Times of ಕರ್ನಾಟಕ

ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ

ಪ್ರತಿ ವರ್ಷ ಮುನವಳ್ಳಿಯಲ್ಲಿ ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ ಶಿವರಾತ್ರಿಯಂದು ಜರುಗುತ್ತ ಬಂದಿದೆ. ಮಾರ್ಚ 12 ರಂದು ವಿಷ್ಣುರ್ತೀಥರು ಅನುಷ್ಠಾನಗೈದ ಆಶ್ರಮ ಕಟ್ಟೆಯಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದು ತನ್ನಿಮಿತ್ತ ವಿಷ್ಣುತೀರ್ಥರ ಕುರಿತು ಮಾಹಿತಿ ಬರಹ.ಮುನವಳ್ಳಿ ಸವದತ್ತಿ ತಾಲೂಕಿನ ಪುರಸಭೆ ಹೊಂದಿದ ಐತಿಹಾಸಿಕ ತಾಣ..ಮುನಿಗಳ ಹಳ್ಳಿ ಎಂದೇ ಇತಿಹಾಸದಲ್ಲಿ ಖ್ಯಾತವಾದ ಇಲ್ಲಿ ಅವಧೂತ ಶಿಖಾಮಣಿ...

Girish Karnad Information in Kannada: ಗಿರೀಶ್ ಕಾರ್ನಾಡ್

✍ ಗಿರೀಶ್ ಕಾರ್ನಾಡ್✍ ☀️ ಕಾರ್ನಾಡ್☀️❄️ ಜನನ: 19-ಮೇ -1938❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್, ಬಾಂಬೆ❄️ ತಂದೆ-ತಾಯಿ ರಘುನಾಥ ಕಾರ್ನಾಡ್, ಕೃಷ್ಣಾಬಾಯಿ❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ❄️ ನಿಧನ: 10 ಜೂನ್ 2019 (ವಯಸ್ಸು 81) 📝 ಸಾಹಿತಿಕ ಜೀವನ📝 📌 ನಾಟಕಗಳು: ತುಗಲಕ್, ಯಯಾತಿ, ಹಯವದನ, ಮಾನಿಷಾದ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.📌...

ಇಂದು ಕನ್ನಡದ ಖ್ಯಾತ ಸ್ತ್ರೀ ವಾದಿ ಬರಹಗಾರ್ತಿ, ಲೇಖಕಿ ಆರ್ಯಾಂಬ ಪಟ್ಟಾಭಿ ಅವರು ಜನಿಸಿದ ದಿನ

ಆರ್ಯಂಬಾ ಪಟ್ಟಾಬಿ (ಜನನ 12 ಮಾರ್ಚ್ 1936) ಭಾರತೀಯ ಕಾದಂಬರಿಕಾರ ಮತ್ತು ಕನ್ನಡ ಭಾಷೆಯಲ್ಲಿ ಬರಹಗಾರ. ಅವರು ಕನ್ನಡದ ಜನಪ್ರಿಯ ಕಾದಂಬರಿಕಾರ ತ್ರಿವೇಣಿಯ ತಂಗಿ ಮತ್ತು ಪ್ರಸಿದ್ಧ ಕನ್ನಡ ಕವಿ, ಬರಹಗಾರ ಮತ್ತು ಅನುವಾದಕ ಬಿ.ಎಂ.ಶ್ರೀಕಂಠಯ್ಯ ಅವರ ಸೋದರ ಸೊಸೆ.ಹುಟ್ಟು: 12 ಮಾರ್ಚ್ 1936 ಮಂಡ್ಯ ,ಮಂಡ್ಯ ಜಿಲ್ಲೆ ,ಅವಧಿ: 1955– ಪ್ರಸ್ತುತಪ್ರಕಾರ: ಜೀವನಚರಿತ್ರೆ,...

