Times of ಕರ್ನಾಟಕ

ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..!

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು 'ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು' ಅಥವಾ 'ಗೌಪ್ಯವಚನಕಾರ್ತಿಯರೆಂದು 'ಕರೆಯ ಬಹುದಾಗಿದೆ.ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ,...

ಕಥೆ: ಅನುಭವ

(ಈ ಅನುಭವ ನಿಮ್ಮದೂ ಆಗಿರಬಹುದು) 'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.'ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ...

ಪುಸ್ತಕ ಪರಿಚಯ: ಸಾದ್ಯಂತ (ನಡೆ-ನುಡಿಗಳು)

ಪುಸ್ತಕದ ಹೆಸರು : ಸಾದ್ಯಂತ (ನಡೆ-ನುಡಿಗಳು)ಲೇಖಕರು : ಸ.ರಾ. ಸುಳಕೂಡೆ ಪ್ರಕಾಶನ : ನಿವೇದಿತ ಪ್ರಕಾಶನ ಬೆಂಗಳೂರು-28 ಪ್ರಥಮ ಮುದ್ರಣ :2020 ಪುಟಗಳು 288.ಮುಖಪುಟ ಬಾಗೂರು ಮಾರ್ಕಂಡೇಯ ಬೆಲೆ 300=00.ಬೆಳಗಾವಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರ 'ಸಾದ್ಯಂತ ನಡೆ-ನುಡಿಗಳು' ಬದುಕಿನ ಸಚೇತನದ ಅವಲೋಕನ ಡಿಸೆಂಬರ 2020 ರಲ್ಲಿ ಪ್ರಕಟವಾಗಿದ್ದು ಶ್ರೀ. ಮ.ನಿ.ಪ್ರ.ಜಾ ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು...

ರಾಹುಲ್ ಸರೋದೆ ಕವನಗಳು

ಕಾಲ ಬದಲಾಗಬೇಕಾಗಿದೆ ಹಿರಿಯರ ಕಂಡು ತಗ್ಗಿ ಬಗ್ಗಿ ನಡೆಯುವಂತಿತ್ತು ಅದು ಆ ಕಾಲ ಹಿರಿಯರೆಂದರೆ ತಲೆ ಎತ್ತಿ ತಿರುಗುವಂತಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಮನೆಗೊಂದು ಟೆಲಿಫೋನ್ ಮೊಬೈಲ್ ಇದ್ದರೆ ಸಾಕಾಗಿತ್ತು ಅದು ಆ ಕಾಲ 4G 5G Network ಇದ್ದು ಪ್ರತಿಯೊಬ್ಬರಿಗೂ ಮೊಬೈಲ್ ಬೇಕಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಸಂಬಂಧಿಕರು ಇದ್ದರೆ ಸಾಕಾಗಿತ್ತು ಅದು ಆ ಕಾಲ ಸಂಬಂಧಿಕರು ಇಲ್ಲದಿದ್ದರೂ ಸಾಕಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಊಟ ಬಟ್ಟೆ ಇದ್ದರೆ ಸಾಕಾಗಿತ್ತು ಅದು ಆ ಕಾಲ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಇದ್ದರು...

ಸಾಂಪ್ರದಾಯಿಕ ಯಶಸ್ಸಿಗಾಗಿ ಉಸಿರಾಡುವ ಹೃದಯವಂತ ಸಂಘಟಕ ಸಾಹಿತಿ ಇಂಗಳಗಿ ದಾವಲಮಲೀಕ

ಇಂಗಳಗಿ ದಾವಲಮಲೀಕ ಬಡತನದಲ್ಲಿ ಬೆಳೆದು ತಮ್ಮ ಸ್ವ ಪ್ರತಿಭೆಯಿಂದ ಮೇಲ್ದರ್ಜೆಗೆ ಏರಿ ಎಲ್ಲರ ಪ್ರೀತಿಗೆ ಪಾತ್ರನಾದ ಯುವಕ. ಟೀಪುಸಾಬ ಇಂಗಳಗಿ ತಾಯಿ ಶ್ರೀಮತಿ ಮಮತಾಜ್ ಇವರ ಜೇಷ್ಠ ಪುತ್ರ.ಸಂಘಟನೆ ವಿಷಯ ಬಂದಾಗ ಸಮಯ ಪ್ರಜ್ಞೆ ಜೊತೆಗೆ ಇಡೀ ಕಾರ್ಯಕ್ರಮದ ಯಶಸ್ಸಿಗಾಗಿ ಉಸಿರಾಡುವ ಹೃದಯವಂತ ಸಂಘಟಕ.ಸದಾ ನಗುನಗುತ್ತ ಎಲ್ಲವನ್ನೂ ಸ್ವೀಕರಿಸುವ ತೆರೆದ ಹೃದಯ ಇವರದು.ಸದಾಕಾಲಕ್ಕೂ ಕ್ರಿಯಾಶೀಲತೆ...

