Times of ಕರ್ನಾಟಕ

ಬೆಲೆ ಇಳಿಸಲು ಕ್ರಮ ಕೈಗೊಳ್ಳಲು ಜಾ.ಜನತಾ ದಳದ ಆಗ್ರಹ

ಮೂಡಲಗಿ - ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಸಿಮೆಂಟ್, ಕಬ್ಬಿಣ,ಗ್ಯಾಸ್, ದಿನಸಿ ವಸ್ತುಗಳು ಅಷ್ಟೇ ಅಲ್ಲದೆ ಕುಡುಕರಿಗೆ ಪ್ರಿಯವಾಗಿರುವ ಸಾರಾಯಿ ಬೆಲೆಯಲ್ಲಿ ಕೂಡ ಅತೀ ಹೆಚ್ಚಳವಾಗಿದ್ದು ಬಡವರ ಜೀವನ ದುರ್ಭರವಾಗಿದೆ ಆದ್ದರಿಂದ ತಕ್ಷಣವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಜನತಾ ದಳ...

ಬಿಜೆಪಿಯಲ್ಲಿ ಆರಂಭದಲ್ಲಿಯೇ ಅಪಸ್ವರ ; ಕಾರ್ಯಕರ್ತರ ಸಮಾಧಾನಿಸಿದ ನಾಯಕರು

ಬೀದರ -ಉಪ ಚುನಾವಣೆ ನಿಮಿತ್ತ ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಜರುಗಿದ ಕೆಲ ಪ್ರಸಂಗಗಳು ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಆರಂಭದಲ್ಲೆ ವಿಘ್ನ ಎದುರಾದಂತೆ ಕಂಡು ಬಂತು.ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡುವ ವೇಳೆಗೆ ಎಲ್ಲಾ ಆಕಾಂಕ್ಷಿಗಳು ವೇದಿಕೆಗೆ ಬಂದು ಒಗ್ಗಟ್ಟು ಪ್ರದರ್ಶಿಸಬೇಕು...

ಮೂರು ತಿಂಗಳಲ್ಲಿ ಕಾಂಗ್ರೆಸ್ ಮನೆ ಖಾಲಿ – ಕಟೀಲು

ಬೀದರ - ಈಗಾಗಲೆ ಕಾಂಗ್ರೆಸ್ ನಲ್ಲಿ ಸಿದ್ದು - ಡಿಕೆಶಿ ಕೋಳಿಜಗಳ ಆರಂಭವಾಗಿದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಮನೆ ಖಾಲಿಯಾಗುತ್ತದೆ ನೋಡುತ್ತಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ವಾಗ್ದಾಳಿ ಮಾಡಿದರು.ಜಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷ ತೊರೆದು ಬಂದ ಸಿದ್ಧರಾಮಯ್ಯ ಅವರಿಗೆ ರಾಮನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ....

ವಿಶ್ವ ಮಹಿಳಾ ದಿನಾಚಾರಣೆ ಅಂಗವಾಗಿ ಕಿರು ಲೇಖನ. ನನ್ನ ಮೂರು ಮಹಿಳಾ ಮುತ್ತುಗಳು

ಆಪರೇಷನ್ ಥಿಯೇಟರ್ ಬಾಗಿಲು ತೆರೆಯುವುದನ್ನೇ ಕಾತುರದಿಂದ ಕಾಯುತ್ತಾ ಕುಳಿತಿರುವ ಕಂಗಳು, ಎಲ್ಲಿ ಎದೆ ಸೀಳಿಕೊಂಡು ಹೊರಗೆ ಬಂದು ಬಿಡುವುದೇನೋ ಅನ್ನಿಸುವಷ್ಟು ಹೃದಯ ಬಡಿತ, ಸುನಾಮಿಯಂತೆ ಯೋಚನೆಗಳೊಂದಿಗೆ ಆರ್ಭಟಿಸುತ್ತಾ ನರ್ತಿಸುತ್ತಿರುವ ಮನಸ್ಸು, ಮಡದಿ ಒಳಗೆ ಹೆರಿಗೆಯ ದೈಹಿಕ ನೋವನ್ನು ಪಡುತ್ತಿದ್ದರೆ ಅದರ ಇಮ್ಮಡಿಯಷ್ಟು ಮಾನಸಿಕ ಯಾತನೆ ಪಡುತ್ತಾ ನಿಂತಲ್ಲೇ ನಿಲ್ಲದೆ ಕುಳಿತಲ್ಲೇ ಕೂರಲಾಗದೆ ಅತ್ತಿಂದಿತ್ತ ಇತ್ತಿಂದತ್ತ...