ಮಹಾಶಿವರಾತ್ರಿ

ಶಿವ ಪಾರ್ವತಿಯರ ಪೂಜೆ ಮಾಡುವ ಜಪ,ತಪ,ಇವುಗಳ ಸಂಗಮವೇ ಶಿವರಾತ್ರಿ.ಶಿವನನ್ನು ಲಿಂಗರೂಪದಲ್ಲಿ ಸಾಕಾರ ಪೂಜೆ ಮಾಡುವುದು ಭಾರತೀಯರಲ್ಲಿ ಪುರಾತನ ಕಾಲದಿಂದಲೂ ನಡೆದು ಬಂದಿದೆ.ಲಿಂಗತತ್ವ ಬಹು ಗಹನವಾದ ಅರ್ಥವನ್ನೊಳಗೊಂಡಿದೆ.ಯಾರು ಶಾಸ್ತ್ರೋಕ್ತವಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೋ ಅವರು ಸಾಕ್ಷಾತ್ ಶಿವಸ್ವರೂಪವುಳ್ಳವರಾಗುತ್ತಾರೆ. ಸಕಲವೂ ಲಿಂಗದಲ್ಲಿಯೇ ಅಡಕವಾಗಿದೆ.ಶಿವಭಕ್ತನಾದ ರಾವಣನು ಸಮುದ್ರತೀರದಲ್ಲಿ ಶಾಸ್ತ್ರವಿಹಿತವಾದ ಕ್ರಮದಲ್ಲಿ ಭಕ್ತಿಯಿಂದ ಲಿಂಗವನ್ನು ಸ್ಥಾಪಿಸಿ ಅರ್ಚಿಸಿದನು. ಶಿವರಾತ್ರಿಯ ವಿಶೇಷತೆ...

ಕವನ: ಶಿವರಾತ್ರಿ

ಶಿವರಾತ್ರಿ ಶಿವ ಶಿವ ಎನುತ ಪೂಜಿಸಿ ವರವ ಬೇಡುತ ರಾತ್ರಿಯಿಡಿ ಜಾಗರಣೆಯ ತ್ರಿದಳ ಬಿಲ್ವಪತ್ರೆ ಶಿವಗೇರಿಪ ಶಿವರಾತ್ರಿ ಶಿವದೇಗುಲಗಳಲಿ ಭಕ್ತಿ ಪೂಜೆ ವನಸ್ಪತಿಗಳ ಅಲಂಕಾರದಿ ಶೋಭಿತ ರಾಜಶೇಖರನ ಚೆಲುವ ವದನದಲಿ ತ್ರ್ರಿಕರಣಗಳ ಉಪವಾಸದೀ ಶಿವರಾತ್ರಿ ಶಿಖಿನೇತ್ರ ಶಿತಿಖಂಡ ಶಿರದಲಿ ಗಂಗೆಯ ಧರಿಪ ವಸುಮತಿಯ ಚಲುವಲಿ ಶೋಭಿತ ರಾಜಶೇಖರನ ಚಲುವ ವದನ ತ್ರಿಕಾಲದೊಳು ಭಕ್ತಿಯ ಸ್ಮರಣೆಯ ಶಿವರಾತ್ರಿ ಶಿವದೀಕ್ಷೆ ಪಡೆದ ಮನದಿ ವಂದಿಸುವೆ ಶಿವನೊಲುಮೆ ನಾಮವ ರಾಜಶೇಖರ ನಿನಗೆ ತ್ರಿಕರಣದಿಂದಲಿ ಶಿವರಾತ್ರಿಯ ದಿನದಿ ಶಿವ ನಿನ್ನಯ ಅನುಗ್ರಹದ ವರವಿರಲಿ ಸದಾವಕಾಲದಿ ರಾರಾಜಿಪ ಹಸನ್ಮುಖದಿ ತ್ರಿಲೋಚನ...

ಮಹಾಶಿವರಾತ್ರಿ ಹಿಂದಿನ ಕಥೆ, ಹಬ್ಬದ ಆಚರಣೆ ಏಕೆ ಗೊತ್ತಾ?

ಹಿಂದೂಗಳ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ​ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು...

ಒಂದು ವಾರದ ಒಳಗೆ ನಿಮ್ಮ ಮುಖವನ್ನು ಬೆಳ್ಳಗಾಗಿಸುವಂತಹ ಮನೆಮದ್ದು

ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಮುಖದ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ ಅದರಲ್ಲಿ ಕೂಡ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ಮುಖದ ಸೌಂದರ್ಯವು ಸದಾ ಕಾಲ ಬೆಳಗ್ಗೆ ಕಾಂತಿಯುತವಾಗಿ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಇಂದು ನಿಮ್ಮ ಮುಖವನ್ನು ಕೇವಲ ಒಂದೇ ವಾರದಲ್ಲಿ ಯಾವ ಮಾದರಿಯಲ್ಲಿ ಬೆಳಗ್ಗೆ ಮಾಡಬಹುದು ಎಂಬುದರ ಬಗ್ಗೆ...

