ ಕೂಡಿರಲಿ ನಂಬಿಕೆ ನಂಬಿಕೆದ್ರೋಹವಾಗದಿರಲಿ ನಂಬಿಕೆ ನಾರದಂತಿರಲಿ ನಂಬಿಕೆ ನೀರುಪಾಲಾಗದೆ ಆಗಸದ ನಕ್ಷತ್ರದಂತಿರಲಿ ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ ನಂಬಿಕೆಯ ನಟ್ಟು ಹರಿಯದಂತಿರಲಿ ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು ನಂಬಿಕೆಯ ಕಂಬಗಳು ಅಲುಗಾಡದಿರಲಿ ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ ನಂಬಿಕೆ ಸದಾ ನಂದಾದೀಪವಾಗಿರಲಿ 🖋ಬಿ ಡಿ ರಾಜಗೋಳಿ ಚಿಕ್ಕೋಡಿ -----------------------------------------------------------------*ಕೊರೋನಾ ಪಾಠ* (ಹವ್ಯಕ ಭಾಷೆಯ...

“ಟಂಕಾ”ಗಳು

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:-ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...

ಇಂದು ವಿಶ್ವ ಸಹೋದರರ ದಿನ !

ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ.ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ' ಬ್ರದರ್ಸ್ ಡೇ ' ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ...

ಪೈನಾಪಲ್ ಎಂಬ ಅದ್ಭುತ ಹಣ್ಣು !

ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು.ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು...

ಕವನಗಳು

ಸಾಗು ಅಭ್ಯುದಯದ ಹಾದಿಯಲಿ... ಜಡತ್ವ ಬಿಡು,ಹಗಲುಕನಸು ಬಿಡು, ಬಾಳಲಿ ಮಹದುದ್ದೇಶ ಧ್ಯಾನಿಸಿ,ಹೊರಡು, ದಾರಿ ನಿನಗಾಗಿ ಕಾದಿದೆ,ಅಭ್ಯುದಯದ ಹಾದಿ, ಆರಂಭದ ಹೆಜ್ಜೆಗಳು ಕಠಿಣವಿರಬಹುದು, ಕಲ್ಲುಮುಳ್ಳುಗಳಿರಬಹುದು, ಹಳ್ಳದಿಣ್ಣೆಗಳಿರಬಹುದು, ಬೇಸರವೆನಿಸುವಷ್ಟು ತಿರುವುಗಳಿರಬಹುದು, ಹಾವು-ಚೇಳುಗಳ ಭಯವಿರಬಹುದು, ಹುಲಿ-ಸಿಂಹ-ಕರಡಿಗಳ ಕಾಟವಿರಬಹುದು, ಎಲ್ಲವನು ಎದುರಿಸಿ,ಏಕಾಗ್ರತೆಯಲಿ ಹೊರಡು... ನೂರು ಸ್ನೇಹಿತರಿರಬಹುದು, ಅಪ್ಪ-ಅಮ್ಮ,ಸಹೋದರ-ಸಹೋದರಿಯರಿರಬಹುದು, ಪ್ರಗತಿಯತ್ತ ಓಟ ನಿನ್ನದೇ... ಚಂಚಲತೆಯಿಲ್ಲದೇ ಏಕಾಗ್ರತೆಯೊಂದಿಗೆ ಚಲಿಸು, ವಿಜಯದೇವತೆ ನಿನಗೊಲಿವಳು...ಬಸವಣ್ಣನ ಕಾಯಕತತ್ವ , ಗಾಂಧೀಜಿಯವರ ಸತ್ಯ,ಅಹಿಂಸೆ, ಸ್ವಾಮಿವಿವೇಕಾನಂದರ ಸಹೋದರತ್ವ, ಸರ್.ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಟಿ,ಕಾಯಕಪ್ರೀತಿ, ಬುದ್ದ,ಮಹಾವೀರರ ಶಾಂತಿ, ತ್ಯಾಗ, ಡಾ.ಅಬ್ದುಲ್ ಕಲಾಂರ ಸರ್ವಧರ್ಮ ನಿಷ್ಠೆ,ಕಾಯಕನಿಷ್ಠೆ ಎಂದೆಂದೂ ನಿನ್ನದಾಗಿರಲಿ,ಗೆಲುವು ಎಂದೆಂದೂ ನಿನಗಿರಲಿ... ಕ್ರಮಿಸುವ ಹಾದಿ ದೂರದ...

ಅಪೂರ್ವ ಸಾಧಕ ಯೋಗಿ ಅಥಣಿ ಮುರುಘೇಂದ್ರ ಶಿವಯೋಗಿಗಳು..!

ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ,...

ಮರಳಿ ಗೂಡಿಗೆ

ಮರಳಿ ಗೂಡಿಗೆ ದಿನಗೂಲಿಗಾಗಿ ದುಡಿಯುವ ಕಾರ್ಮಿಕರು ನಾವು.... ರಟ್ಟೆಯ ಬಲವ ನಂಬಿದವರು ಕೆಲಸವಿದೆಯೆಂದು ಕೈಚಾಚಿದರೆ ದೇಶದ ಉದ್ದಗಲಕ್ಕೂ ಹರಿದಾಡುವರು ನಾವು....!!ಕೂಲಿ ಕೆಲಸವನರಸಿ ವಿದೇಶಕ್ಕೆ ಹೋದ ಕಾರ್ಮಿಕರು ಅವರು.... ವಿದ್ಯೆ, ಹುದ್ದೆಯ ಬಲವ ನಂಬಿದವರು ಹಣದ ಆಸೆಗೆ ದೇಶವನೇ ಹೀಗಳೆದು ಲೋಹದ ಹಕ್ಕಿಯಲಿ ಕುಳಿತು ಹಾರಾಡುವವರು ಅವರು....!!ತುತ್ತಿನ ಚೀಲ ತುಂಬಿಸಲು ಹರಸಾಹಸ ಪಡುವವರು ನಾವು.... ಹರಕುಹಾಸು ಮುರುಕು ಜೋಪಡಿಯಲಿ ಕರುಳಕುಡಿಯ ನಗುವ ಕಂಡು ಬೆಂಕಿಯಲಿ ಸುಡುವ ರೊಟ್ಟಿ ಉಂಡು ಸುಖವ ಕಾಣುವ ಶ್ರೀಮಂತರು ನಾವು...!!ಆಸ್ತಿ ಅಂತಸ್ತು...

ಇದು ಹೆಸರಿಲ್ಲದ ಕವಿತೆ

ಆ ಮಹಡಿ,ಮೆಟ್ಟಿಲು,ಎತ್ತರದ ಸೂರು,ಹೊಳೆವ ಗಾಜು ಒರೆಸಿ ಬಣ್ಣ ಮೆತ್ತಿದ ಕೈ... ನಲ್ಲಿಗೆ ನೆಲ ಅಗೆದು ಕಟ್ಟಿದ ಮೋರಿಯ ಕೆಸರು ಎತ್ತಿ ಪಾಯ್ ಖಾನೆಯನ್ನೂ ಸ್ವಚ್ಚಗೊಳಿಸಿದರು ಮತ್ತದೇ ಹಸನಾಗದ ಬದುಕುಇಟ್ಟಿಗೆ,ಜಲ್ಲಿ,ಕಬ್ಬಿಣ,ಕಲ್ಲು ಹೊತ್ತ ತಲೆ ಅದೇ ಮಾಸಿದ ಬಟ್ಟೆ, ಉಳ್ಳವರಿಗೆ ರೇಜಿಗೆ ಹುಟ್ಟಿಸಿದ ಬೆವರ ಘಮ. ಛೇ ಕಂದೀಲು,ಕ್ಯಾಂಡಲ್ಲು,ದೀಪ ಹಚ್ಚಿದರೂ ಬದಲಾಗದ ಬದುಕು.ಗಂಟೆ,ಜಾಗಟೆ,ಹೋಮ ಹವನ ಯಾವುದೂ ಇಲ್ಲದಿದ್ದರೂ ಸೈರನ್ನಿನ ಕೂಗಿಗೆ ಮೈ ಬಗ್ಗಿಸಿ ದುಡಿವ ದೇಹ. ಬೇಲ್ ಪೂರಿ,ಪಾನಿಪೂರಿ,ಹಣ್ಣು-ತರಕಾರಿ...

ವಿಶ್ವ ದಾದಿಯರ ದಿನ

ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು ಸೆಲ್ಯೂಟ್.

ಇಂದು ಮೇ – 11 ರಾಷ್ಟ್ರೀಯ ತಂತ್ರಜ್ಞಾನ ದಿನ

ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ.1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತದ ವಾಜಪೇಯಿ ಸರ್ಕಾರವು ರಾಜಸ್ಥಾನದ ಪೋಖ್ರಾನ್ ನಲ್ಲಿ ಸರಣಿ ಅಣುಬಾಂಬ್ ಪರೀಕ್ಷೆ ಯನ್ನು ಯಶಸ್ವಿಯಾಗಿ ನಡೆಸಿತು. ಅದೇ...

About Me

11386 POSTS
1 COMMENTS
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group