ಕುಸಿಯುತ್ತಿರುವ ಸ್ವಚ್ಛತಾ ಮೌಲ್ಯಗಳು – ಹೆಗ್ಗನಾಯಕ ವಿಷಾದ

ಮೂಡಲಗಿ: ಭಾರತ ದೇಶ ಪ್ರಾಚೀನ ಕಾಲದಿಂದಲೂ ಶುಚಿತ್ವ, ನೈರ್ಮಲ್ಯೀಕರಣ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಹೆಸರುವಾಸಿ, ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಇವುಗಳ ಮೌಲ್ಯ ಕುಸಿಯುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದ್ದಾರೆ.ಅವರು ಸಮೀಪದ ಮುಸಗುಪ್ಪಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಫಲಾನುಭವಿಗಳ ಬಚ್ಚಲು ಗುಂಡಿ ವಿಕ್ಷೀಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನರೇಗಾ...

*ಡಾ.ಎಮ್ ಬಿ ನೇಗಿನಹಾಳ ಕುರಿತ ವೆಬಿನಾರ್*

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ' ವೆಬಿನಾರ ಗೂಗಲ್ ಮೀಟ್ ' ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ--೩ ರವಿವಾರ ದಿ. ೬ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ,...

ಕವನ: ಮಕ್ಕಳು ಗಮನಿಸುವುದೇ ಇಲ್ಲ

ಮಕ್ಕಳು ಗಮನಿಸುವುದೇ ಇಲ್ಲ ಜೀವನವಿಡೀ ದುಡಿದು ಬಸವಳಿಯುತ್ತಾನೆ ಅಪ್ಪ ಆದರೂ ಮಕ್ಕಳೆದುರು ನಗೆ ಚಿಮ್ಮಿಸುತ್ತಾನೆ ಅವನ ದಣಿವು ಗೊತ್ತಾಗುವುದೇ ಇಲ್ಲ ಮಾನಸಿಕ ಉದ್ವೇಗಕೆ ಒಳಗಾಗಿ ಕಾಯಿಲೆ ತಂದು ಕೊಳ್ಳುತ್ತಾ ಚುಚ್ಚುಮದ್ದು ಚುಚ್ಚಿಕೊಳ್ಳುತಿಹ ಅಪ್ಪನ, ಮಕ್ಕಳು ಗಮನಿಸುವುದೇ ಇಲ್ಲ ದುಡಿದು ಹಣ್ಣಾಗುತಲೇ ಮಕ್ಕಳ ವಿದ್ಯಾಭ್ಯಾಸ ನೌಕರಿಗೆ ಅನುವಾಗುತ ಮದುವೆ ಮಾಡುತ್ತಾನೆ,ಅದಕ್ಕಾಗಿ ಮಾಡಿದ ಸಾಲ ಮಕ್ಕಳು ಗಮನಿಸುವುದೇ ಇಲ್ಲ ಇನ್ನೇನು ನಿವೃತ್ತಿ ಮಕ್ಕಳೊಂದಿಗೆ ಹಾಯಾಗಿ ಇರಬೇಕೆನ್ನುವಾಗ ಮಕ್ಕಳು ಹೊರಟೇ ಬಿಟ್ಟಿರುತ್ತಾರೆ ಅಪ್ಪನ ಭಾವನೆಗಳು ಮಕ್ಕಳಿಗೆ ಅಥ೯ವಾಗುವದೇ ಇಲ್ಲ ಒಂಟಿತನದಿ ದಿನಕಳೆಯುತ ಕೊರಕೊರಗಿ...

ಇಂದು ಭಾರತೀಯ ನೌಕಾಪಡೆಯ ದಿನ

ಭಾರತೀಯ ನೌಕಾಪಡೆ(Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೆಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ.ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ...

ಕವನ: ಕನಕ ಕೃಷ್ಣರ ಒಗೆತನ

ಕನಕ ಕೃಷ್ಣರ ಒಗೆತನ ಕೃಷ್ಣ ಗೊಲ್ಲ ಕನಕ ಕುರುಬ ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ ಕನಕ ಕೋಣಮಂತ್ರ ಜಪಿಸಿ ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ ಕೃಷ್ಣ ಗುರುಗಳ ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ ಭಕ್ತಿಗೆ ಕುಂದಿಲ್ಲ ಕನಕ ಭಕ್ತಿಯಿಂದ ಹಾಡಿದ ಕೃಷ್ಣ ಪಶ್ಚಿಮದಿ ತಿರುಗಿ ಅವಗೆ ದಶ೯ನ ಕೊಟ್ಟ ಭಕ್ತಿಗೆ ಕುಂದಿಲ್ಲ ಕನಕ ರಾಯರಿಗೆ ಸಾಸಿವೆ ಕೊಟ್ಟ ಕೃಷ್ಣನ ನೈವೇದ್ಯಕೆ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group