Times of ಕರ್ನಾಟಕ
ಲೇಖನ
ಕೃತಿ ವಿಮರ್ಶೆ : ಗೊರೂರು ಅನಂತರಾಜು ಅವರ ತಲಕಾಡು ಪಂಚಲಿಂಗ ದರ್ಶನ
"ದೇಶ ಸುತ್ತು ಕೋಶ ಓದು"" ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ...
ಸುದ್ದಿಗಳು
ನಾಗನೂರು ಪ್ರೀಮಿಯರ್ ಲೀಗ್ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ - ನಮ್ಮ ದೇಶದಲ್ಲಿರುವ ಕ್ರಿಕೆಟ್ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ. ಪ್ರಪಂಚದಾದ್ಯಂತ ಪಸರಿಸಿರುವ ಕ್ರಿಕೆಟ್ ಆಟವು ಪ್ರತಿ ಹಳ್ಳಿ- ಹಳ್ಳಿಗೂ, ಗಲ್ಲಿ- ಗಲ್ಲಿಗೂ ಬೆಳೆದಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ಇಲ್ಲಿಗೆ ಸಮೀಪದ ನಾಗನೂರ ಪಟ್ಟಣದ ಹೊರವಲಯದ ಸರ್ಕಾರಿ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಗುರುವಾರ ನಾಗನೂರ ಪ್ರಿಮಿಯರ್...
ಕವನ
ಎರಡು ಕವನಗಳು : ಡಾ.ಶಶಿಕಾಂತ ಪಟ್ಟಣ
ಯಾರಿದ್ದರೂ ಇಲ್ಲದಿದ್ದರೂ
_____________________
ಯಾರಿದ್ದರೂ ಇಲ್ಲದಿದ್ದರೂ
ಬದುಕು ನಡೆಯುತ್ತಲೇ
ಇರುತ್ತದೆ.
ಕಾಲುಗಳು ಹೆಜ್ಜೆ ಹಾಕುತ್ತವೆ.
ಒಮ್ಮೊಮ್ಮೆ ನಮ್ಮಿಚ್ಚೆ ಕಡೆಗೆ
ಕೆಲವೊಮ್ಮೆ ಗೊತ್ತಿರದ ದಾರಿಗೆ
ಹೀಗೆ ಸಾಗುತ್ತಲೇ ಇರುತ್ತವೆ.
ಮುಂಜಾನೆ ಸುಡು ಬಿಸಿಲು
ಸಂಜೆ ತಂಪು ಗಾಳಿ
ರಾತ್ರಿಯ ಇರುಳು ಕನಸು.
ಎಷ್ಟು ಪ್ರತಿರೋಧ ಬಂದರೂ
ನಿಲ್ಲದ ಪಾದಗಳು
ಮನದೊಡೆಯನ ಆಯ್ಕೆ
ಸರಿಯೋ ತಪ್ಪೋ?
ಗೊತ್ತಿರದ ಕಾಲುಗಳು
ಕಾಲದ ಚಕ್ರದಲ್ಲಿ
ಹೀಗೆ ಸಾಗುತ್ತಲೇ ಇರುತ್ತವೆ.
ಯಾರಿದ್ದರೂ ಇಲ್ಲದಿದ್ದರೂ
________________________
ಹೇಳಲಾಗದ ಮಾತುಗಳು
_________________________
ನಿನ್ನ ನೋಡ ಬೇಕೆನ್ನುವ
ತವಕ ಆತುರ ಬಯಕೆ
ತಡಪಡಿಸುವ ಧ್ವನಿ
ಮಾತು ಕಡಿಮೆ
ಭಾವಗಳು ಉಳುಕುತ್ತಿವೆ
ಹತ್ತಿರ ಇದ್ದರೂ
ಹೇಳಲಾಗದ ಪ್ರೀತಿ
ಕಣ್ಣುಗಳಲ್ಲಿ
ಅರಳಿ ನಿಂತಿವೆ
ಕನಸುಗಳು
ನೀನೂರಿದ...
ಸುದ್ದಿಗಳು
ಬಳ್ಳಾರಿ ಬಳಿಕ ಬೀದರ್ ನಲ್ಲೂ ಬ್ಯಾನರ್ ಜಟಾಪಟಿ
ಸಚಿವ ರಹೀಂ ಖಾನ್ ಭಾವಚಿತ್ರ ಇದ್ದ ಬ್ಯಾನರ್ ಕಿತ್ತು ಬಿಸಾಡಿದ ದಲಿತ ಮುಖಂಡ.ಬೀದರ - ಬ್ಯಾನರ್ ಕಟ್ಟುವ ವಿಷಯದ ಕುರಿತಂತೆ ಬಳ್ಳಾರಿಯಲ್ಲಿ ನಡೆದ ಸಂಘರ್ಷ ಇನ್ನೂ ಹಸಿರಾಗಿರುವಾಗಲೇ ಬೀದರನಲ್ಲೂ ಬ್ಯಾನರ್ ಗಲಾಟೆಯೊಂದು ನಡೆದಿದ್ದು ದಲಿತ ಪರ ಸಂಘಟನೆ ಮತ್ತು ರಹೀಂಖಾನ್ ನಡುವೆ ಬ್ಯಾನರ್ ಜಟಾಪಟಿ ನಡೆದಿದೆ.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬ್ಯಾನರ್ ಮೇಲೆಯೇ ಸಚಿವ...
