Times of ಕರ್ನಾಟಕ

ಜ.8ರಂದು ಇಟ್ನಾಳದಲ್ಲಿ ಶಾಲಾ ಕಟ್ಟಡ ಉದ್ಘಾಟಣೆ

ಮೂಡಲಗಿ: ಸಮೀಪದ ಇಟ್ನಾಳ ಗ್ರಾಮದಲ್ಲಿನ ಶಾಂತಿ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಪ್ರಾಥಮಿಕ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಹಾಗೂ ಶ್ರೀಮತಿ ರತ್ನವ್ವ ಮತ್ತು  ಅಪ್ಪಯ್ಯಾ ತೇರದಾಳ ದಂಪತಿಗಳ 50ನೇ ವಿವಾಹವಾರ್ಷಿಕೋತ್ಸವ ಹಾಗೂ ಅಕ್ಷರ ತುಲಾಭಾರ ಸಮಾರಂಭ ಸೋಮವಾರ ಜ.೮ ರಂದು ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜ.೮ ರಂದು ಮುಂಜಾನೆ ಗಣಪತಿ...

ಮರಾಠ ಸಮುದಾಯದ ಸಾಧಕರ ಮಾಹಿತಿ ಒದಗಿಸಲು ಕೋರಿಕೆ

ಕರ್ನಾಟಕ ಸರ್ಕಾರದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಬೆಂಗಳೂರು, ಇವರು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ರವರ ಸಂಪಾದಕತ್ವದಲ್ಲಿ ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆಯ ಕುರಿತು ಆಕರ ಗ್ರಂಥವನ್ನು ಹೊರತರಲಾಗುತ್ತಿದೆ.ಪ್ರಸ್ತುತ ಗ್ರಂಥದಲ್ಲಿ ಕರ್ನಾಟಕಕ್ಕೆ ಮರಾಠರ ಕೊಡುಗೆ, ಚಾರಿತ್ರಿಕ ಅಂಶಗಳು ಅಂತೆಯೇ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ...

ಮಕ್ಕಳ ಮನಸ್ಸು ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ಪೂರಕ ವಾತಾವರಣ ಬೆಳೆಸಿರಿ – ಡಾ.ಆನಂದ ಪಾಂಡುರಂಗಿ

ಮುನವಳ್ಳಿ: ಬದಲಾದ ಸನ್ನಿವೇಶದಲ್ಲಿ ಮೋಬೈಲ್ ಎಂಬ ಮಾಯಾಂಗನೆಯ ಪ್ರಭಾವ ಎಲ್ಲೆ ಮೀರಿದೆ. ಅದರ ಸದುಪಯೋಗವಾಗಬೇಕು. ಮಕ್ಕಳಿಗೆ ಮೋಬೈಲ್ ತೋರಿಸಿ ಊಟ ಮಾಡಿಸುವ ಬದಲು ಅವರಷ್ಟಕ್ಕೆ ಅವರೇ ಊಟ ಮಾಡಲು ಅವಕಾಶ ಕೊಡಿ. ಮಕ್ಕಳ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ನಿಮ್ಮಿಂದ ಪೂರಕ ವಾತಾವರಣ ಬೆಳೆಸುವ ತಂದೆ ತಾಯಿಗಳಾಗಿ ನಿಮ್ಮ ಜವಾಬ್ದಾರಿ...

ಸಿಂದಗಿ ಜಿಲ್ಲೆಯಾಗಿಸಲು ಮಹಿಳಾ ಸಂಘಟನೆಗಳಿಂದ ಮನವಿ

ಸಿಂದಗಿ: ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ಸೃಷ್ಟಿ ಮಾಡುವುದಾದರೆ ಸಿಂದಗಿ ಜಿಲ್ಲಾ ಕೇಂದ್ರವಾಗಿ ಮಾರ್ಪಡಿಸಲು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಉಪವಿಭಾಗಾಧಿಕಾರಿಗಳು ಇಂಡಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಾಧನಾ ಸಂಘಟನೆಯ ಅನಸುಬಾಯಿ ಪರಗೊಂಡ, ಜನಜಾಗೃತಿ...

ಮಕ್ಕಳಲ್ಲಿ ಮಾನವಿಯ ಮೌಲ್ಯಗಳನ್ನು ಬಿತ್ತಿ : ಎಚ್ ಟಿ ಕುಲಕರ್ಣಿ

ಸಿಂದಗಿ: ಮನೆಯಿಂದ ಶಾಲೆಗೆ ಬಂದ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಪೂರ್ಣಪ್ರಜ್ಞನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆದರ್ಶ ಶಿಕ್ಷಕ ಎಚ್.ಟಿ. ಕುಲಕರ್ಣಿ ಹೇಳಿದರು.ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್‍ ಸಭಾಭವನದಲ್ಲಿ ಹಮ್ಮಿಕೊಂಡ ಕ್ರಿಯೇಟಿವ್ ಕಿಡ್ಸ್ ಫೆಸ್ಟಿವಲ್-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಹೃದಯವು ಹದವಾದ ಭೂಮಿಯಿದ್ದಂತೆ ಅವರಿಗೆ...

