Times of ಕರ್ನಾಟಕ

ಸನಾತನ ಧರ್ಮವನ್ನು ಒಪ್ಪಿಕೊಂಡು, ಹಿಂದೂಗಳ ಸಂಪ್ರದಾಯದಂತೆ ಮದುವೆಯಾದ ರಷ್ಯಾದ ಜೋಡಿ.

ವಿದೇಶಿಗರು ಭಾರತೀಯತೆಯನ್ನು ಒಪ್ಪಿಕೊಂಡು ಬಂದರೆ ಭಾರತೀಯರು ವಿದೇಶಿಗರನ್ನು ಗೌರವಿಸಿ,ಬೆಳೆಸಿ,ಪೂಜಿಸುವ ಮಟ್ಟಿಗೆ ಸಹಕರಿಸುತ್ತಾರೆ. ಅದೇ ನಮ್ಮವರಲ್ಲಿಯೇ ಅಡಗಿದ್ದ ಭಾರತೀಯತೆಯನ್ನು ಮಕ್ಕಳಲ್ಲಿ ತುಂಬಿ ಬೆಳೆಸಲು ಅಸಹಕಾರ ನೀಡುತ್ತಾರೆಂದರೆ ಇಲ್ಲಿ ಬೇಕಾಗಿರೋದು ವಿದೇಶಿಗರ ಹಣ ಎನ್ನಬಹುದಷ್ಟೆ. ನಾವೆಷ್ಟೇ ಮೇಲಿನಿಂದ ಭಾರತೀಯ ಸಂಸ್ಕೃತಿ ,ಸಂಪ್ರದಾಯ,ಆಚಾರ,ವಿಚಾರ, ವಸ್ತ್ರ, ಒಡವೆಗಳನ್ನು ಮೈಮೇಲೆ ಎಳೆದುಕೊಂಡರೂ ಅದನ್ನು ಕಳಚಿಟ್ಟು ತಮ್ಮ ಮೂಲವನ್ನು ಒಳಗಿನಿಂದ ಬೆಳೆಸಿ ಕೊಂಡು...

ಪುಸ್ತಕ ಪರಿಚಯ: ಮುದ್ದುಗಿಣಿ ಹಾಡಿ ಕುಣಿ

ಮುದ್ದುಗಿಣಿ ಹಾಡಿ ಕುಣಿ (ಮಕ್ಕಳ ಕವಿತೆಗಳು) "ಕನಸಿನರಮನೆಗೆ ಅಡಿಪಾಯ ಹಾಕಿದೆ ಉಸಿರನು ನೀಡೋ ಮರಗಳ ಕಡಿದೆ ಬರಗಾಲವ ನೀನೆ ಬರಮಾಡಿಕೊಂಡೆ ಪ್ರಕೃತಿಯ ಹಳಿಯುತ ಕುಳಿತುಕೊಂಡೆ” ಎನ್ನುವ ಕವಿತೆಯ ಸಾಲುಗಳು ಪ್ರಕೃತಿಯ ಮುನಿಸು ಬದುಕನ್ನು ದುಸ್ತರವನ್ನಾಗಿಸುವುದು ಎಂಬ ಸಂದೇಶವನ್ನು ಅಡಕಗೊಂಡಿರುವ ಕವನ “ಮುದ್ದುಗಿಣಿ ಹಾಡಿ ಕುಣಿ” ಮಕ್ಕಳ ಕವನ ಸಂಕಲನದಲ್ಲಿ ಕವಯತ್ರಿ ಬಸಮ್ಮಾ ಏಗನಗೌಡ್ರ ಮನದಾಳದಿಂದ ಮೂಡಿ ಬಂದಿದೆ. ಮೂಲತಃ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿ...

ಅಬ್ಬರಿಸಲು ‘ ರಾಬರ್ಟ್ ‘ ಸಿದ್ಧ ; ಅಭಿಮಾನಿಗಳ ಕುತೂಹಲ

ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್, ಟ್ರೇಲರ್ ಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದ್ದು ಚಿತ್ರ ತೆರೆ ಕಾಣಲಿರುವ ಮಾರ್ಚ್ ೧೧ ನೇ ದಿನವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿದೆ.ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಅಂತು ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಚಿತ್ರವನ್ನು ಕಣ್ತಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಚಿತ್ರದ ಡೈಲಾಗ್ಸ್ ಎಲ್ಲರ ಬಾಯಲ್ಲೂ...

