Times of ಕರ್ನಾಟಕ

ಸಿಂದಗಿ ಜಿಲ್ಲಾ ರಚನೆಗೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ

ಸಿಂದಗಿ: ಸಿಂದಗಿ ಜಿಲ್ಲೆ ರಚನೆ ಮಾಡಲು ಒತ್ತಾಯಿಸಿ ಆರಂಭಗೊಂಡ ಹೋರಾಟದ ಹಿನ್ನೆಲೆಯಲ್ಲಿ ಜ.11 ರ ನಂತರ ಬೆಂಗಳೂರಿಗೆ ನಿಯೋಗವೊಂದನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕ ಆಶೋಕ ಮನಗೂಳಿ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ಸಂಜೆ ನಡೆದ ಸಿಂದಗಿ ಜಿಲ್ಲೆ ಬೇಡಿಕೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ...

ಪರಿಶುದ್ಧತೆಯೇ ಪರಮಾತ್ಮ.ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ – ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ

ಮುನವಳ್ಳಿ -  “ದೀಪ ಮತ್ತೊಂದು ದೀಪವನ್ನು ಹಚ್ಚುವಂತೆ ಸತ್ಸಂಗದಲ್ಲಿ ಇದ್ದವರು ಶಾಸ್ತ್ರಮುಖೇನ ತಮ್ಮ ಜೀವನದಲ್ಲಿ ಮತ್ತೊಬ್ಬರಿಗೆ ಒಳ್ಳೆಯದನ್ನು ಹೇಳುವರು. ಪರಿಶುದ್ಧತೆಯೇ ಪರಮಾತ್ಮ. ಶೃದ್ಧೆ ಭಕ್ತಿ ಇದ್ದವರಿಗೆ ಭಗವಂತನ ಆರಾಧನೆ ಸುಲಭ. ಯಶವಂತಗೌಡರದು ಗುರುವಿನ ಆರಾಧನೆಯ ಫಲ. ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ. ಇಂಥ ಶಾಸ್ತ್ರವನ್ನು ಸುಲಭವಾಗಿ ಜನಸಾಮಾನ್ಯರಿಗೂ ತಿಳಿಯುವ ಹಾಗೆ ಹೇಳುವ ಜೊತೆಗೆ ಬರೆಯುವ...

ಶಿವಶಿಂಪಿಗೇರ ಸಮಯದಾಯದ ಅಭಿವೃದ್ಧಿಗೆ ಬದ್ಧ – ಶಾಸಕ ಮನಗೂಳಿ

ಸಿಂದಗಿ- ಸಣ್ಣ ಸಣ್ಣ ಸಮುದಾಯಗಳು ಯಾವತ್ತೂ ನಾವು ಸಣ್ಣ ಸಮುದಾಯದವರು ಎಂದು ಭಾವಿಸಿಕೊಳ್ಳಬಾರದು ಸಣ್ಣ ಸಮುದಾಯದಲ್ಲಿಯೆ ಅತ್ಯಂತ ಮಹತ್ತರವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಹೊರತರಲು ಸರಕಾರ ಬದ್ಧವಿದೆ ಅದಕ್ಕೆ ಪಟ್ಟಣದಲ್ಲಿ ಶ್ರೀ ಶಿವದಾಸಿಮಯ್ಯ ಶಿವಶಿಂಪಿ ಸಮುದಾಯ ಸಭಾಭವನ ನಿರ್ಮಾಣಗೊಳ್ಳಲು ರಾಜ್ಯ ಸರ್ಕಾರದಿಂದ  ರೂ. 25 ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ...

ಮೆಚ್ಚನ್ನವರಿಗೆ “ರಾಷ್ರೀಯ ಸೇವಾ ರತ್ನ” ಪ್ರಶಸ್ತಿ

ಗುರ್ಲಾಪೂರ: ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ಕನ್ನಡ ಭವನ ನಯನ ಸಭಾಂಗಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ಘಟಕದಲ್ಲಿ  ನಿರ್ವಾಹಕರಾಗಿ ಕಾರ್ಯನಿರ್ವಹಿಸುವ ಶ್ರೀಮಂತ ಯ ಮೆಚ್ಚನ್ನವರ ಅವರಿಗೆ “ರಾಷ್ಟ್ರೀಯ ಸೇವಾ ರತ್ನ” ಪ್ರಶಸ್ತಿಯನ್ನು ಅವರ ಸಾಧನೆಯನ್ನು ಗುರುತಿಸಿ ನೀಡಲಾಯಿತು.ಮೆಚ್ಚನ್ನವರ ಅವರು ತಮ್ಮ ಕೆಲಸದಲ್ಲಿ ಪ್ರಯಾಣಿಕರ ಜೊತೆ ತಮ್ಮ...

ಗುರ್ಲಾಪೂರ ಸೊಸಾಯಿಟಿಗೆ ಅವಿರೋಧ ಆಯ್ಕೆ

ಮೂಡಲಗಿ: ಸಮೀಪದ ಗುರ್ಲಾಪೂರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಗುರ್ಲಾಪೂರ ಇದರ 2024ನೇ ಸಾಲಿನಿಂದ ಮುಂದಿನ 5 ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಿವಬಸು ಇಟನಾಳ, ಉಪಾಧ್ಯಕ್ಷರಾಗಿ ಭೀಮಪ್ಪ ಮರಾಠೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ ಕೆ ಗೋಖಲೆ  ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ.ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಅಧ್ಯಕ್ಷರಾದ ಶಿವಬಸು...

