Times of ಕರ್ನಾಟಕ
ಸುದ್ದಿಗಳು
ನಶಿಸುತ್ತಿರುವ ಗೀಗಿ ಪದಗಳ – ಜನಪದ ಗೀತ ಸಂಪ್ರದಾಯ : ಎಂ. ವೈ. ಮೆಣಶಿನಕಾಯಿ ಕಳವಳ
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಿ. ಮರಿಕಲ್ಲಪ್ಪ ಮಲಶೆಟ್ಟಿ ನಿಮಿತ್ಯ ಗೀಗಿ ಪದ ಕಾರ್ಯಕ್ರಮ
ಬೆಳಗಾವಿ: ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ,...
ಸುದ್ದಿಗಳು
ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಹಾಸ್ಟೆಲ್ ವಾರ್ಡನ್ ಸಾವು
ಬೀದರ - ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂದುಗಡೆಯಿಂದ ಬಂದ ಬೈಕ್ ಢಿಕ್ಕಿಯಾಗಿ ವಸತಿ ನಿಲಯದ ಮೇಲ್ವಿಚಾರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ದೇಸುರಾವ ರಾಠೋಡ್ (40) ಮೃತಪಟ್ಟ ದುರ್ದೈವಿ.ಮೃತರು ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದಲ್ಲಿರುವ ಸಮಾಜ ಕಲ್ಯಾಣ...
ಕವನ
Kuvempu Birthday: ರಸ ಋಷಿಗೆ ಜನ್ಮದಿನದ ಶುಭಾಶಯ ಕವಿತೆಗಳು
( ಡಾ. ಎಸ್.ಪುಟ್ಟಪ್ಪ, ಡಾ. ಜಯಾನಂದ ಧನವಂತ, ಶ್ರೀಕಾಂತೈಯ್ಯ ಮಠ, ಎಂ. ಸಂಗಪ್ಪ, ಕೆ. ಶಶಿಕಾಂತ ಲಿಂಗಸುಗೂರು )
ನನ್ನ ಜೇನುಗೂಡು ಕೃತಿಯಲ್ಲಿ ರಚಿಸಲಾಗಿರುವ ಕವಿತೆ. ಕುವೆಂಪು
ಕನ್ನಡ ನಾಡಿನ ಸುಕುಮಾರ
ಕುವೆಂಪು ಎಂಬ ಕತೆಗಾರ
ಸಾಹಿತ್ಯ ಲೋಕದ ಹರಿಕಾರ
ಜ್ಞಾನಪೀಠದ ಗರಿಕಾರ
ಕವಿಗಳ ಬಳಗದ ಸರದಾರ
ಕರ್ನಾಟಕ ರತ್ನ ಭಾಜನಗಾರ
ವಿಶ್ವ ಮಾನವನ ಝೇಂಕಾರ
ಕಾವ್ಯ ಶಾಸ್ತ್ರದ ಅಲಂಕಾರ
ಶತಮಾನ ಕಂಡ ಕವಿಶೂರ
ಅಸಂಖ್ಯಾತ ಕಥೆಗಳ ನಾಟಕಕಾರ
ಜಾತ್ಯತೀತದ ನೇತಾರ
ರಾಮಾಯಣ...
ಸುದ್ದಿಗಳು
ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಶ್ವಮಾನವನಾಗಬೇಕು- ಪ್ರೊ.ಶಿವಾನಂದ ಚಂಡಕೆ
ಮೂಡಲಗಿ - ನಮ್ಮ ನಾಡಿನ ಹೆಸರಾಂತ ಯುಗದ ಕವಿ ಜಗದ ಕವಿ ಎಂದು ಬಿರುದು ಪಡೆದು ಮಲೆನಾಡಿನ ಸೆರಗಿನಲ್ಲಿ ನಿಸರ್ಗದ ಕವಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಸವಿಸ್ತಾರವಾಗಿ ಬಣ್ಣಿಸಿ ಓ ನನ್ನ ಚೇತನ ಆಗು ನೀ ಅನಿಕೇತನವೆಂದು ಸಾರಿ ವಿಶ್ವ ಮಾನವ ಸಂದೇಶ ನೀಡಿ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಶ್ವಮಾನವನಾಗಬೇಕು ಜೊತೆಗೆ ಅವರ ತತ್ವ...
ಸುದ್ದಿಗಳು
ಜನವರಿ ೧ ರಂದು ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ೨ ಲಕ್ಷ ಲಾಡು ವಿತರಣೆ
ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ: ೦೧.೦೧.೨೦೨೪ (ಸೋಮವಾರ)ದಂದು ಬೆಳಿಗ್ಗೆ ೦೪.೦೦ ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿದ ವಿಶೇಷ, ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ...