2 ಹನಿ ಬಾಳೆಹಣ್ಣಿಗೆ ಸೇರಿಸಿ ಸಾಕು ಕಪ್ಪಾದ ಮುಖ ಬೆಳಗಾಗುತ್ತದೆ ಅಂತ ಅತ್ಯದ್ಭುತ ಮನೆಮದ್ದು ಇದು ವಿಡಿಯೋ ನೋಡಿ!

ತಕ್ಷಣಕ್ಕೆ ನಿಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಳ್ಳಬೇಕು ಎಂದು ನಿಮಗೆ ನಾವು ತಿಳಿಸಿಕೊಡುತ್ತೇವೆ ಹೌದು ಇವತ್ತು ನಾವು ಹೇಳುವ ಈ 💯% ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದಲ್ಲಿ ಖಂಡಿತವಾಗಲೂ ತಕ್ಷಣಕ್ಕೆ ನಿಮ್ಮ ಮುಖದ ಚರ್ಮದ ಕಾಂತಿಯನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಹೌದು ನಾವು ಹೇಳುತ್ತಿರುವ ಇವತ್ತಿನ ಈ ಮನೆಮದ್ದು ಪರಿಣಾಮಕಾರಿಯಾಗಿ ನಿಮ್ಮ ಮುಖದ ತ್ವಚೆಯ...

ಕ್ಯಾಮರಾದಲ್ಲಿ ಸೆರೆಯಾದ ಅದ್ಭುತ ಮತ್ತು ಅಚ್ಚರಿಯ ದೃಶ್ಯಗಳು ಈ ದೃಶ್ಯಗಳು ನಿಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ ವಿಡಿಯೋ ನೋಡಿ!

ಈ ಪ್ರಪಂಚದಲ್ಲಿ ಲಕ್ಷಾಂತರ ವಿಡಿಯೋಗಳು ಈ ಕ್ಯಾಮರದಲ್ಲಿ ಸೆರೆಯಾಗುತ್ತವೆ ಅದರಲ್ಲಿ ಕೆಲವೊಂದು ವಿಡಿಯೋಗಳು ನಾವು ನೀವು ನಂಬಲು ಸಾಧ್ಯವಾಗದೇ ಇರುವ ರೀತಿಯಲ್ಲಿ ಇರುತ್ತವೆ ಮತ್ತು ಅವುಗಳನ್ನು ನಮ್ಮ ಈ ಸೋಶಿಯಲ್ ವಿಡಿಯೋಗಳಲ್ಲಿ ಕೂಡ ಅಪ್ಲೋಡ್ ಮಾಡುತ್ತಾರೆ ಆದರೆ ಅವುಗಳನ್ನು ಸರ್ಚ್ ಮಾಡಿ ನೋಡೋದು ತುಂಬಾನೇ ಕಷ್ಟ ಅಂತಹ ವಿಶೇಷವಾದ ವಿಭಿನ್ನವಾದ ವಿಡಿಯೋಗಳನ್ನು. ನಾವು ಇವತ್ತು...

ವಾರಕ್ಕೆ 2 ಸಾರಿ ಹೀರೇಕಾಯಿ ತಿಂದ್ರೆ ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಗಳನ್ನು ಕಂಡರೆ ಶಾಕ್ ಆಗ್ತೀರಾ ಏನಿದೆ ಇದರಲ್ಲಿ ಅಂತದ್ದು

ಸಾಮಾನ್ಯವಾಗಿ ಈ ಹೀರೆಕಾಯಿಯನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪಲ್ಯಮಾಡಿ ತಿಂದು ಇರುತ್ತಾರೆ ಆದರೆ ಪ್ರಿಯ ಮಿತ್ರರೇ ಈ ಒಂದು ಹೀರೆಕಾಯಿಯನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಪ್ರಯೋಜನಗಳು ಮತ್ತು ಉಪಯೋಗಗಳು ಮತ್ತು ಲಾಭಗಳು ಇದ್ದಾವೆ ಎಂದು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ಇವತ್ತಿನ ಈ...