ಕವನ: ಅಳಿವಿನಂಚಿಗೆ ಬಂತು ಅಳತೆಗೋಲು

ಅಳಿವಿನಂಚಿಗೆ ಬಂತು ಅಳತೆಗೋಲು ಸೊಲಗಿ ಅದ್ದನಗಿ ಗಿದ್ದನಗಿ ಕೊಳವಿ ಮೊದಲಿನವ್ರು ಧಾನ್ಯ ಇದರಾಗ ಅಳದೀವಿ ಉಬ್ಬಲೇರಿ ಅಳದು ಕೊಡತಿದ್ರ ಆವಾಗ ಅಳಿಯುವಾಗ ತೆಲಿಮ್ಯಾಲ ಇರ್ಬೇಕ ಸೆರಗ ಕೊಳವಿ ಜ್ವಾಳಾ ಕೊಟ್ಟು ಪಾವ ಮೊಸರು ತಂದು ನಲಿವ ಕಾಲವದು ಬರೀ ಕನಸಾಯ್ತು ಇಂದು ಒಲೆಯ ಮೇಲಿನ ಅಡಿಗೆ ನೆನೆವೆನಡಿಗಡಿಗೆ ತೊಲೆಯ ಜಂತಿಯ ಮನೆಯು ಸಿಗುತಿಲ್ಲ ನಮಗೆ ಮುಳುಗುತಿವೆ ಎಲ್ಲವೂ ದಿನದಿಂದ ದಿನಕ್ಕೆ  ಮೊಳ ಮೊಲ್ಲೆ ದರ ಹಾರುತಿದೆ ಆಗಸಕ್ಕೆ ಹೊಳೆವ ಚೆಂದಿರ...

ಶಿಕ್ಷಕರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಹೆಮ್ಮೆಯ ವಿಷಯ :ಬಿ ಇ ಓ ದಾಸಪ್ಪನವರ

ಬೆಳಗಾವಿ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯು ಇಂದು ಮುತಗಾ ಗ್ರಾಮದ ಎನ್ ಇ ಎಸ್ ಪ್ರೌಢ ಶಾಲೆಯಲ್ಲಿ ಜರುಗಿತು.ತಾಲೂಕಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ ರವರು ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ತಾಲೂಕಿನ ಆಡಳಿತಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ವಿವಿಧ ಅಧಿಕಾರಿಗಳು ನೀಡಿದರು. ಶಾಲೆಗಳಲ್ಲಿ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತೆ, ಕ್ರಮ...

ಸಾಹಿತ್ಯ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು – ಡಾ. ಭೇರ್ಯ ರಾಮಕುಮಾರ್

ಹಿರಿಯ ಸಾಹಿತಿಗಳ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ಸಾಹಿತ್ಯಾತ್ಮಕ  ಸಂಸ್ಥೆಗಳಿಗೆ ಸೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್  ನುಡಿದರು.ಮೈಸೂರಿನ ಅಭಿರುಚಿ ಸಂಸ್ಥೆಯು ಏರ್ಪಡಿಸಿದ್ದ ಆಕಾಶವಾಣಿಯ ನಿವೃತ್ತ  ಅಧಿಕಾರಿ ಎನ್. ವಿ. ರಮೇಶ್ ಅವರ,  ನಾನು ಹೆಮ್ಮೆಯ ಕನ್ನಡಿಗ,ಆರೋಗ್ಯ ಸಂಪದ,  ಅಮೃತ ಸಿಂಚನ, ಅರೋಗ್ಯ...

ಪ್ರತಿ ಮನೆಯಲ್ಲೂ ಇದ್ದಾರೆ ಮೋದಿ ಸರ್ಕಾರದ ಫಲಾನುಭವಿಗಳು – ಈರಣ್ಣ ಕಡಾಡಿ

ಮೂಡಲಗಿ: ಸಾರ್ವಜನಿಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ದೇಶದ ಪ್ರತಿ ಮನೆಯಲ್ಲೂ ಮೋದಿ ಸರ್ಕಾರದ ಯೋಜನೆಯ ಲಾಭ ಪಡೆದ ಫಲಾನುಭವಿಗಳು ಸಿಗುತ್ತಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಸೋಮವಾರ ಜ-08 ರಂದು ಆಂಧ್ರಪ್ರದೇಶದ ನಂದ್ಯಾಲ್ ಲೋಕಸಭಾ ಕ್ಷೇತ್ರದ...

ಬಾಲರಶ್ಮಿ ಕವನ ಸಂಕಲನ ಬಿಡುಗಡೆ

ಬೆಳಗಾವಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಡಾ.ಜಯಾನಂದ ಧನವಂತ ರವರ ಬಾಳ ರಶ್ಮಿ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 8 ಜನವರಿ 2024 ರಂದು ಸಂಜೆ 4ಗಂಟೆಗೆ ಬೆಳಗಾವಿಯ ಮಹಾಂತೇಶ ನಗರದ ಮಹೇಶ ಪಿ .ಯು. ಕಾಲೇಜಿನಲ್ಲಿ ನಡೆಯಲಿದೆ.ಈ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೃತ್ಯುಂಜಯ ಸ್ವಾಮಿಗಳು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ...

About Me

11393 POSTS
1 COMMENTS
- Advertisement -spot_img

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...
- Advertisement -spot_img
error: Content is protected !!
Join WhatsApp Group