ಸುದ್ದಿಗಳು
ಸಿಂದಗಿ ಜಿಲ್ಲೆ ಮಾಡಲು ಪಕ್ಷಾತೀತವಾಗಿ ಹೋರಾಡೋಣ
ಸಿಂದಗಿ: ಸಿಂದಗಿಯನ್ನು ಜಿಲ್ಲೆ ಮಾಡುವ ದಿಸೆಯಲ್ಲಿ ಹತ್ತು ಜನರ ನಿಯೋಗ ಮಾಡಿಕೊಂಡು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಕಾರ್ಯವಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಿಲುವು ಒಂದೇ ಸಿಂದಗಿ ಜಿಲ್ಲೆಯಾಗಬೇಕು. ಸಿಎಂ ಮತ್ತು ಡಿಸಿಎಂ ಅವರ ಮೇಲೆ ಸಿಂದಗಿ...
ಸುದ್ದಿಗಳು
ಶಾರದಾ ವಿಲಾಸ ಪ.ಪೂ. ಕಾಲೇಜಿನಲ್ಲಿ ಸಮಷ್ಟಿ ವಾರ್ಷಿಕ ಕ್ರೀಡಾಕೂಟ
ಮೈಸೂರು - ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿಂದು (ಡಿ.29) ಸಮಷ್ಟಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ವಿ.ವಿ.ಪುರಂ ಪೊಲೀಸ್ ಠಾಣೆಯ ಉಪ ಆರಕ್ಷಕ ಸಂಚಾರ ನಿರೀಕ್ಷಕರಾದ ಶ್ರೀಧರ್ ಎಲ್.ಸಿ.ಯವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಾತನಾಡುತ್ತಾ, ಆತ್ಮವಿಶ್ವಾಸದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರೆ ಯಶಸ್ಸು ಖಂಡಿತ ಸಾಧ್ಯ. ಬರೀ ಓದುವುದಕ್ಕಷ್ಟೇ ಸೀಮಿತಗೊಳಿಸದೇ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ...
ಸುದ್ದಿಗಳು
ಜ.1ರಂದು ಈಶ್ವರೀಯ ವಿವಿಯಿಂದ ‘ಸ್ನೇಹ ಮಿಲನ’ ಕಾರ್ಯಕ್ರಮ
ಮೈಸೂರು - ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ನೂತನ ವರ್ಷದ ಪ್ರಯುಕ್ತ ಜ.1ರಂದು ಸೋಮವಾರ ಸಂಜೆ 6.30ಕ್ಕೆ ಯಾದವಗಿರಿ 3ನೇ ಮುಖ್ಯ ರಸ್ತೆ (ಆಕಾಶವಾಣಿ ಹಿಂಭಾಗ)ಯಲ್ಲಿ ಮೈಸೂರಿನ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮದ ಎಲ್ಲ ಸಿಬ್ಬಂದಿಗಳಿಗೆ ಹಾಗೂ ಮೈಸೂರು ಮಹಾನಗರಪಾಲಿಕೆ 65 ವಾರ್ಡ್ಗಳ ನಿಕಟಪೂರ್ವ ಸದಸ್ಯರುಗಳಿಗೆ ‘ಸ್ನೇಹ ಮಿಲನ’ವನ್ನು ಆಯೋಜಿಸಲಾಗಿದೆ.ಈ...
ಸುದ್ದಿಗಳು
ಜೀವಾನುಭವ ಶಾಲೆಯೇ ಜನಪದ: ಡಾ. ರಾಮು ಮೂಲಗಿ
ಕಲ್ಲೋಳಿ: ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹುಬ್ಬಳ್ಳಿಯ ಖ್ಯಾತ ಜನಪದ ಸಾಹಿತಿ, ಗಾಯಕ ಡಾ. ರಾಮು ಮೂಲಗಿ ಹೇಳಿದರು.ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು...
ಸುದ್ದಿಗಳು
ಭಗೀರಥ ನಗರ ನಾಮಫಲಕ ಉದ್ಘಾಟನೆ
ಗೋಕಾಕ - ತಾಲ್ಲೂಕಿನ ಶಿಂದಿಕುರುಬೇಟ ಗ್ರಾಮದಲ್ಲಿ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಅವರು ಭಗಿರಥ ನಗರ ನಾಮಫಲಕ ಪೂಜೆ ಮಾಡಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾಮ ಹಿರಿಯರಾದ ವಿಠ್ಠಲ ಬೆಳಗಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಅಧ್ಯಕ್ಷರಾದ ಭೀಮಶಿ ಬೆಳಗಲಿ, ಯಮನಪ್ಪ ಹೊನಕುಪ್ಪಿ, ಬಡಪ್ಪಾ...
About Me
11397 POSTS
1 COMMENTS
Latest News
ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ
ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...