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಸಾರಾಂಶ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನ ಎನ್ನುತ್ತ ಪ್ರತಿ ಹೊಸ ದಿನದ ಬೆಳಗನ್ನು ಸ್ವಾಗತಿಸುವ ರೈತ ಮಹಿಳೆಯ ಬಗ್ಗೆ ಚಿಂತನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಹಾಗೆ ನೋಡಿದರೆ ಕೃಷಿ ಕ್ಷೇತ್ರ ಮಹಿಳೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಮಾರುಕಟ್ಟೆ ವ್ಯವಸ್ಥೆ,ಬಿತ್ತನೆ,ಬೀಜ,ರಸಗೊಬ್ಬರ ಬಿಟ್ಟು...

ಹೆಣ್ಣುಮಕ್ಕಳ ತಂದೆ – ಗುಂಡಪ್ಪ ಬಡಿಗೇರ

(ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಲೇಖನ) ಹೆಣ್ಣಿದ್ದ ಮನೆಗೆ ಕನ್ನಡಿಯಾತಕ? ಹೆಣ್ಣು ಸಣ್ಣವಳು ಒಳಗಿರಲು ಕನ್ನಡಿಯಂಗ ಹೊಳೆಯುವಳು !! ಎಂಬ ತ್ರಿಪದಿಯ ಸಾಲುಗಳು ಜನಪದರ ಬದುಕಿನಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸುತ್ತವೆ. ‘ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳಿದ್ದರೆ, ಆ ಮನೆಯಲ್ಲಿ ಉತ್ಸಾಹ, ಸಂತೋಷ, ನೆಮ್ಮದಿಯು ಸ್ಥಿರವಾಗಿರುತ್ತದೆ’ ಎಂಬುದು ಅವರ ಭಾವನೆಯಾಗಿತ್ತು. ಆದರೆ ವಿಜ್ಞಾನ ತಂತ್ರಜ್ಞಾನಯುಗದ ಉತ್ಕೃಷ್ಟ ಕಾಲದಲ್ಲಿಯೂ ಸ್ತ್ರೀಯನ್ನು ಎರಡನೆಯ...

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್-೧ ಇದೇ ಕಣ್ಣುಗಳು ನೋಡು ಚೆನ್ನಾಗಿ ಅನುಮಾನ ಬೇಡ ಸಖಿ ಭರವಸೆ ಕನಸು ಕಂಡಿದ್ದು ಸುಳ್ಳಲ್ಲ ಬಿಗುಮಾನ ಬೇಡ ಸಖಿ ನೀ ಒಂದು ಚೂರು ನಸುನಕ್ಕು ಮತ್ತೆ ನಾಚಿ ನವಿಲಾಗುತಿದ್ದೆ ಆ ಸಾವಿರ ಕಣ್ಣ ಮೋಹಕೋಡಿ ಬಂದಿದ್ದೆ ಅಪಮಾನ ಬೇಡ ಸಖಿ ನಾ ನಿನ್ನ ಪ್ರೀತಿಸೆಲೆಯಲ್ಲಿ ಸದಾ ಈಜಲು ಇಷ್ಟಪಡುವ ಮೀನು ನರಕದ ದಂಡೆಗೆ ಎಸೆದು ಜೀವಹಿಂಡಬೇಡ ಅವಮಾನ ಬೇಡ ಸಖಿ ಲೋಕದ ತುಂಬ...

