Times of ಕರ್ನಾಟಕ
ಸುದ್ದಿಗಳು
ಮಕ್ಕಳು ಮೊಬೈಲ್ ಬಿಡಿ, ಪುಸ್ತಕ ಹಿಡಿ ಕಾರ್ಯಕ್ರಮ
ಸಿಂದಗಿ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು ಪಾಲಕರು ಮುಂದಾಗಬೇಕು ಎಂದು ಶಿಕ್ಷಕ ಸಾಹಿತಿ ಎಂ ಆರ್ ಡೋಣಿ ಹೇಳಿದರು.ತಾಲೂಕಿನ ಬಂದಾಳ ಗ್ರಾಮ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಅಖಿಲ ಭಾರತ ಮೌನವೀಯತೆ ಸಂದೇಶ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳೆ ಮೊಬೈಲ್ ಬಿಡಿ, ಮಕ್ಕಳೆ ಪುಸ್ತಕ ಹಿಡಿ ಎಂಬ...
ಸುದ್ದಿಗಳು
ಡಿ.೬ರಂದು ಉಡುಪಿಯಲ್ಲಿ ‘ಕರಾವಳಿ ವಿಕಾಸ ಸಂಭ್ರಮ ‘
ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು 'ವಿಕಾಸ'- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ. ಆರರಂದು ಬೆಳಿಗ್ಗೆ ೯:೩೦ ರಿಂದ ಸಂಜೆ ೫ .೦೦ರವರೆಗೆ ಉಡುಪಿ ಕೃಷ್ಣ ಮಠದ ರಾಜಾಂಗಣ ಎದುರಿನ ಗೀತಾ ಮಂದಿರದ ೫ನೇ ಮಹಡಿಯ ಪುತ್ತಿಗೆ ನರಸಿಂಹ ಸಭಾಭವನದಲ್ಲಿ 'ಕರಾವಳಿ ವಿಕಾಸ ಸಂಭ್ರಮ' ಕಾರ್ಯಕ್ರಮವನ್ನು...
ಸುದ್ದಿಗಳು
ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ದುರಂತ : ಒರ್ವ ಕಾರ್ಮಿಕನ ಸಾವು, ಇಬ್ಬರ ಸ್ಥಿತಿ ಗಂಭೀರ
ಮೂಡಲಗಿ - ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿರುವ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಈ ದುರ್ಘಟನೆಯ ನಂತರ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಯಾದವಾಡ ಗ್ರಾಮದ ಹೊರವಲಯದಲ್ಲಿರುವ...
ಸುದ್ದಿಗಳು
ಪಿ ಎಂ ಸೂರ್ಯಘರ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 681 ಸೋಲಾರ್ ಅಳವಡಿಕೆ
ಮೂಡಲಗಿ: ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಒಟ್ಟು 25,778 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಈ ಯೋಜನೆಡಿಯಲ್ಲಿ 681 ಮನೆಗಳ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ...
ಸುದ್ದಿಗಳು
ಗೋಕಾಕ ಜಿಲ್ಲೆ ಚರ್ಚೆ ; ಮೂಡಲಗಿಯಲ್ಲಿ ಮುಖಂಡರ ಸಭೆ
ಮೂಡಲಗಿ:-ಗೋಕಾಕ ಜಿಲ್ಲೆ ಆಗಬೇಕು, ಗೋಕಾಕ ಜಿಲ್ಲೆಯಾದರೆ ಆಫೀಸಗಳು ಸ್ಥಳೀಯವಾಗಿರುತ್ತವೆ ಮತ್ತು ಆಫೀಸಿನ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಮೂಡಲಗಿ ಮತ್ತು ಗೋಕಾಕ ಶಹರದ ನಾಗರಿಕರ ಸಭೆಯಲ್ಲಿ ವ್ಯಕ್ತವಾಯಿತು.ಪಟ್ಟಣದ ಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಗೋಕಾಕ ಜಿಲ್ಲೆ ಆಗುವ ಬಗ್ಗೆ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಕೆಲ ಮುಖಂಡರು ಮುಖಾಮುಖಿಯಾಗಿ ಚರ್ಚೆ ಮಾಡಿದರು.ಬೆಳಗಾವಿ ಜಿಲ್ಲೆಯು ಸುಮಾರು ೫೦...
ಲೇಖನ
ಕನ್ನಡ ಜಾನಪದ ಪರಿಷತ್ತಿನ ಗದಗ ಜಿಲ್ಲೆಯ ಘಟಕದ ನೂತನ ಅಧ್ಯಕ್ಷ ಆಯ್.ಬಿ.ಬೆನಕೊಪ್ಪ
ದಿ ೦೪.೧೨.೨೦೨೫ ರಂದು ಕನ್ನಡ ಜಾನಪದ ಪರಿಷತ್ತು (ರಿ)ಬೆಂಗಳೂರು ಗದಗ ಜಿಲ್ಲೆಯ ಘಟಕದ ಪದಗ್ರಹಣ ಸಮಾರಂಭ ಉದ್ಘಾಟನಾ ಕಾರ್ಯಕ್ರಮಜಾನಪದ ಸಾಹಿತ್ಯಾಸಕ್ತರು, ಆಧುನಿಕ ಕನ್ಯೆ, ಮಿಲನ, ಪುನರ್ಜನ್ಮ,ಶ್ವೇತಾಂಬರ ಇತ್ಯಾದಿ ಸಾಹಿತ್ಯ ಕ್ರೃತಿಗಳ ಸ್ರೃಜಕರು,'ಉತ್ತರಾಂಚಲದ ಅಂಚಿನಲ್ಲಿ ನಾನು ಕೃಷ್ಣ' ಪ್ರವಾಸ ಕಥನ ಕರ್ತೃ, ವೃತ್ತಿಜೀವನ ಪ್ರಾಮಾಣಿಕವಾಗಿ ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಉಪ ನಿರ್ದೇಶಕರಾಗಿ ಅಮೂಲ್ಯ ಸೇವೆಗೈದು ನಿವೃತ್ತರಾದವರು,...