ಚುಟುಕು ಇಂದು ಜನಪ್ರಿಯ ಕಾವ್ಯ ಪ್ರಕಾರವಾಗಿದೆ – ಪ್ತೊ.ಶಿವಾನಂದ ಬೆಳಕೂಡ

ಮೂಡಲಗಿ: ‘ಕಿರಿದರಲ್ಲಿ ಹಿರಿದರ್ಥವನ್ನು ನೀಡುವ ಚುಟುಕುಗಳು ಪ್ರಸ್ತುತ ಜನಪ್ರಿಯ ಕಾವ್ಯ ಪ್ರಕಾರವಾಗಿದೆ’ ಎಂದು ಸಾಹಿತಿ ಪ್ರೊ. ಶಿವಾನಂದ ಬೆಳಕೂಡ ಹೇಳಿದರು.ತಾಲ್ಲೂಕಿನ ಖಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತು, ಪೋತರಾಜ ಪ್ರತಿಷ್ಠಾನ,  ತಾಲ್ಲೂಕಾ ಜಾನಪದ ಪರಿಷತ್ತು ಸಹಯೋಗದಲ್ಲಿ ಜರುಗಿದ ಚುಟುಕು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ...

ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಯಾಗಿಸುವ ಗುರಿ ಹೊಂದಿದ್ದೇವೆ-ಸಂಸದ ಈರಣ್ಣ ಕಡಾಡಿ

ಬೆಟಗೇರಿ: ಹತ್ತು ವರ್ಷಗಳ ಹಿಂದೆ ಜಗತ್ತಿನಲ್ಲಿ ದುರ್ಬಲ ಆರ್ಥಿಕತೆಯ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಭಾರತ, ಈಗ ಪ್ರಧಾನಿ ಮೋದಿ ಅವರ ದಕ್ಷ ಆಡಳಿತದ ಪರಿಣಾಮ ಐದನೇ ಶಕ್ತಿಯುತ ರಾಷ್ಟ್ರವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ...

ಪವರ್‍ ಮ್ಯಾನ್‍ಗಳು ವಿದ್ಯುತ್ ನಿರ್ವಹಣೆ ಮಾಡುವಾಗ ಕಾಳಜಿ ಇರಲಿ – ಎಇಇ ನಾಗನ್ನವರ

ಮೂಡಲಗಿ: ‘ಪವರ್‍ ಮ್ಯಾನ್‍ಗಳು  ವಿದ್ಯುತ್ ಗೆ  ಸಂಬಂಧಿಸಿದ ಎಲ್ಲ ಕೆಲಸಗಳನ್ನು  ನಿರ್ವಹಿಸುವಾಗ ಸುರಕ್ಷತೆಯ ಬಗ್ಗೆ ಕಾಳಜಿವಹಿಸಬೇಕು’ ಎಂದು ಹೆಸ್ಕಾಂ ಮೂಡಲಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ನಾಗನ್ನವರ ಹೇಳಿದರು.ಮೂಡಲಗಿಯ ಹೆಸ್ಕಾಂ ಉಪವಿಭಾಗದಲ್ಲಿ ಶುಕ್ರವಾರ ಆಚರಿಸಿದ ‘ವಿದ್ಯುತ್ ಸುರಕ್ಷಾ ಸಪ್ತಾಹ-2024 ದಿನಾಚರಣೆ' ಗೆ ಚಾಲನೆ ನೀಡಿ ಮಾತನಾಡಿದ ಅವರು,  ಪವರ್‍ಮನ್‍ಗಳು ಹೆಸ್ಕಾಂ ನ ನಿಯಮಗಳನ್ನು...

ಅನಧಿಕೃತ ಕೋಚಿಂಗ ಶಾಲೆಗಳನ್ನು ಬಂದ್ ಮಾಡದಿದ್ದರೆ ಉಗ್ರ ಹೋರಾಟ

ಸಿಂದಗಿ- ತಾಲೂಕಿನಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಶಾಲೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ  ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶ್ರೀಕಾಂತ ಬಿಜಾಪುರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದ ಮಕ್ಕಳು ಅನಧಿಕೃತ ಕೋಚಿಂಗ ಶಾಲೆಗೆ ಹೋಗುತ್ತಿರುವುದರಿಂದ ಸಾಕಷ್ಟು ಸರಕಾರಿ...

ಸಿಂದಗಿ ಕಸಮುಕ್ತವಾಗಲು ಸಹಕರಿಸಿ – ಶಾಸಕ ಮನಗೂಳಿ

ಸಿಂದಗಿ:- ನಗರದ ಸ್ವಚ್ಛತೆಗಾಗಿ ಮನೆ ಮನೆಗೂ ಸ್ವಚ್ಛತಾ ಬಕೆಟ್ ನೀಡುತಿದ್ದು ವಾರ್ಡ್ ಗಳಲ್ಲಿ ಸ್ವಚತೆಯನ್ನು ಕಾಪಾಡಲು ಮೊದಲ ಹೆಜ್ಜೆ ಇದಾಗಿದೆ ಹಾಗೂ ಮುಂದಿನ ದಿನಮಾನಗಳಲ್ಲಿ  ಸಿಂದಗಿ ನಗರವನ್ನು ಕಸ ಮುಕ್ತ ನಗರವನ್ನಾಗಿಸಲು ನಗರ ನಿವಾಸಿಗಳ ಸಹಕಾರ ಬಹಳ ಮುಖ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ವಾರ್ಡ್ ನಂ 9 ರಲ್ಲಿ ಪುರಸಭೆಯ 2023-24...

About Me

11393 POSTS
1 COMMENTS
- Advertisement -spot_img

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...
- Advertisement -spot_img
error: Content is protected !!
Join WhatsApp Group