ಅಣ್ಣನನ್ನು ಧಿಕ್ಕರಿಸಿ ತಮ್ಮ ಬಿಜೆಪಿ ಪಕ್ಷಕ್ಕೆ

ಬೀದರ - ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಪಾಟೀಲ ಮನೆತನದ ಪ್ರಭಾವಿ ಯುವನಾಯಕನಾದ ಸಿದ್ದು ಪಾಟೀಲ ರನ್ನು ಬಿಜೆಪಿ ಪಕ್ಷಕ್ಕೆ ತರುವಲ್ಲಿ ಬೀದರ ಜಿಲ್ಲೆಯ ಬಿ ಜೆ ಪಿ ಯ ನಾಯಕರು ಯಶಸ್ವಿಯಾಗಿದ್ದಾರೆ.ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೆ ಕರೆಯಲ್ಪಡುವ ಬೀದರ ಜಿಲ್ಲೆಯ ಹುಮನಾಬಾದ ವಿಧಾನ ಸಭಾ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷದ ನಾಯಕರು ಪಾಟೀಲ್...

ಗೆಲುವಿಗೆ ರಹಸ್ಯಗಳಿಲ್ಲ!!

ಗೆಲುವು ಕೆಲವೇ ಕೆಲವು ಜನರ ಸ್ವತ್ತಲ್ಲ. ಅದು ಅದೃಷ್ಟಶಾಲಿಗಳಿಗೆ ಒಲಿಯುತ್ತದೆ ಎಂಬುದಂತೂ ಸಂಪೂರ್ಣ ಸುಳ್ಳು. ಅಂದ ಹಾಗೆ ಇನ್ನೊಂದು ವಿಷಯ ಗೆಲುವಿಗೆ ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಅದು ಸಾವಿರ ಸಾವಿರ ಪ್ರಯತ್ನಗಳ ಒಟ್ಟಾರೆ ಫಲಿತಾಂಶ.ಗೆಲುವಿಗಾಗಿ ಯಾವೆಲ್ಲ ಜ್ಞಾನವನ್ನು ಗಳಿಸಬೇಕು ಎನ್ನುವುದಷ್ಟೇ ಮುಖ್ಯವಲ್ಲ ಗಳಿಸಿದ ಜ್ಞಾನದ ಜೊತೆಗೆ ಯಾವ ಕಾರ್ಯಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವುದೂ ಮುಖ್ಯವಾಗುತ್ತದೆ....

ಮಧುಮೇಹಕ್ಕೆ ಹೊಸ ಮದ್ದು – ಹಲಸಿನ ಎಲೆ !

ಈಗಿನ ಕಾಲದಲ್ಲಿ ಮಧುಮೇಹವೆಂಬ ರೋಗ ಸರ್ವೇಸಾಮಾನ್ಯ. ವಯಸ್ಸು ೪೦ ದಾಟಿದ ಮೇಲಂತು ಯಾವಾಗ ಈ ರೋಗ ಬಂದು ವಕ್ಕರಿಸುವುದೊ ಎಂಬ ಭಯ! ಸಾಮಾನ್ಯವಾಗಿ ಮಧುಮೇಹಕ್ಕೆ ಇಂಗ್ಲೀಷ ಔಷಧಿ ಇದೆಯಾದರು ಇದು ಅತಿರೇಕಕ್ಕೆ ಹೋದಾಗ ಇನ್ಸುಲಿನ್ ಚುಚ್ಚುಮದ್ದು ಒಂದೇ ಇದಕ್ಕೆ ಇರುವ ಉಪಾಯ.ಈ ರೀತಿ ಮಧುಮೇಹ ಅತೀರೆಕಕ್ಕೆ ತಿರುಗಿ ಮೈತುಂಬಾ ಚುಚ್ಚು ಮದ್ದು ತೆಗೆದುಕೊಳ್ಳುತ್ತಿರುವವರಿಗೊಂದು ಆಶಾದಾಯಕ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group