Roberrt First Day Box Office Collection

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಮುಂಬರುವ ಚಿತ್ರ ರಾಬರ್ಟ್ ಈ ವರ್ಷ ಭಾರಿ ಕಾಯುತ್ತಿದ್ದ ಚಲನಚಿತ್ರಗಳಲ್ಲಿ ಒಂದಾಗಿದೆ. ಕನ್ನಡ ಚಲನಚಿತ್ರದ ಸುತ್ತಲಿನ ನಿರೀಕ್ಷೆಗಳು ಉತ್ತುಂಗಕ್ಕೇರಿರುವುದು ಪ್ರಮುಖ ನಟ ಡಿ ಬಾಸ್ ಮತ್ತು ನಿರ್ದೇಶಕ ತರುಣ್ ಸುಧೀರ್.ಸ್ಯಾಂಡಲ್ ವುಡ್ ನ ಅತ್ಯಂತ ಬ್ಯಾಂಕಿಂಗ್ ತಾರೆಗಳಲ್ಲಿ ದರ್ಶನ್ ಒಬ್ಬರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರಲ್ಲಿ ಹೆಚ್ಚಿನ...

(Roberrt) ರಾಬರ್ಟ್ ಮೊದಲ ದಿನದ ಬಾಕ್ಸ್ ಆಫಿಸ್ ಕಲೆಕ್ಷನ್

ಕನ್ನಡದ ನಟ ದರ್ಶನ್ ತಮ್ಮ ಮುಂಬರುವ ಚಿತ್ರ ರಾಬರ್ಟ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದು ಮಾರ್ಚ್ 11 ರಂದು ತೆರೆಗೆ ಬರಲಿದೆ. Roberrt ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ, ಏಕೆಂದರೆ ಇದು 'ಎ-ಲಿಸ್ಟರ್' ಒಳಗೊಂಡ ಮೊದಲ ಚಿತ್ರವಾಗಿದೆ. ಹಿನ್ನೆಲೆ 'ಡಿ ಬಾಸ್' ವರ್ಕ್ ಫ್ರಂಟ್‌ನಲ್ಲಿ ಉತ್ತಮ ಹಂತದ ಮೂಲಕ ಸಾಗುತ್ತಿರುವ ಸಮಯದಲ್ಲಿ ಈ ಚಿತ್ರ ಬರುತ್ತದೆ. ನಟಿ ರಶ್ಮಿಕಾ ಮಂದಣ್ಣ...

“ಅಭಿಷೇಕಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ” ಸನ್ನಿಧಿಯಲ್ಲಿ ಮಾರ್ಚ್ 11 ರಂದು ಮಹಾ ಶಿವರಾತ್ರಿ – ಧಾರ್ಮಿಕ ಬೆಂಗಳೂರು

”ಅಭಿಷೇಕಪ್ರಿಯ  ಶ್ರೀ ವರಸಿದ್ದಿ ಮಂಜುನಾಥೇಶ್ವರ“ ಬೆಂಗಳೂರು ನಗರದ ಜನ  ದಟ್ಟಣೆಯ ನಡುವೆಯೂ ಮನಸ್ಸಿಗೊಂದಿಷ್ಟು ಆಹ್ಲಾದ ನೀಡುವ , ಮನದ ಬೇಗೆ ತಣಿಸುವ ದೇಗುಲವೊಂದು ಬನಶಂಕರಿ 3 ನೇ ಹಂತದ  ಹೊಸಕೇರಿಹಳ್ಳಿ ಯ ಮೂಕಾಂಬಿಕ ನಗರದ 14 ನೇ ತಿರುವಿನಲ್ಲಿದೆ.ಬನಶಂಕರಿ  3 ನೇ ಹಂತದಲ್ಲಿರುವ  ಅಭಿಷೇಕಪ್ರಿಯ  ಶ್ರೀ ವರಸಿದ್ದಿ ಮಂಜುನಾಥೇಶ್ವರ ”  ದೇಗುಲ ತೀರಾ  ಪ್ರಾಚೀನವದುದೇನಲ್ಲ ,...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group