ಲೇಖನ
ಲೇಖನ : ಮಹಿಳಾ ಸೇನೆ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ
ಬೆಳವಲ ಮತ್ತು ಮಲೆನಾಡಿನ ಸೆರಗಿಗೆ ಹೊಂದಿಕೊಂಡ ಐತಿಹಾಸಿಕ ಇವತ್ತಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮ. ಶೂರರ ವೀರರ ಯೋಧರ ತವರೂರು. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.ಬೆಳವಡಿ ಮಲ್ಲಮ್ಮ
ಜನನ
ಆಗಸ್ಟ್ 18, 1624
ಮರಣ. 1678ತನ್ನ ಬದುಕಿನ 53 ವರ್ಷಗಳಲ್ಲಿ...
ಸುದ್ದಿಗಳು
ಹಾಲು ಒಕ್ಕೂಟದ ಬೆಳವಣಿಗೆಗೆ ರೈತರು ಕೈಜೋಡಿಸಬೇಕು – ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ಒಕ್ಕೂಟದ ಬೆಳವಣಿಗೆಗೆ ಹೈನುಗಾರ ರೈತರು ಕೈ ಜೋಡಿಸುವಂತೆ ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತರಲ್ಲಿ ಕೋರಿದರು.ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಗುರುವಾರ, ರೈತ ಕುಟುಂಬಗಳಿಗೆ 5.70 ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಗ್ರಾಹಕರಿಂದ ನಂದಿನಿ ಹಾಲು ಮತ್ತು ಇತರೆ ಸಿಹಿ...
ಸುದ್ದಿಗಳು
ನೂತನ ಎಸ್. ಪಿ. ಶುಭಾನ್ವಿತರವರಿಗೆ ಸ್ವಾಗತ: ಹೆಚ್. ಎಸ್. ಪ್ರತಿಮಾ ಹಾಸನ್
ಹಾಸನ : ದಿ. 22:01:25 ರಂದು ಎಸ್. ಪಿ. ಕಚೇರಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ(ರಿ) ಹಾಗೂ ಪ್ರತಿಮಾ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ (ರಿ) ಸಹಯೋಗದಲ್ಲಿ ನೂತನವಾಗಿ ಹಾಸನ ಜಿಲ್ಲೆಗೆ ಆಗಮಿಸಿರುವ ಎಸ್. ಪಿ. ಶುಭಾನ್ವಿತ ಮೇಡಂ ರವರನ್ನು ಭೇಟಿಮಾಡಿ ಹಲವಾರು ಸಮಸ್ಯೆಗಳನ್ನು ಚರ್ಚಿಸುತ್ತಾ ಸಮಸ್ಯೆಗಳನ್ನು ಬಗೆಹರಿಸಬೇಕಾಗಿ ವಿನಂತಿಸಿಕೊಳ್ಳಲಾಯಿತು. ನಂತರ ಅವರನ್ನು...
ಸುದ್ದಿಗಳು
ದಾದರ ಎಕ್ಸ್ ಪ್ರೆಸ್ ಗೋಕಾಕದಲ್ಲಿ ನಿಲುಗಡೆ
ಗೋಕಾಕ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈಲು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಹುಬ್ಬಳ್ಳಿ - ದಾದರ್ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿಗೆ (17317/17318) ಗೋಕಾಕ್ ರೋಡ್ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಆದೇಶಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ನನ್ನ ಮನವಿ ಮೇರೆಗೆ ಗೋಕಾಕ್ ರೋಡ್ ರೈಲ್ವೆ ನಿಲ್ದಾಣಕ್ಕೆ ನಿಲುಗಡೆ ಕಲ್ಪಿಸಿದ ಕೇಂದ್ರ...
Uncategorized
ಲೇಖನ : ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ
ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ.ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ...
ಸುದ್ದಿಗಳು
ಜನಜಾಗೃತಿ ಮೂಡಿಸಿದ ಶರಣ ಅಂಬಿಗರ ಚೌಡಯ್ಯನವರು – ಅಶೋಕ ಮನಗೂಳಿ
ಸಿಂದಗಿ: ಮನುಷ್ಯನ ಹುಟ್ಟು ಸಾವುಗಳ ಮಧ್ಯೆ ಉಸಿರು ಹೋದರು ಹೆಸರು ಉಳಿಯುವ ಕಾರ್ಯ ಮಾಡಿದಂಥವರು ೧೨ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಕೂಡಾ ಒಬ್ಬ ವಚನಕಾರರು. ಎಲ್ಲರ ಜಯಂತಿಗಳು ಆಚರಣೆಗೆ ಬರುವುದಿಲ್ಲ ಸಾಧನೆಗಳ ಮೇಲೆ ಜಯಂತಿಗಳನ್ನು ಆಚರಿಸುತ್ತೇವೆ ಅಂತಹ ಶರಣರು ದೇಶವ್ಯಾಪಿ ಸುತ್ತಾಡಿ ವಚನಗಳ ಮೂಲಕ ಜನಜಾಗೃತಿ ಮಾಡಿದವರಲ್ಲಿ ದೊಡ್ಡ ಶರಣರು ಎಂದು...
About Me
12186 POSTS
1 COMMENTS
Latest News
ಸಾಮೂಹಿಕ ವಿವಾಹ : 35 ಜೋಡಿ ಬಾಸಿಂಗ ದಾನ ಮಾಡಿದ ಸೋಮಶೇಖರ್ ಹೋರಕೇರಿ
ಚಿಕ್ಕೋಡಿಯ ಶ್ರೀ ಸಾಯಿ ಮಂದಿರದಲ್ಲಿ ದಿನಾಂಕ 30-01-2026 ರಂದು ನಡೆಯಲಿರುವ 19ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಪ್ರತಿ...