ಫೆಬ್ರವರಿ 20, ಭೀಷ್ಮಾಷ್ಟಮಿ ತನ್ನಿಮಿತ್ತ ಸಕಾಲಿಕ ನುಡಿನಮನ ಭವ್ಯಮೂರ್ತಿ ಭೀಷ್ಮ ಪಿತಾಮಹ

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು ಬಿಳಿಯ ಕೂದಲುಗಳ ಹರಹಿನ ಮೇಲೆ ಅಲಂಕೃತವಾದ ಶಿರದ ಕಿರೀಟ,ಜೋಲಿದ ಹುಬ್ಬು, ಕಣ್ಣುಗಳನ್ನೆ ಮುಚ್ಚುವುದೋ ಎಂಬಂತಿರುವ ಹುಬ್ಬಿನ ಮೇಲಿನ ಕೂದಲು ,ರಾಜಪೋಷಾಕು,ಕೈಯಲ್ಲಿ ಧನಸ್ಸು ಬಾಣ- ಇದು ಕಲಾವಿದರು ಸಾಮಾನ್ಯವಾಗಿ ಚಿತ್ರಿಸಿರುವ ಭೀಷ್ಮರ ಚಿತ್ರ. ಪರಮಭಾಗವತರ ಗೋಷ್ಠಿಯಲ್ಲಿ ಇಂದೂ ಭೀಷ್ಮರ ಹೆಸರು ಅಜರಾಮರವಾಗಿ ಅವರ ಉಜ್ವಲ ವಿಷ್ಣುಭಕ್ತಿಗೆ ಸ್ಮಾರಕವಾಗಿದೆ.ಯುದ್ದ ಭೂಮಿಯಲ್ಲಿ...

ಮೂರು ದಿನ ತಿಂದರೆ ಸಾಕು ನೂರು ವರ್ಷ ಸುಸ್ತು ವೃದ್ಯಾಪ್ಯ ಬಲಹೀನತೆಯ ಕೀಲುಗಳ ನೋವು, ಮಂಡಿನೋವು, ಸೊಂಟನೋವು, ಕ್ಯಾಲ್ಸಿಯಂ ಕೊರೆತೆ ಕಂಡು ಬರುವುದಿಲ್ಲ…

ಜನರಲ್ಲಿ ಕಂಡು ಬರುತ್ತಿರುವ ಮೂಳೆಗಳ ನೋವು, ಮಂಡಿ ನೋವು, ಬಲಹೀನತೆ ಹಾಗೂ ಸುಸ್ತು ಇವುಗಳಿಗೆ ಅದ್ಭುತವಾದಂತಹ ಮನೆ ಮದ್ದನ್ನು ಇಂದು ನಿಮಗೆ ತಿಳಿಸುತ್ತೇವೆ. ನಾವು ತಿಳಿಸುವ ಈ ಮನೆ ಮದ್ದನ್ನು ಪ್ರತಿನಿತ್ಯ ದಿನಕ್ಕೆ ಒಂದು ಬಾರಿ ಸೇವಿಸಿದರೆ ಸಾಕು ಎಂತಹ ನೋವು ಇದ್ದರೂ ಕೂಡ ಅದಕ್ಕೆ ಉಪಶಮನ ದೊರೆಯುತ್ತದೆ. ಇನ್ನೂ ಮನೆ ಮದ್ದಿಗೆ ಬೇಕಾಗುವ...

ಬಿಜೆಪಿ ಅಧಿಕಾರಕ್ಕೆ ಬಂದರೆ ಸೋನಾರ್ ಬಾಂಗ್ಲಾ ರಚನೆ – ಅಮಿತ್ ಷಾ

ಕೋಲ್ಕತ್ತಾ - ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.ಇದೇ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲಿರುವ ಹಿನ್ನೆಲೆಯಲ್ಲಿ ದಕ್ಷಿಣ ೨೪ಪರಗಣ ಜಿಲ್ಲೆಯಲ್ಲಿ ಅವರು ಬೃಹತ್ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ...

ರಥ ಸಪ್ತಮಿ ಆಚರಣೆ: 2021 ಫೆಬ್ರವರಿ 19 ಶುಕ್ರವಾರ.

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.ಶಿವನಿಗೆ ಹೇಗೆ ‘ಬಿಲ್ವಪತ್ರೆ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ. ಸ್ನಾನ ಕ್ರಮ: ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ ......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group