ಲೇಖನ
ಕನ್ನಡ ಜಾನಪದ ಪರಿಷತ್ತು (ರಿ) ಬೆಂಗಳೂರು ನಡೆದು ಬಂದ ದಾರಿ
ದಿ.೪-೧೨-೨೦೨೫ರಂದು ಕಜಾಪ ಗದಗ ಜಿಲ್ಲೆಯ ಘಟಕದ ಉದ್ಘಾಟನಾ ಸಮಾರಂಭ ಏರ್ಪಡಿಸಿರುವ, ಪದಗ್ರಹಣ ಸಮಾರಂಭ ನಿಮಿತ್ತ ಲೇಖನಕನ್ನಡ ಜಾನಪದ ಸಾಹಿತ್ಯದ ಮೂಲರೂಪದ ಅಮೂಲ್ಯ ಅನುಪಮ ಕಲೆ ಸಂಸ್ಕೃತಿಯನ್ನು ಉತ್ತೇಜಿಸುವ ಮುಂದಿನ ತಲೆಮಾರಿಗೆ ದಾಖಲಿಸುವ ಸದಾಶಯದಿಂದ ಸ್ಥಾಪನೆಯಾದ ಸಂಸ್ಥೆ ಕನ್ನಡ ಜಾನಪದ ಪರಿಷತ್ತು (ರಿ). ಬೆಂಗಳೂರಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಕಾಲಲ್ಲಿ ಚಕ್ರ ಕಟ್ಟಿಕೊಂಡು ಗಡಿಯಾರದಂತೆ ನಿರಂತರವಾಗಿ...
ಸುದ್ದಿಗಳು
ಟಿಟಿಡಿ ಯಿಂದ ಭಗವದ್ಗೀತ ಪಾರಾಯಣ – ಬಹುಮಾನ ವಿತರಣೆ
ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವೈಯಾಲಿಕಾವಲ್ ನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಗೀತಾ ಜಯಂತಿ ಅಂಗವಾಗಿ ಶ್ರೀಮದ್ಭಗವದ್ಗೀತಾ 18 ಅಧ್ಯಾಯಗಳ ಪಾರಾಯಣವನ್ನು ಮತ್ತು ಕಂಠಸ್ಥ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು .ಸ್ಥಾನಿಕ ಸಲಹಾ ಮಂಡಳಿ ಅಧ್ಯಕ್ಷ ಕೆ .ವೀರಾಂಜನೇಯಲು ,ದೇವಾಲಯದ ಅಧೀಕ್ಷಕಿ ವಿ. ಜಯಂತಿ ,...
ಸುದ್ದಿಗಳು
ಪಾಂಚಜನ್ಯ ಪ್ರತಿಷ್ಠಾನದಿಂದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ಬೆಂಗಳೂರು - ಪಾಂಚಜನ್ಯ ಪ್ರತಿಷ್ಠಾನ ವತಿಯಿಂದ ರಾಜಾನುಕುಂಟೆ ಸಮೀಪ, ದೊಡ್ಡಬಳ್ಳಾಪುರ ರಸ್ತೆ , ಕಾಕೋಳು ಸರ್ಕಾರೀ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಆವರಣದ ಬಯಲು ರಂಗಮಂದಿರದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಮತ್ತು ಸಂವಾದ ನಡೆಯಿತು .ಅಂಕಣಕಾರ್ತಿ ಶ್ರೀಮತಿ ರೂಪಾ ಗುರುರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ,, ಸಮಾಜದಲ್ಲಿ ಅರ್ಥಪೂರ್ಣ ಸಕಾರಾತ್ಮಕ ಬದಲಾವಣೆಯನ್ನು ತರಲು ನಿರಂತರವಾಗಿ ಶ್ರಮಿಸುತ್ತಿರುವ...
ಸುದ್ದಿಗಳು
ಕನ್ನಡವೆಂಬುದು ಕೇವಲ ಭಾಷೆಯಲ್ಲ, ಭಾವನೆ – ಬದುಕು ಸಂಸ್ಥೆಯ ನಿರ್ದೇಶಕರು ಇ. ಧನಂಜಯ
ಸೇವಾಯಾನ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಮೈಸೂರಿನ ವಿಜಯನಗರ ನಾಲ್ಕನೆಯ ಹಂತದಲ್ಲಿರುವ ಸೇವಾಯಾನ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ (೦೩-೧೨-೨೦೨೫) ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಬದುಕು ಸಂಸ್ಥೆಯ ನಿರ್ದೇಶಕರೂ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯರೂ ಆದ ಇ.ಧನಂಜಯರವರು ಮಾತನಾಡಿ ‘ಕನ್ನಡವೆಂಬುದು ಕೇವಲ ಭಾಷೆಯಲ್ಲ, ಭಾವನೆ’ ಅದನ್ನು...
About Me
11765 POSTS
1 COMMENTS
Latest News
ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ
ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...



